ಸೌಧದಲ್ಲಿ ಪೂಜೆಗೆ ಅರಿಷಿನ ಬಳಸುವಂತಿಲ್ಲ

ಬೆಂಗಳೂರು. ಹಿಂದೂ ಧರ್ಮದಲ್ಲಿ ಕುಂಕುಮ ಮತ್ತು ಅರಿಶಿನಕ್ಕೆ ಪವಿತ್ರ ಸ್ಥಾನವಿದೆ. ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇವುಗಳನ್ನು ವಿಶೇಷವಾಗಿ ಬಳಸಲಾಗುತ್ತದೆ. ಮತ್ತು ಪೂಜನೀಯ ಸ್ಥಾನವನ್ನು ನೀಡುತ್ತಾರೆ. ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತ್ತೈದೆತನವನ್ನು ಸಂಕೇತಿಸುತ್ತಾರೆ.ಅಲ್ಲದೆ ಕುಂಕುಮ ಮತ್ತು ಅರಿಶಿನ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಅರಿಶಿನವು ಬರಿಯ ಅಲಂಕಾರಿಕ ಇಲ್ಲವೇ ಪೂಜನೀಯ ಸಾಮಾಗ್ರಿಯಾಗಿ ಹೆಸರು ಪಡೆದುಕೊಂಡಿರುವುದು ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಕೂಡ ಅರಿಶಿನ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ….

Read More

ಅಭಯ ದಾಂಡಿಯಾಗೆ ಭರಪೂರ ರಿಸ್ಪಾನ್ಸ್..!

ನಗರ ಸೇವಕರ ಭರ್ಜರಿ ಸ್ಟೆಪ್ಸ್..! ಶಾಸಕರ ಕುಟುಂಬ ಸಹ ದಾಂಡಿಯಾದಲ್ಲಿ ಭಾಗಿ. ರಾಣಿ ಚೆನ್ನಮ್ಮ ನಗರದಲ್ಲಿ ಹೆಚ್ಚುತ್ತಿರುವ ಜನ. ಅಚ್ಚುಕಟ್ಟಾದ ವ್ಯವಸ್ಥೆ. ಬೆಳಗಾವಿನವರಾತ್ರಿ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಆಯೋಜನೆ ಮಾಡಿದ ದಾಂಡಿಯಾಗೆ ಭರಪೂರ ರಿಸ್ಪಾನ್ಸ್ ಸಿಗುತ್ತಿದೆ. ಬೆಳಗಾವಿ ದಕ್ಷಿಣ ಕ್ಷೇತ್ರ ಅಷ್ಟೇ ಅಲ ಸಲ್ಲ ಉತ್ತರ, ಗ್ರಾಮೀಣ ಕ್ಷೇತ್ರದ ಜನ ಕೂಡ ಇಲ್ಲಿ ಬರುತ್ತಿದ್ದಾರೆ. ಹೀಗಾಗಿ ದಿನ ಕಳೆದಂತೆ ದಟ್ಟನೆ ಹೆಚ್ಚಾಗುತ್ತಿದೆ. ರಾಣಿ ಚನ್ನಮ್ಮ ನಗರದಲ್ಲಿರುವ ವಿಶಾಲವಾದ ಮೈದಾನದಲ್ಲಿ ಅಭಯ ಪಾಟೀಲರು ದಾಂಡಿಯಾವನ್ನು…

Read More

ಲಕ್ಷ್ಮೀ- ಸತೀಶ ಕದನದಲ್ಲಿ ಡಿಕೆ ‘ಗೃಹ’ ಪ್ರವೇಶ..!

ಆಗ PLD . ಈಗ ವರ್ಗಾವಣೆ ಸಮರ. ದಶಕಗಳ ಹಿಂದೆ ನಡೆದ ಕದನ ಮತ್ತೇ ಶುರು. ಸತೀಶ- ಲಕ್ಷ್ಮೀ ಕದನಕ್ಕೆ ಡಿಕೆಶಿ ಎಂಟ್ರಿ. ಸತೀಶ ಇಲ್ಲದಾಗ ಬೆಳಗಾವಿಗೆ ಬಂದ ಡಿಕೆ. ಸತೀಶ ಜಾರಕಿಹೊಳಿ ಶಿಫಾರಸ್ಸು ಮಾಡಿದ ವರ್ಗಾವಣೆ ಪತ್ರಕ್ಕೆ ಕಿಮ್ಮತ್ತೇ ಇಲ್ಲದಂತಾಯಿತಾ?. ಪಾಲಿಕೆ, ಕಂದಾಯ, ಪೊಲೀಸ್ ಮತ್ತು ಸಬ್ ರಿಜಿಸ್ಟ್ರಾರ್ ದಲ್ಲಿ ಯಾರದ್ದಿದೆ ಹಸ್ತಕ್ಷೇಪ? ತರಕಾರಿ ಹರಾಜಿನಂತಾದ ಅಧಿಕಾರಿಗಳ ವರ್ಗಾವಣೆ ದಂಧೆ. ಒಂದು ರೀತಿಯಲ್ಲಿ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿತ್ತು, ನಂತರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಬ್ಬಿನ…

Read More

ಕಟೀಲ್, ಕುಮಾರಸ್ವಾಮಿ ನ್ಯಾಯಾಧೀಶರಲ್ಲ: ಡಿ.ಕೆ.

ಬೆಳಗಾವಿ“ನನ್ನನ್ನು ಜೈಲಿಗೆ ಕಳುಹಿಸಲು ನಳೀನ್ ಕುಮಾರ್ ಕಟೀಲ್ ಆಗಲಿ, ಕುಮಾರಸ್ವಾಮಿ ಅವರಾಗಲಿ ನ್ಯಾಯಾಧೀಶರಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿವಕುಮಾರ್ ಅವರು ಎರಡನೇ ಬಾರಿಗೆ ತಿಹಾರ್ ಜೈಲಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳಲಿ” ಎಂಬ ಕಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು. “ ಇನ್ನು ಸಿ.ಟಿ.ರವಿಗೆ ಲೂಟಿ ರವಿ ಎಂದು ಹೆಸರು ಕೊಟ್ಟಿದ್ದೇ ಅವರ ಪಾರ್ಟಿ. ಯಾರು ಯಾರು ಏನೇನು ಮಾತನಾಡಿದ್ದಾರೆ ಎಂಬ ದಾಖಲೆ ನನ್ನ…

Read More
error: Content is protected !!