ಬೆಳಗಾವಿ ‘ಸ್ಮಾರ್ಟ’ ಟೀಕಾಕಾರರಿಗೆ ರಾಷ್ಟ್ರಪತಿ ಉತ್ತರ

ಸ್ಮಾರ್ಟ ಸಿಟಿ ಬೆಳಗಾವಿಗೆ ರಾಷ್ಟ್ರಪತಿ ಶಹಬ್ಬಾಷಗಿರಿ. ಮಧ್ಯಪ್ರದೇಶ ದ ಇಂದೋರನಲ್ಲಿ ರಾಷ್ಟ್ರಪತಿ ಮುರ್ಮು ಅವರಿಂದ ಪ್ರಶಸ್ತಿ ವಿತರಣೆ. ಬೆಳಗಾವಿ ಸ್ಮಾರ್ಟ ಟೀಕಾಕಾರರಿಗೆ ಪ್ರಶಸ್ತಿ ಮೂಲಕ ಉತ್ತರ ಕೊಟ್ಟ ರಾಷ್ಟ್ರಪತಿ. ಸ್ಮಾರ್ಟ ಪ್ರಶಸ್ತಿ ಖುಷಿ ತಂದಿದೆ ಎಂದ ಶಾಸಕ ಅಭಯ ಪಾಟೀಲ ಬೆಳಗಾವಿ.ಗಡಿನಾಡ ಬೆಳಗಾವಿ ಸ್ಮಾರ್ಟ ಸಿಟಿ ಬಗ್ಗೆ ಸದಾ ಇಲ್ಲ ಸಲ್ಲದ್ದೊಂದು ಮಾತನಾಡುವ ‘ಪ್ರಜ್ಞಾವಂತ’ ಟೀಕಾಕಾರರಿಗೆ ಖುದ್ದು ರಾಷ್ಟ್ರಪತಿ ಮುರ್ಮು ಉತ್ತರ ನೀಡಿದ್ದಾರೆ.ಬೆಳಗಾವಿ ಸ್ಮಾರ್ಟ ಸಿಟು ಕಾಮಗಾರಿ ಕಳಪೆ ಆಗಿದೆ. ‘ಸ್ಮಾರ್ಟ” ಆದವರೇ ಬೇರೆಯವರು’ ಎನ್ನುವ ರೀತಿಯಲ್ಲಿ…

Read More

ಸಿಡಿದೆದ್ದ ಗುತ್ತಿಗೆದಾರರು ಕೆಲಸ ಬಂದ್ ಗೆ ನಿರ್ಧಾರ.

16 ರಿಂದ ಸ್ವಚ್ಚತಾ ಕೆಲಸ ಬಂದ್ ಮಾಡಲು ನಿರ್ಧಾರ. ಪಾಲಿಕೆ ಆಯುಕ್ತರಿಗೆ ಪತ್ರ ಕೊಟ್ಟ ಗುತ್ತಿಗೆದಾರರು. ಕೆಲಸ ಸ್ಥಗಿತಕ್ಕೆ ಕಾರಣ ಏನು ಗೊತ್ತಾ? . 138 ಪಿಕೆಗಳ ಸಂಬಳ ಕೊಡಲು ಆಗಲ್ಲ. ಸಂಬಳ ಕೊಡಲು ಪಾಲಿಕೆ ಆಯುಕ್ತರ ಆದೇಶ ಇಲ್ಲ. ಸಂಬಳ ಕೊಡದಿದ್ದರೆ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ‌ ಕೊಟ್ಟವರು ಯಾರು?. ಲೋಕಾಯುಕ್ತರಿಗೂ ದೂರು ಕೊಡಲು ಮುಂದಾದ ಗುತ್ತಿಗೆದಾರರು. ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಉಲ್ಭಣಿಸಿದ 138. ಪೌರ ಕಾರ್ಮಿಕರ ನೇಮಕ ಮತ್ತು ಸಂಬಳ ಪ್ರಕರಣ ಈಗ ಮತ್ತಷ್ಟು ಗಂಭೀರ…

Read More

ಗೋ ರಕ್ಷಣೆಗೆ ಬಾಲಚಂದ್ರ ಮನವಿ

ಜಾನುವಾರಗಳು ಈ ದೇಶದ ಆಸ್ತಿ. ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ- ಶಾಸಕ ಬಾಲಚಂದ್ರ ಜಾರಕಿಹೊಳಿ ರಾಜ್ಯವನ್ನು ಕಾಲು ಬಾಯಿ ರೋಗ ಮುಕ್ತವನ್ನಾಗಿಸಲು ಪಣ ತೊಡುವಂತೆ ರೈತರಿಗೆ ಬಾಲಚಂದ್ರ ಜಾರಕಿಹೊಳಿ ಕರೆಮೂಡಲಗಿ: ಜಾನುವಾರುಗಳಿಗೆ ಕಾಲು ಬಾಯಿ ರೋಗ ಲಸಿಕೆಯನ್ನು ಹಾಕಿಸುವ ಮೂಲಕ ರೋಗ ಬಾರದಂತೆ ಜಾನುವಾರುಗಳನ್ನು ರಕ್ಷಿಸಬೇಕು. ಈ ಮೂಲಕ ಕಾಲು ಬಾಯಿ ರೋಗ ಮುಕ್ತ ವಲಯವನ್ನಾಗಿ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತ ಬಾಂಧವರಲ್ಲಿ ಮನವಿ ಮಾಡಿಕೊಂಡರು.ಪಟ್ಟಣದ ಪಶು ಆಸ್ಪತ್ರೆಯಲ್ಲಿ ಶನಿವಾರದಂದು ಜರುಗಿದ ಉಚಿತ ಕಾಲು…

Read More
error: Content is protected !!