Headlines

138 ಪಿಕೆಗಳ ಮುಷ್ಕರ ಶುರು..!

ಸಂಬಳ ಇಲ್ಕಂದ್ರೆ ಕೆಲಸಾನೂ ಇಲ್ಲ. ಸ್ನಾರ್ಟ ಸಿಟಿ‌ ಇನ್ನು ಗಲೀಜು ಸಿಟಿ. ಯಾರೊ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ. ಈ ತಪ್ಪಿಗೆ ಶಿಕ್ಷೆ ಯಾರಿಗೆ? ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ದುಡಿಯುತ್ತಿದ್ದ 138 ಜನ ಫೌರ ಕಾರ್ಮಿಕರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಅದರಲ್ಲಿ ಸುಮಾರು 50 ಜನ‌ ಚಾಲಕರು ಕೆಲಸವನ್ನು‌ ಬಂದ್ ಮಾಡಿದ್ದಾರೆ. ಪಾಲಿಕೆಯ ಆಯುಕ್ತರ ಆದೇಶವಿಲ್ಲದೇ ನಿಯಮ‌ ಉಲ್ಲಂಘಿಸಿ 138 ಪೌರ ಕಾರ್ಮಿಕರನ್ನು ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಹೋದ…

Read More

ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ. ಮುಂದುವರೆದ ಕಿರಿಕಿರಿ

ಮೇಯರ್ ಪತ್ರದ ದುರುಪಯೋಗ ಮಾಡಿಕೊಂಡ ಅಧಿಕಾರಿ ವಿರುದ್ಧ ಕ್ರಮ ಏಕಿಲ್ಲ. ಬೆಳಗಾವಿ. ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಗುತ್ತಿಗೆದಾರರು ಕೆಲವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನದ ದಾರಿ ಹಿಡಿದಿದ್ದು ಆಘಾತಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕೆಲಸ ಮಾಡಿದರೂ ಹಣ ಪಾವತಿ ಮಾಡದೇ ಇರುವುದು ಮತ್ತು ಕಾನೂನು ಬಾಹಿರ ನೇಮಕಗೊಂಡವರ ಸಂಬಳ ಪಾವತಿ ಮಾಡಿ ಎನ್ನುವ ಕಿರುಕುಳವನ್ನು ಗುತ್ತಿಗೆದಾರರಿಗೆ ನೀಡಲಾಗುತ್ತಿದೆ ಎನ್ನುವ ದೂರಿದೆ. ಬೆಳಗಾವಿಯಲ್ಲಿಯೇ ನಡೆದ ಗುತ್ತಿಗೆದಾರರ ಈ ಎರಡು ಘಟನೆಗಳು ಕಾಂಗ್ರೆಸ್…

Read More
error: Content is protected !!