ರೈತ ಮಕ್ಕಳ ಆಕ್ರಂದನ ಕರಗದ ಖಾಕಿ ಮನಸ್ಸು
ಸೋಮವಾರ ಬಿಜೆಪಿಗೆ ಸಿಕ್ಕಿತು ಕುಲವಳ್ಳಿ ರೈತರ ಮೇಲೆ ಖಾಕಿ ದರ್ಪದ ಅಸ್ತ್ರ. ಮಕ್ಕಳನ್ನು ಜಡೆ ಹಿಡಿದು ಎಳೆದರಂತೆ ಪೊಲೀಸರು. ರೈತರಿಗೆ ಸೆಡ್ಡು ಹೊಡೆದ್ರಾ ಎಸ್ಪಿ ? ಗಾಯಗೊಂಸ ಮಕ್ಕಳು. .ಜಡೆ ಹಿಡಿದು ಎಳೆದರು. ಮಕ್ಕಳ ಚೀರಾಟ ಕಂಡ್ರೂ ಮನಸ್ಸು ಕರಗಲಿಲ್ಲ…! ಬೆಳಗಾವಿ.ಚಳಿಗಾಲ ಅಧಿವೇಶನದಲ್ಲಿ ಇಡೀ ಸದನ ರೈತರ ಬಗ್ಗೆ ವಿಶೇಷ ಒತ್ತುಕೊಟ್ಟು ಚಚರ್ೆ ನಡೆಸಿದೆ,. ಸೌಧದ ಹೊರಗೆ ರೈತರ ಪ್ರತಿಭಟನೆಗಳು ನಡೆಯುತ್ತಿದ್ದರೂ ಕೂಡ ಅಲ್ಲಿ ಯಾವುದೇ ರೀತಿಯ ಕಿರಿಕ್ ಆಗದಂತೆ ಅಲ್ಲಿರುವ ಪೊಲೀಸರು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ,ಆದರೆ…