
ಪಾಲಿಕೆಯಲ್ಲಿ ತಿಳಿದವರ ತಪ್ಪುಗಳು..!
ಪಾಲಿಕೆ ಬಿಜಿಪಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಮತ್ತೇ ಸ್ಕೆಚ್. ಅಧಿವೇಶನ ಸಂದರ್ಭದಲ್ಲಿಯೇ ಮುಹೂರ್ತ ಫಿಕ್ಸ್ ಮಾಡಿತಾ ಕಾಂಗ್ರೆಸ್.? ಶಾಸಕ ಅಭಯ ಪಾಟೀಲ ಮಧ್ಯಪ್ರವೇಶದಿಂದ ತಪ್ಪಿದ ಸೂಪರ್ ಸೀಡ್. ಹೀಗಾಗಿ ಎರಡನೇ ಹಂತದ ಹೋರಾಟಕ್ಕೆ ಸಜ್ಜಾದ ಕಾಂಗ್ರೆಸ್. ಬಿಜಿಪಿಯಲ್ಲಿ ‘ತಿಳಿದವರ’ ತಪ್ಪುಗಳೇ ಕಂಟಕವಾಗುವ ಸಾಧ್ಯತೆ.. ಬಿಜೆಪಿಯನ್ನು ಖೆಡ್ಡಾಕ್ಕೆ ಕೆಡವಲು ರೆಡಿಯಾದ ಕಾಂಗ್ರೆಸ್ ನೇತೃತ್ವದ ರಹಸ್ಯ ತಂಡ. ಪ್ರತಿ ಹಂತದಲ್ಲೂ ತಪ್ಪು ಹುಡುಕುತ್ತಿರುವ ಪೌರಾಡಳುತ ಇಲಾಖೆ. ಸ್ಥಾಯಿ ಸಮಿತಿಯಲ್ಲೂ ನಡೆಯದ ನಿಯಮಾವಳಿಗಳು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ…