YOUTH v/s GARBAGE

ಬೆಳಗಾವಿ ಪಾಲಿಕೆ ವಿನೂತನ ಕಾರ್ಯಕ್ರಮ, ಸ್ವಚ್ಚತಾ ಅಭಿಯಾನದಲ್ಲಿ‌ ಆಯುಕ್ತರು, ಮೇಯರ್‌, ಉಪ‌ಮೇಯರ್, ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರು ಭಾಗಿ ಸ್ಚಚ್ಚತಾ ಅಭಿಯಾನಕ್ಕೆ ಚಾಲನೆ. ಕೋಟೆ ಕೆರೆ ಆವರಣ ಸ್ವಚ್ಚಗೊಳಿಸಿದರು. ಬೆಳಗಾವಿ. ಸ್ವಚ್ಚ ಭಾರತ ಮಿಶನ್ ಅಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸ್ವಚ್ಚತಾ ಅಭಿಯಾನವನ್ನು ಆರಂಭಿಸಿತು.ಆಯುಕ್ತ ಅಶೋಕ‌ ದುಡಗುಂಟಿ, ಮಹಾಪೌರ ಶ್ರೀಮತಿ ಶೋಭಾ ಸೋಮನ್ನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಣಿ ಜೋಶಿ, ವೀಣಾ ವಿಜಾಪುರೆ, ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ಆರೋಗ್ಯ…

Read More

ಪೌರ ಕಾರ್ಮಿಕರ ವಿಚಾರಣೆ ಮುಂದಕ್ಜೆ..

ಬೆಳಗಾವಿ.‌ಮಹಾನಗರ ಅಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿ‌ ಮಾಡಿರುವ 138 ಜನ ಪೌರ ಕಾರ್ಮಿಕರ ಬಗ್ಗೆ ಮುಂದಿನ‌ ಸಭೆಯಲ್ಲಿ‌ ಚರ್ಚೆ ಮಾಡುವುದಾಗಿ ಮೇಯರ್ ಶೋಭಾ ಸೋಮನ್ನಾಚೆ ಹೇಳಿದರು. ಎಂಎನ್ ಎಸ್ ಸದಸ್ಯ ರವಿ ಸಾಳುಂಕೆ ಅವರು ಇಂದಿಲ್ಲಿ ನಡೆದ ಸಭೆಯಲ್ಲಿ ಈ‌ ವಿಷಯ ಪ್ರಸ್ತಾಪ ಮಾಡಿದರು. ಆದರೆ ಇದರ ಬಗ್ಗೆ ಮುಂದಿನ‌ ಸಭೆಯಲ್ಲಿ ಚರ್ಚಿಸೋಣ ಎಂದು ಮೇಯರ್ ರೂಲಿಂಗ್ ನೀಡಿದರು. ಕಳೆದ ಎರಡು ತಿಂಗಳಿಂದ ಸಂಬಳವಿಲ್ಲದೇ 138 ಜನ ಪಿಕೆಗಳು ಪರದಾಟ ನಡೆಸಿದ್ದಾರೆ. ಈ…

Read More

ಪಾಲಿಕೆ ಸಭೆ- ಅತೀ ಶ್ಯಾಣ್ಯಾ ಆದವರು‌ ಏನಾದರು?

PID ದಂಧೆ, ಭೂ ಮಾಫಿಯಾ ವಿರುದ್ಧ ಸಿಡಿದೆದ್ದ ಪಾಲಿಕೆ. ಲೋಕಾಯುಕ್ತ, ನಗರಾಭಿವೃದ್ಧಿ ಇಲಾಖೆಗೆ ವಿಚಾರಣೆಗೆ ಪತ್ರ. 138 ಪೌರಕಾರ್ಮಿಕರ ಬಗ್ಗೆ ಮೌನ ತಾಳಿದ ಪಾಲಿಕೆ. ಚರ್ಚೆಗೆ ನಾಳೆ ಬಾ. ಬೆಳಗಾವಿ . ಮಾತನಾಡಲು ನಿಂತರೆ ಅಧಿಕಾರಿಗಳು ಉತ್ತರಿಸಲು ತಡವರಿಸಬೇಕು.ಅಂದರೆ ಅಷ್ಟರ ಮಟ್ಟಿಗೆ ಕೇಳುವ ಪ್ರಶ್ನೆಗಳ ಬಗ್ಗೆ ಅಧ್ಯಯನ ಮಾಡಬೇಕು. ಆದರೆ ಅದೆಲ್ಲವನ್ನು ಮಾಡದೇ ನಾನು ಯಾರನ್ನೊ ಟಾರ್ಗೆಟ್ ಮಾಡುವ ಸಲುವಾಗಿ ಮಾತನಾಡುತ್ತೇನೆ ಎಂದು‌‌ ಹೊರಟರೆ ಏನಾಗಬಹುದು . ಅದು ಎಲ್ಲರಿಗೂ ಗೊತ್ತಿದ್ದೇ. ಅದಕ್ಕೆ ಉತ್ತಮ ಉದಾಹರಣೆ ಇವತ್ತಿನ…

Read More

ಸ್ವಚ್ಚತಾ ಅಭಿಯಾನಕ್ಕೆ ಚಾಲನೆ..!

ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ವಿವಿಧ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಪಾಲಿಕೆಯ 43 ನೇ ವಾರ್ಡನಲ್ಲಿ black spot cleaning ಅಭಿಯಾನಕ್ಕೆ ಮೇಯರ್ ಶೋಭಾ ಸೋಮನ್ನಾಚೆ , ನಗರ ಯೋಜನೆ‌ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ‌ವಿಲಾಸ ಜೋಶಿ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಆರೋಗ್ಯ ನಿರೀಕ್ಷಕ ಅನಿಲ ಬೋರಗಾವಿ‌ ಉಪಸ್ಥಿತರಿದ್ದರು.

Read More
error: Content is protected !!