ಪಾಲಿಕೆಯಲ್ಲಿ ತಿಳಿದವರ ತಪ್ಪುಗಳು..!

ಪಾಲಿಕೆ ಬಿಜಿಪಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಮತ್ತೇ ಸ್ಕೆಚ್. ಅಧಿವೇಶನ ಸಂದರ್ಭದಲ್ಲಿಯೇ ಮುಹೂರ್ತ ಫಿಕ್ಸ್ ಮಾಡಿತಾ ಕಾಂಗ್ರೆಸ್.? ಶಾಸಕ ಅಭಯ ಪಾಟೀಲ ಮಧ್ಯಪ್ರವೇಶದಿಂದ ತಪ್ಪಿದ ಸೂಪರ್ ಸೀಡ್. ಹೀಗಾಗಿ ಎರಡನೇ ಹಂತದ ಹೋರಾಟಕ್ಕೆ ಸಜ್ಜಾದ ಕಾಂಗ್ರೆಸ್. ಬಿಜಿಪಿಯಲ್ಲಿ ‘ತಿಳಿದವರ’ ತಪ್ಪುಗಳೇ ಕಂಟಕವಾಗುವ ಸಾಧ್ಯತೆ.. ಬಿಜೆಪಿಯನ್ನು ಖೆಡ್ಡಾಕ್ಕೆ ಕೆಡವಲು ರೆಡಿಯಾದ ಕಾಂಗ್ರೆಸ್ ನೇತೃತ್ವದ ರಹಸ್ಯ ತಂಡ. ಪ್ರತಿ ಹಂತದಲ್ಲೂ ತಪ್ಪು ಹುಡುಕುತ್ತಿರುವ ಪೌರಾಡಳುತ ಇಲಾಖೆ. ಸ್ಥಾಯಿ ಸಮಿತಿಯಲ್ಲೂ‌ ನಡೆಯದ ನಿಯಮಾವಳಿಗಳು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ…

Read More

ಸೌಧ ನಿರ್ವಹಣೆಗೆ ಶಾಶ್ವತ ಯೋಜನೆ

ಬೆಳಗಾವಿ ಸುವರ್ಣಸೌಧ ನಿರ್ವಹಣೆಗೆ ಶಾಶ್ವತ ಯೋಜನೆಗೆ ಚಿಂತನೆ ಬೆಳಗಾವಿ, ಸುಮಾರು‌ 450 ಕೋಟಿ ರೂ ವೆಚ್ಚದಲ್ಲಿ‌ ನಿರ್ಮಾಣವಾಗಿರುವ ಸುವರ್ಷ ಸೌಧ ನಿರ್ವಹಣೆಯೇ ಈಗ ಒಂದು‌ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ‌ ಸರ್ಕಾರ ಈ ಸೌಧಕ್ಕೆ ಅಗತ್ಯ ಕೆಲ ಪ್ರಮುಖ ಕಚೇರಿ ಸ್ಥಳಾಂತರ ಮಾಡಿದ್ದರೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ ಸ್ವಚ್ಚತೆ ಆಗುತ್ತಿತ್ತು. ಆದರೆ ಪ್ರತಿ ವರ್ಷಕ್ಕೊಮ್ಮೆ ಚಳಿಗಾಲ ಅಧಿವೇಶನಕ್ಕೊಮ್ಮೆ ಹಿಂಡು ಕಟ್ಟಿಕೊಂಡು ಜಾತ್ರೆಗೆ ಬಂದಂತೆ ಸರ್ಕಾರ ಬಂದರೆ ಅದರ ನಿರ್ವಹಣೆ ಬಲು ಕಷ್ಟವೇ ಸರಿ. ಒಂದು ರೀತಿಯಲ್ಲಿ ಸೌಧ ನಿರ್ವಹಣೆ…

Read More

ಆ ಧ್ವನಿ ಅಡಗಿಸಿದ ಸುವರ್ಣ ಸೌಧ

ಸುವರ್ಣಸೌಧ ನಿರ್ಮಾಣದಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣ: ಸಭಾಪತಿ ಬಸವರಾಜ್ ಹೊರಟ್ಟಿ ಬೆಳಗಾವಿ, ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಿಂದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣವಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು. ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ(ನ.7) ಅಧಿವೇಶನ ಪೂರ್ವಸಿದ್ಧತೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗಡಿಜಿಲ್ಲೆಯಲ್ಲಿ ವಿಧಾನಸೌಧ ನಿರ್ಮಾಣದಿಂದ ಕನ್ನಡಕ್ಕೆ ಸ್ಫೂರ್ತಿ ಬಂದಂತಾಗಿದೆ. ಅನೇಕ ಸರಕಾರಿ ಕಚೇರಿಗಳು ಕೂಡ ಸ್ಥಳಾಂತರಗೊಂಡಿವೆ. ಇದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು…

Read More
error: Content is protected !!