ದೀಪಾವಳಿ ಶುಭಾಶಯ

ಬೆಳಗಾವಿ. ಬೆಳಗಾವಿ ಮಹಾನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಾಣಿ ವಿಲಾಸ ಜೋಶಿ ಮತ್ತು ಲೆಕ್ಕಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಅವರು ಶಾಸಕ ಅಭಯ ಪಾಟೀಲರನ್ಬು ಭೆಟ್ಟಿ ಮಾಡಿ ದೀಪಾವಳಿ ಶುಭಾಶಯ ಕೋರಿದರು. ಇಂದು ಬೆಳಿಗ್ಗೆ ಶಾಸಕರ ಮನೆಗೆ ತೆರಳಿ ಅವರು ಶುಭ ಕೋರಿದರು. ಈ ಸಂದರ್ಭದಲ್ಲಿ ಪಕ್ಷ ಸಙಘಟನೆ ಸೇರಿದಂತೆ ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ಕಾರ್ಯನಿರ್ವಹುಸಬೇಕು ಎನ್ನುವುದರ ಬಗ್ಗೆ ಸಲಹೆ ನೀಡಿದರು.

Read More

ಜನರತ್ತ ಸೈಕಲ್ ಏರಿ ಹೊರಟ ಅಭಯ

ಬೆಳಗಾವಿ.ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಮತ್ತೇ ತಮ್ಮ ಸೈಕಲ್ ಪಯಣ ಶುರು ಮಾಡಿದ್ದಾರೆ.ಬಹುತೇಕ ಜನಪ್ರತಿನಿಧಿಗಳು ತಮ್ಮ‌ಐಶಾರಾಮಿ ಕಾರುಗಳಲ್ಲಿ ಜನರ ಸಮಸ್ಯೆ ಆಲಿಸಲು ಹೊರಟರೆ ಶಾಸಕ ಅಭಯ ಪಾಟೀಲರು ಸೈಕಲ್ ಏರಿ ಹೊರಟಿದ್ದಾರೆ‌. ಇದು ಇಂದು ನಿನ್ನೆ ಆರಂಭ ಮಾಡಿದ್ದಲ್ಲ. ಅಥವಾ ಬರೀ ಪೊಟೊ ಪೋಜ್ ಗೂ ಹೊರಟ ಸೈಕಲ್ ಫೇರಿ ಅಲ್ಲ. ಕಳೆದ ಹಲವು ವರ್ಷಗಳಿಂದ ಅಭಯ ಪಾಟೀಲರು ಸೈಕಲ್ ಮೇಲೆಯೇ ದಕ್ಷಿಣ ಕ್ಷೇತ್ರದ ವಾರ್ಡುಗಳಿಗೆ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸುವ ಕೆಲಸ ಮಾಡುತ್ತಿದ್ದರು.ಈಗ…

Read More

ಬೆಳಗಾವಿಗೆ ಬರುವ ಐಟಿಗಳಿಗೆ ಎಳ್ಳು ನೀರು

ಬೆಳಗಾವಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿಗೆ ಐಟಿಗಳು ಬರಬೇಕು ಎನ್ನುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಡುತ್ತಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದರು. ಇಲ್ಲಿನ ವಿದ್ಯಾವಂತ ಯುವಕರು ಐಟಿ ಉದ್ಯಮದಲ್ಲಿ ಉದ್ಯೋಗಕ್ಕಾಗಿ ಪುಣೆ, ಮುಂಬೈ, ಬೆಂಗಳೂರು, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಹೋಗುತ್ತಿದ್ದಾರೆ. ಅವರಿಗೆ ಬೆಳಗಾವಿಯಲ್ಲಿಯೇ ಐಟಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಯತ್ನ ಮಾಡಲಾಗಿತ್ತು ಎಂದು ಶಾಸಕ ಅಭಯ ಪಾಟೀಲರು ಹೇಳಿದರು,. ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವರಾಗಿದ್ದಾಗ ಬೆಳಗಾವಿಯಲ್ಲಿ ಐಟಿ…

Read More

ಅಭಯ `ಉಸಾಬರಿ’ ಕಟ್ಟೆಗಳು.!

ದಕ್ಷಿಣ ಶಾಸಕ ಅಭಯ ಪಾಟೀಲರ ಹೊಸ ಪರಿಕಲ್ಪನೆ. ಬೆಳಗಾವಿ ದಕ್ಷಿಣದ ವಾರ್ಡಗಳಲ್ಲಿನ್ನು ಉಸಾಬರಿ ಕಟ್ಟೆ ಸ್ಥಾಪನೆ.‌ ಮನಸೋ ಇಚ್ಚೆ ನಾತಾಡಿ, ಬಿಪಿ, ಶುಗರದಿಂದ ದೂರವಾಗಿರಿ. ರಾಜ್ಯದಲ್ಕಿಯೇ ಮೊದಲ ಉಸಾವರಿ ಕಟ್ಟೆಗಳು. ಬೆಳಗಾವಿಸದಾ ವಿನೂತನ ಯೋಜನೆಗಳ ಬಗ್ಗೆ ಚಿಂತನೆ ಮಾಡುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಉಸಾಬರಿ ಕಟ್ಟೆ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ,ಅಂದಹಾಗೆ ಉಸಾಬರಿ ಕಟ್ಟೆ ಎಂದಾಕ್ಷಣ ಇದು ಕೆಟ್ಟದ್ದು ಎನ್ನುವ ಚಿಂತೆ ಮಾಡಬೇಡಿ. ಎಲ್ಲರೂ ಒಂದೆಡೆ ಕುಳಿತು ಮುಕ್ತವಾಗಿ ಹರಟೆ ಹೊಡೆದು ಮನಸ್ಸಿನ…

Read More

ಬೆಳಗಾವಿಗೆ ಲಿಂಗಾಯತ. ಚಿಕ್ಕೋಡಿಗೆ ಕುರುಬ ಸಮಾಜಕ್ಕೆ ಟಿಕೆಟ್..!

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆಬೆಳಗಾವಿಗೆ ಲಿಂಗಾಯತ.ಚಿಕ್ಕೊಡಿಗೆ ಕುರುಬ ಸಮಾಜಕ್ಕೆ ಟಿಕೆಟ್ಬೆಳಗಾವಿ:ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಲಿಂಗಾಯತ, ಚಿಕ್ಕೋಡಿ ಕ್ಷೇತ್ರಕ್ಕೆ ಕುರುಬ ಸಮಾಜದ ಅಭ್ಯಥರ್ಿಗೆ ಟಿಕೆಟ್ ನೀಡಲು ಚಿಂತನೆ ನಡೆದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು,ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ಈಗಾಗಲೇ ಲೋಕಸಭೆ ಚುನಾವಣೆಗೆ ತಯಾರಿ ನಡೆದಿದೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ದರಾಗಿದ್ದು, ಎಲ್ಲಾ ರೀತಿಯ ಮಾನದಂಡಗಳನ್ನು ಅನುಸರಿಸಿ, ಮೂರು ಹಂತಗಳಲ್ಲಿ ಚರ್ಚಸಿದ…

Read More
error: Content is protected !!