ಇದು ಡಿಸಿಸಿ ADJUSTMENT..!

ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆ ರಾಜಕಾರಣವೇ ವಿಚಿತ್ರ. ಇಲ್ಲಿ ಯಾರೂ ಶತ್ರುನೂ ಅಲ್ಲ, ಮಿತ್ರನೂ ಅಲ್ಲ. ಅಂದರೆ ಒಂದು ರೀತಿಯ ಹೊಂದಾಣಿಕೆ ರಾಜಕಾರಣ;,! ಹೀಗಾಗಿ ಈ ಜಿಲ್ಲೆಯ ರಾಜಕಾರಣದ ಒಳಸುಳಿವು ಯಾರಿಗೂ ಬೇಗ ಅರ್ಥ ಆಗೋದೇ ಇಲ್ಲ. ಈ ಹಿಂದಿನ ರಾಜಕಾರಣವನ್ನು ಗಮನಿಸಿದರೆ, ಕತ್ತಿ, ಸವದಿ, ಕೋರೆಯವರದ್ದು ಒಂದು ಗುಂಪಾಗಿದ್ದರೆ, ಜಾರಕಿಹೊಳಿ ಸಹೋದರರದ್ದು ಒಂದು ಗುಂಪು. ಆದರೂ ಎರಡೂ ಗುಂಪುಗಳು ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಬಲವಾದ ಹಿಡಿತ ಬಿಟ್ಟು‌ಕೊಟ್ಟಿರಲಿಲ್ಲ. ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾವಾಗಲೂ…

Read More

ಜ್ಞಾನಯೋಗಾಶ್ರಮಕ್ಕೆ ಹಾರನಹಳ್ಳಿ ಭೆಟ್ಟಿ

ವಿಜಯಪುರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿಯವರು ರವಿವಾರ ವಿಜಯಪುರ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

Read More
error: Content is protected !!