ರಿಪಬ್ಲಿಕ್ ಬೆಳಗಾವಿ ಆಗ್ತಿದೆ..!

ಸುವರ್ಣ ವಿಧಾನಸೌಧ. ರಿಪಬ್ಲಿಕ್ ಬೆಳಗಾವಿ ಮಾಡಲು ಹೊರಟಿದ್ದಾರೆ: ಬಸನಗೌಡ ಯತ್ನಾಳ್, ಬೆಳಗಾವಿಯಲ್ಲಿ ಗೂಂಡಾಗಿರಿ ಪ್ರಾರಂಭವಾಗಿದೆ. ಅಧಿವೇಶನದ ಸಂದರ್ಭದಲ್ಲಿ ಎರಡು ಘಟನೆ ಆಗಿದೆ. ಇದು ಬಿಹಾರವೋ? ಇಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ. ಗೃಹ ಸಚಿವರು ಯಾವ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ?. ಬೆಳಗಾವಿಯನ್ನು ಇಬ್ಬರಿಗೆ ಬಿಟ್ಟಿದ್ದೇವೆ. ಅವರು ಏನು ಬೇಕಾದರೂ ಮಾಡಲಿ ಎಂದೇನಾದರೂ ಇದ್ಯಾ?. ಬಳಿಕ ಪೃಥ್ವಿ ಸಿಂಗ್ ಪ್ರಕರಣದಲ್ಲಿನ ಸರ್ಕಾರದ ಉತ್ತರದಿಂದ ಸಮಾಧಾನಗೊಳ್ಳದೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. . ಪೃಥ್ವಿ ಸಿಂಗ್ ಪ್ರಕರಣ ಮತ್ತು ಅಭಿಜಿತ್ ಜವಳಕರ್…

Read More

ಆಕ್ಷನ್ ಓಕೆ. ಧರಣಿ ಯಾಕೆ…!

ಬೆಳಗಾವಿ ಟಿಳಕವಾಡಿ ಸಿಪಿಐ ವಿರುದ್ಧ ಕ್ರಮಕ್ಕೆ ಓಕೆ ಅಂದ ಗೃಹ ಸಚಿವರು. ಧರಣಿ ಕೈ ಬಿಟ್ಟ ಶಾಸಕ ಅಭಯ ಪಾಟೀಲ. ನಗರಸೇವಕನ‌ ಮೇಲೆ ಖಾಕಿ ದೌರ್ಜನ್ಯ ಪ್ರಕರಣ ವಿಧಾನಸೌಧ. ಬೆಳಗಾವಿ‌ ಮಹಾನಗರ ಪಾಲಿಕೆ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ತಪ್ಪಿತಸ್ಥ ಆರೋಪ ಹೊತ್ತ ಟಿಳಿಕವಾಡಿ ಸಿಪಿಐ ಸೇರಿದಂತೆ ಮತ್ತಿಬ್ಬರ ವಿರುದ್ಧ ಕ್ರಮಕ್ಕೆ ಗೃಹ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಕಳೆದ ದಿನವಷ್ಟೇ ಶಾಸಕ ಅಭಯ ಪಾಟೀಲರು ಸದನದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾಗಿ ಮಾತನಾಡಿದ್ದರು. ಅದಕ್ಕೆ ಪ್ರತಿಯಾಗಿ…

Read More

ಸಂಸತ್ತಿನಲ್ಲಿ ಕನ್ನಡ ಕಹಳೆ ಮೊಳಗಿಸಿದ ಕಡಾಡಿ..!

ನವದೆಹಲಿ. ಬೆಳಗಾವಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಂಸತ್ ಅಧಿವೇಶನದಲ್ಲಿ ಕನ್ನಡ ಕಹಳೆ ಮೊಳಗಿಸಿದ್ದಾರೆ. ಅಪ್ಪಟ ಕನ್ನಡದಲ್ಲಿಯೇ ವೀರರಾಣಿ ಕಿತ್ತೂರು ಚನ್ನಮ್ಮಳ ಬಗ್ಗೆ ಮಾತನಾಡಿ ಎಲ್ಲರ‌ ಗಮನ‌ಸೆಳೆದಿದ್ದಾರೆ. ಚನ್ನಮ್ಮನಹೋರಾಟದ ಇತಿಹಾಸ ವನ್ನು ಸಂಪೂರ್ಣವಾಗಿ ಅವರು ಪ್ರಸ್ತಾಪಿಸಿದ್ದಾರೆ. ಜೈ ಕನ್ನಡ..

Read More
error: Content is protected !!