ಅಭಯ ತಾನೂ ಕುಣಿದ ಎಲ್ಲರನ್ನೂ ಕುಣಿಸಿದ..!

ರಾಜಕಾರಣ ಮೀರಿ ಕುಣಿದ ಅಭಯ.‌ ತಾನೂ ಕುಣಿದು ಬೆಳಗಾವಿಗರನ್ನು ಕುಣಿಸಿದ ಶಾಸಕರು. ನಗರ ಸೇವಕರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಅಭಯ ಪಾಟೀಲ. 11 ,ವರ್ಷಗಳಿಙದ ನಡೆದ ದಾಂಡಿಯಾ ಉತ್ಸವ. ಶಾಸಕರೇ ಆಯೋಜನೆ ಮಾಡಿದ ದಾಂಡಿಯಾ. ಬೆಳಗಾವಿ. ರಾಜ್ಯದಲ್ಲಿ ಈಗ ಎಲ್ಲಿ ನೋಡಿದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿದ್ದೇ ಸುದ್ದಿ. ಅಂತಹುದರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ‌ ನಗರದಲ್ಲಿ ಅದೇ ಅಭಯ ಪಾಟೀಲ ತಾನೂ ಕುಣಿದಿದ್ದಲ್ಲದೇ ಇನ್ನುಳಿದ ಬಿಜೆಪಿ‌…

Read More

AKBMS ಆಧ್ಯಕ್ಷರಿಗೆ ಮಾತೃ ವಿಯೋಗ

ಬೆಂಗಳೂರು ರಾಜ್ಯದ ಮಾಜಿ ಸಚಿವರಾದ ಹಾಗೂ ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ದಿವಂಗತ ಹಾರನಹಳ್ಳಿ ರಾಮಸ್ವಾಮಿ ಅವರ ಧರ್ಮ ಪತ್ನಿ ಶ್ರೀಮತಿ ಸುಶೀಲಮ್ಮನವರು(92) ಇಂದು ಸಂಜೆ (23/10/2023 ) ದೈವಾಧೀನರಾದರು. ಮೃತರ ಅಂತ್ಯ ಕ್ರಿಯೆಯನ್ನು ನಾಳೆ 24 ರಂದು ಚಾಮರಾಜಪೇಟೆಯ T R ಮಿಲ್ ರುದ್ರಭೂಮಿಯಲ್ಲಿ ಮಧ್ಯಾಹ್ನ 11:45 ಕ್ಕೆ ನಡೆಸಲಾಗುವುದು. ಮೃತರಿಗೆ ಇಬ್ಬರು ಗಂಡು ಮಕ್ಕಳು ಹಿರಿಯ ಸುಪುತ್ರರಾದ ಅರವಿಂದ ಹಾರನಹಳ್ಳಿ ಅವರು ಅಮೆರಿಕಾದ ಇಂಟೆಲ್ನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನಲ್ಲಿ…

Read More

MP ಗೆ ಅವರಾ? ಇವರಾ?

ಬೆಳಗಾವಿಯಲ್ಲಿ ಈಗ ಲೋಕಸಭೆ ಚುನಾವಣೆ ಕಾವು. ಟಿಕೆಟ್ ಅವರಿಗಾ, ಇವರಿಗಾ? ಕಾಂಗ್ರೆಸ್ ಗೆ ಶಾಕ್ ಕೊಡ್ತಾರಾ ಜನ? ಜಾತಿ ಲೆಕ್ಕಾಚಾರ ಶುರು.ಬಿಜೆಪಿಯಲ್ಲಿ ಟಿಕೆಟ್ ಗೆ ಪೈಪೋಟಿ, ಡಾಕ್ಟರ್, ನಿವೃತ್ತ ಐಎಎಸ್ ಅಧಿಕಾರಿ ಕೂಡ ರೇಸ್ ನಲ್ಲಿ. ಬೆಳಗಾವಿ. ಜಿಲ್ಲೆಯ ರಾಜಕಾರಣವೇ ವಿಚಿತ್ರ. ಇಲ್ಲಿನ ರಾಜಕಾಣಿಗಳ ಒಳ ಹೊಡೆತವೇ ಗೊತ್ತಾಗಲ್ಲ.‌ ಮೇಲ್ನೋಟಕ್ಕೆ ಎಲ್ಲಾ ಒಂದೇ.‌! ಆದರೆ ರಾಜಕಾರಣ ಅಸಲಿ ಆಟ ಶುರುವಾದಾಗ ಯಾರು ಯಾರ ಪರ ಎನ್ನುವುದು ಗೊತ್ತಾಗುತ್ತದೆ. ರಾಜ್ಯ ರಾಜಕಾರಣದಲ್ಲಿ ಈಗ ಏನಿದ್ದರೂ ಲೋಕಸಭೆ ಚುನಾವಣೆದ್ದೇ ಮಾತು….

Read More
error: Content is protected !!