IPS ವರ್ಗಾವಣೆ. ಸಂಜೀವಕುಮಾರ ಬೆಂಗಳೂರಿಗೆ

ಬೆಂಗಳೂರು. ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಸುಗ್ಗಿ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಐಪಿಎಸ್ ಅಧಿಕಾರಿಗಳನ್ಬು ವರ್ಗಾವಣೆ ಮಾಡಲಾಗಿತ್ತು.‌ಈಗ‌ ಮತ್ತೊಂದು ಪಟ್ಟಿ ಕಳೆದ ದಿನ ಹೊರಬಿದ್ದಿದೆ. ಈ ಬಗ್ಗೆ ಮುಂಚಿತವಾಗಿ ಇ ಬೆಳಗಾವಿ ಡಾಟ್ ಕಾಮ್ ವರದಿ‌ಮಾಡಿತ್ತು. ಎರಡನೇ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಮತ್ತು‌ವಿಶೇಷವಾಗಿ ಮಾಧ್ಯಮಗಳ ಪ್ರೀತಿಯ ಎಸ್ಪಿ ಎಂದೇ ಹೆಸರಾಗಿರುವ ಸಂಜೀವಕುಮಾರ ಪಾಟೀಲರ ವರ್ಗಾವಣೆಯಾಗಿದೆ. ಅವರನ್ನು ಬೆಂಗಳೂರು‌ ವೈಟ್ ಫೀಲ್ಡ್ ಡಿಸಿಪಿ ಆಗಿ ನೇಮಕ ಮಾಡಲಾಗಿದೆ ಭೀಮಾಶಂಕರ…

Read More

ಟಿಪ್ಪರಗೆ ಮಹಿಳೆ ಬಲಿ

ಬೆಳಗಾವಿ. ನಗರದ ಗೋವಾವೇಸ ವೃತ್ತದ ಬಳಿ‌ ಟಿಪ್ಪರಗೆ ಮಹಿಳೆ ಬಲಿಯಾಗಿದ್ದಾಳೆ. ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಹಿಳಗೆ ಟಿಪ್ಪರ ಡಿಕ್ಕಿ ಹೊಡೆದಿದೆ. ಈ ಘಟನೆ ಇದೀಗ ನಡೆದಿದೆ. ಮೃತಳ ಹೆಸರು ವಿಖಾಸ ಗೊತ್ತಾಗಿಲ್ಲ. ಪೊಲೀಸರು ಸ್ಥಳಕ್ಕರ ದೌಡಸಯಿಸಿದ್ದಾರೆ

Read More

ಮೆಘಾ ಗ್ಯಾಸ್‌ ದರದಲ್ಲಿ ಇಳಿಕೆ

ಮೆಗಾ ಗ್ಯಾಸ್ ಬಳಕೆದಾರರಿಗೊಂದು ಖುಷಿ ಸುದ್ದಿ ಬೆಂಗಳೂರು, ರಾಜ್ಯದ ತುಮಕೂರು ಮತ್ತು ಬೆಳಗಾವಿಯಲ್ಲಿ ಮನೆ ಮನೆಗೆ ನೈಸರ್ಗಿಕ ಅಡುಗೆ ಅನಿಲ ಸರಬರಾಜು ಮಾಡುತ್ತಿರುವ ಮೆಘಾ ಗ್ಯಾಸ್‌ ಅನಿಲ ದರಗಳಲ್ಲಿ ಇಳಿಕೆ ಮಾಡಿದೆ. ಸೆಪ್ಟೆಂಬರ್‌ 3ರಿಂದಲೇ ಈ ಇಳಿಕೆ ಜಾರಿ ಆಗಲಿದೆ ಎಂದಿರುವ ಮೆಘಾ ಗ್ಯಾಸ್‌, ತಾನು ಸರಬರಾಜು ಮಾಡುತ್ತಿರುವ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (ಯೂನಿಟ್‌) ಅನಿಲದ ಬೆಲೆಯಲ್ಲಿ 2 ರೂ. ಕಡಿತ ಮಾಡಿದ್ದು, ಇನ್ನು 50 ರೂ.ಗಳಿಗೆ ಲಭ್ಯವಾಗಲಿದೆ ಎಂದು ಹೇಳಿದೆ. ಹುಷಾರು ..ಇವರು ನಿಮ್ಮ…

Read More

ಆ ಬಿಳಿ ಬಟ್ಟೆ ಕಂಡ್ರೆ ಇವರಿಗೆಲ್ಲಾ ಭಯ…!

ಬೆಳಗಾವಿಗೆ ಬರಲಿವೆ ಮತ್ತೆರಡು ಸಂಚಾರಿ ಠಾಣೆಗಳು. ಸುಗಮ‌ ಸಂಚಾರಕ್ಕೆ ಅಧಿಕಾರಿಗಳ ಹರಸಾಹಸ. ಫುಟ್ ಪಾತ ಅತಿಕ್ರಮಣ ತೆರವು. ಸಂಚಾರ ದಟ್ಟಣೆ ಹೋಗಲಾಡಿಸಲು ಕ್ರಮ. ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಒಂದು‌ ಮಾತಿದೆ. ಮಾರ್ಕೆಟ್ ಶಾಂತ ಇದ್ದರೆ ಇಡೀ‌ ಊರು‌ ಶಾಂತ‌ ಅಂತ.‌ಅದೇ ಕಾರಣದಿಂದ ‌ಮಾರ್ಕೆಟ್ ಠಾಣೆಗೆ‌ ಬಹುತೇಕ ಎಲ್ಲ ದೃಷ್ಟಿಯಿಂದ ಸಮರ್ಥರನ್ನೇ ನೇಮಿಸಲಾಗುತ್ತದೆ. ಅದು ಬೇರೆ ಮಾತು. ಈಗ ನಾವು ಈಗ ಹೇಳುತ್ತಿರುವುದು ಬೆಳಗಾವಿ ಸಂಚಾರ ವ್ಯವಸ್ಥೆಯ ಬಗ್ಗೆ. ಇಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿದ್ದರೆ ಬೆಳಗಾವಿ ಜನ ಪೊಲೀಸ್…

Read More

ಗಿರಿಯಪ್ಪ ಕೋಹಳ್ಳಿ ಇನ್ನಿಲ್ಲ

ಜಮಖಂಡಿ. ತಾಲೂಕಿನ‌ ಅಲಗೂರ ಗ್ರಾಮದ ಹಿರಿಯ‌ ನಿವಾಸಿ ಗಿರಿಯಪ್ಪ ಶಿವಪ್ಪ ಕೋಹಳ್ಳಿ (90} ಅವರು ಕಳೆದ ದಿನ‌ ನಿಧನರಾದರು. ಮೃತರಿಗೆ ಐದು ಜನ‌ ಪುತ್ರರು ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ. ಇಂಜನೀಯರ್ ಆನಂದ ಕೋಹಳ್ಳಿ ಮೃತರ ಪುತ್ರರಲ್ಲಿ ಒಬ್ಬರು.

Read More
error: Content is protected !!