ಮೇಯರ್ ವಿರುದ್ಧ ಕೇಸ್ ಆಗಲ್ಲ ಅಂದ ಪೊಲೀಸ್..!

ಮೊದಲ ಹಂತದಲ್ಲೇ ಮುಗ್ಗರಿಸಿದ ಕಾಂಗ್ರೆಸ್. ಮೇಯರ್ ವಿತುದ್ಧ ಕೇಸ್ ಆಗಲ್ಲ ಎಂದ ಪೊಲೀಸ್.. ಮಧ್ಯರಾತ್ರಿ ವರೆಗೆ ನಡೆದಿತ್ತು ಪ್ರಯತ್ನ. ಕೇಸ್ ದಾಖಲಿಸಲು ಬೆಂಗಳೂರಿನಿಂದಲೇ‌ ಬಂದಿತ್ತು ನಿರ್ದೇಶನ. ಆದರೆ 138 pk ಕೇಸ್ ಉರುಳಾಗುವ ಸಾಧ್ಯತೆ. ಈ ಬಗ್ಗೆ ಜಿಲ್ಲಾಮಂತ್ರಿ ಜೊತೆ ಮಾತಾಡಲು ಹೋಗಿದ್ದ ಆ ‘ಶ್ಯಾಣ್ಯಾ’ ಯಾರು? ಪಿಕೆ ಭಾನಗಡಿ ಅಭಯ ಸಹ ಗರಂ. ತನಿಖೆಗೆ ಸೈ ಅಂದಿದ್ದ ಅಭಯ. ಬೆಳಗಾವಿ. ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಮೂಲಕವೇ ಮೇಯರ್ ಶೋಭಾ ಸೋಮನ್ನಾಚೆ ವಿರುದ್ಧ ಕೇಸ್ ಕೊಡಿಸುವ…

Read More
error: Content is protected !!