
ಸಚಿವರ ವಿರುದ್ಧವೇ ಗಂಭೀರ ದೂರು..!
ರಾಜ್ಯಪಾಲರಿಗೆ ಮೂರು ದೂರು ಸಚಿವರು ಸಂವಿಧಾನ ಉಲ್ಲಂಘಿಸಿದ್ದರೆ ಕ್ರಮದಾಖಲೆ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸು. ಡಿಸಿ, ಪೊಲೀಸ್ ಮತ್ತು ಪಾಲಿಕೆ ಆಯುಕ್ತರೊಂದಿಗೂ ಚರ್ಚೆ ನಡೆಸಿದ ಗೌರ್ನರ. ಪ್ರಕರಣ ತಿರುಚಲು ಜಾತಿ ಅಸ್ತ್ರಬಳಕೆಅಭಯ ಪಾಟೀಲ ನೇತೃತ್ವದ ನಿಯೋಗ ಭೆಟ್ಟಿ ಬೆಳಗಾವಿ.ಬೆಳಗಾವಿ ಮಹಾನರ ಪಾಲಿಕೆ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗವು ರಾಜ್ಯಪಾಲರಿಗೆ ಗಂಭೀರ ಸ್ವರೂಪದ ಆರೋಪ ಹೊರೆಸಿ ಮೂರು ದೂರು ಸಲ್ಲಿಸಿತು.ಈ ದೂರನ್ನು ಗಂಭೀರವಾಗಿ ಆಲಿಸಿದ ರಾಜ್ಯಪಾಲರು ದಾಖಲೆ ಆಧರಿಸಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ನಿಯೋಗಕ್ಕೆ…