ಸತೀಶ್ ವಿರುದ್ಧ ಮರಾಠಾ ಅಸ್ಸ್ರ..!

ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಜಾತಿ ಸಂಘರ್ಷಕ್ಕೆ ತಿರುಗುವ ಲಕ್ಷಣಗಳು ಕಾಣ ಸಿಗುತ್ತಿವೆ ಆದರೆ ಈಗ ಸತೀಶ್ ಜಾರಕಿಹೊಳಿ ವಿರುದ್ಧವೇ ಮರಾಠಾಸ್ತ್ರ ಪ್ರಯೋಗಿಸಲಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆ ಅಥವಾ ಬೂಡಾದಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ಮಾಡಿಸಿದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಬೂಡಾ ಮಾಜಿ ಅಧ್ಯಕ್ಷ ಸಂಜಯ ಬೆಳಗಾಂವಕರ ಹೇಳಿದ್ದಾರೆ ಆದರೆ ಮೇಯರ್ ಅವರು ಮರಾಠಾ ಸಮುದಾಯಕ್ಕೆ ಸೇರಿದ್ದಾರೆಂದು ತಿಳಿದು ಅದನ್ನು ಸೂಪರ್ ಸೀಡ್ ಮೂಲಕ ಅನಗತ್ಯವಾಗಿ ತೊಂದರೆ ಕೊಡುವುದನ್ನು ಮರಾಠಾ ಸಮುದಾಯ ಸಹಿಸುವುದಿಲ್ಲ ಎಂದು ಹೇಳಿದ್ದಾರೆ….

Read More

ರಾಜ್ಯದ ತುಂಬ ಜೈ ಶ್ರೀರಾಮ

ಬೆಳಗಾವಿ. . ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕರೆಯ ಮೇರೆಗೆ ರಾಜ್ಯದ ತುಂಬ ವಿಜಯದಶಮಿಯಂದು ಜೈ ಶ್ರೀರಾಮ ಘೋಷಣೆಗಳು ಕೇಳಿ ಬಂದವು. ಅಯೋಧ್ಯೆಯ ಶ್ರೀ ರಾಮಚಂಸ್ರ ಸ್ವಾಮಿಯ ಪುನಃ ಪ್ರತಿಷ್ಟಾಪನೆ ಅಂಗವಾಗಿ ಶತಕೋಟಿ ರಾಮತಾರಕ ಮಗಾಯಜ್ಞ ಶ್ರೀರಾಮ ಮಹಾಯಾಗ ಇಂದಿನಿಂದ ಆರಂಭವಾಯಿತು. ಬೆಳಗಾವಿ, ಹುಬ್ಬಳ್ಳಿ ಧಾರವಾಡ, ವಿಜಯಪುರ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ತಾಲುಕು ಮತ್ತು ಜಿಲ್ಲಾ ಕೇಂದ್ರದಲ್ಲಿ ರಾಮನಾಮ ಜಪ ಆರಂಭವಾಯಿತು. ಬೆಳಗಾವಿಯ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಈ ನಿಮಿತ್ತ ಕಾರ್ಯಕ್ರಮ ನಡೆಯಿತು. ಚಿದಂಬರ ನಗರ…

Read More

ಪಾಲಿಕೆಯಲ್ಲಿ “ತನಿಖೆ” ನಾಟಕ ಶುರು..!

ಬೆಳಗಾವಿ ಮಹಾನಗರ ಪಾಲಿಕೆ. ಅಧೀನ ಅಧಿಕಾರಿಗಳಲ್ಲಿ ಹಿಡಿತವೇ ಇಲ್ಲ. ಕ್ರಮಕ್ಕೆ ಹಿಂಜರಿಕೆ ಏಕೆ?. ಪಾಲಿಕೆ ಆರ್ಥಿಕ ಕುಸಿತಕ್ಕೆ ಯಾರು ಹೊಣೆ?. ದೊಡ್ಡವರ ರಾಜಕಾರಣಕ್ಕೆ ಸಣ್ಣವರು ಅಪ್ಪಚ್ಚಿ‌. ಆಯುಕ್ತರ ಕೋರ್ಟ್ ಗೆ ಗೌರವ ಬೇಡವೇ,? ಕೌನ್ಸಿಲ್ ಠರಾವಿನ ಪಾಲನೆ ಯಾರ ಹೊಣೆ?. ಅಕ್ರಮ‌ ಕಟ್ಟಡದಲ್ಲಿಯೇ ವಾಣಿಜ್ಯ‌ಮಳಿಗೆ ತೆರೆಯಲು ಅನುಮತಿ ಕೊಟ್ಟವರು ಯಾರು? ಬೆಳಗಾವಿ.. ಗಂಡ ಹೆಂಡಿರ ಜಗಳದಲ್ಲಿ ಕೂಸು ಘಾಸಿ ಎನ್ನುವ ರೂಢಿ ಮಾತು ಕೇಳಿರಬಹುದು. ಅದು ಈಗ ಬೆಳಗಾವಿ ಮಹಾನಗರ ಪಾಲಿಕೆಗೆ ಸರಿ ಹೊಂದುತ್ತದೆ. ಬೆಳಗಾವಿ ಪಾಲಿಕೆಯಲ್ಲಿ…

Read More
error: Content is protected !!