ರಿಪಬ್ಲಿಕ್ ಬೆಳಗಾವಿ ಆಗ್ತಿದೆ..!
ಸುವರ್ಣ ವಿಧಾನಸೌಧ. ರಿಪಬ್ಲಿಕ್ ಬೆಳಗಾವಿ ಮಾಡಲು ಹೊರಟಿದ್ದಾರೆ: ಬಸನಗೌಡ ಯತ್ನಾಳ್, ಬೆಳಗಾವಿಯಲ್ಲಿ ಗೂಂಡಾಗಿರಿ ಪ್ರಾರಂಭವಾಗಿದೆ. ಅಧಿವೇಶನದ ಸಂದರ್ಭದಲ್ಲಿ ಎರಡು ಘಟನೆ ಆಗಿದೆ. ಇದು ಬಿಹಾರವೋ? ಇಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ. ಗೃಹ ಸಚಿವರು ಯಾವ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ?. ಬೆಳಗಾವಿಯನ್ನು ಇಬ್ಬರಿಗೆ ಬಿಟ್ಟಿದ್ದೇವೆ. ಅವರು ಏನು ಬೇಕಾದರೂ ಮಾಡಲಿ ಎಂದೇನಾದರೂ ಇದ್ಯಾ?. ಬಳಿಕ ಪೃಥ್ವಿ ಸಿಂಗ್ ಪ್ರಕರಣದಲ್ಲಿನ ಸರ್ಕಾರದ ಉತ್ತರದಿಂದ ಸಮಾಧಾನಗೊಳ್ಳದೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. . ಪೃಥ್ವಿ ಸಿಂಗ್ ಪ್ರಕರಣ ಮತ್ತು ಅಭಿಜಿತ್ ಜವಳಕರ್…