ಜನಪ್ರಿಯತೆಗೆ ‘ಬರ ಇಲ್ಲದ ‘ಮನಿ’

ಬೆಳಗಾವಿ. ಪೊಲೀಸ್ ಇಲಾಖೆಯಲ್ಲಿ ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವುದು ಕಷ್ಟ ಸಾಧ್ಯ. ಒಬ್ಬರಿಗೆ ನ್ಯಾಯ ಕೊಡಿಸಿದರೆ ಇನ್ನೊಬ್ವರು ತೆಗಳುವುದು ಸಹಜ ಮತ್ತು ಸ್ವಾಭಾವಿಕ.! ಆದರೆ ಇಲ್ಲಿ ತೆಗಳುವವರು, ಹೊಗಳುವವರನ್ನು ಎಲ್ಲರನ್ಬು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯದಲ್ಲೂ ‘ಸೈ” ಎನಿಸಿಕೊಂಡವರು ಸಿಗುವುದು ಬಲು ಅಪರೂಪ. ಆದರೆ ಅಂತಹ ಅಪರೂಪದಲ್ಲಿ ಒಬ್ಬರು ಎನಿಸಿಕೊಂಡವರು ನಾರಾಯಣ ಬರಮನಿ. ಬೆಳಗಾವಿ ಮಾರ್ಕೆಟ್ ಉಪ ವಿಭಾಗದಲ್ಲಿ ಎಸಿಪಿ ಆಗಿ ಈಗ ಅವರು ಪದೋನ್ನತಿ ಪಡೆದು ಧಾರವಡ ಹೆಚ್ಚುವರಿ ಎಎಸ್ಪಿ ಆಗಿ ವರ್ಗಾವಣೆ ಗೊಂಡಿದ್ದಾರೆ. ಈ ನಿಮಿತ್ತ ಕಳೆದ…

Read More

ಮೇಯರ್ ವಿರುದ್ಧವೇ ಮಸಲತ್ತು ನಡೆಸಿದ್ದು ಯಾರು?

ಎರಡು ದಿನ ಮುಂಚಿತವಾಗಿ ಮೇಯರ್ ವಿರುದ್ಧ ಸ್ಕೆಚ್ ಹಾಕಲಾಗಿತ್ತಾ? ಮೇಯರ್ ಅನುದಾನವನ್ನೇ ಗುರಿಯಾಗಿಸಿಕೊಂಡಿದ್ದು ಯಾಕೆ? ಅಂತಹ ಲೋಪದ ಬಗ್ಗೆ ಅವರು ವಿರೋಧಿಗಳಿಗೆ ಕೊಟ್ಟ ಕ್ಲ್ಯೂ ಆದರೂ ಏನು? ಪರಿಷತ್ ಸಭೆ ಗೆ ಬಾರದೇ ಹಿಂದೆ ಕುಳಿತು ಮೇಯರ್ ವಿರುದ್ಧ ಮಸಲತ್ತು‌ ನಡೆಸಿದ್ದು ಯಾರು? ಆ ನಗರಸೇವಕನ ವಿರುದ್ಧವೇ ಉಳಿದವರು ದೂರು ನೀಡಲು ರೆಡಿ? ವಿರೋಧ ಪಕ್ಷದ ಗುಂಪಿನಲ್ಲೂ ಶುರುವಾಯಿತು ಭಿನ್ನ ಮಾತು. ಹೊಂದಾಣಿಕೆ ರಾಜಕಾರಣಕ್ಕೆ ಬಲಿಯಾದ ವಿರೋಧಿ ಗುಂಪಿನ ಆ ನಾಯಕ ಯಾರು? ಬೆಳಗಾವಿ. ಮಹಾನಗರ ಪಾಲಿಕೆಯ…

Read More

ದಾರಿ ತಪ್ಪಿದ ಪಾಲಿಕೆ ಸಭೆ.

ಗೊಂದಲ ಗೂಡಾದ ಪಾಲಿಕೆ ಸಭೆ. ಆಡಳಿತ‌ ಮತ್ತು ವಿರೋಧ ಪಕ್ಷದ ಸದಸ್ಯರಿಂದ ಧರಣಿ ಬೆದರಿಕೆ. ಮೇಯರ ಅನುದಾನ ದುರ್ಬಳಕೆ ಆರೋಪ. ಒಂದುವರೆ ಕೋಟಿ ರೂ ಕಾಮಗಾರಿ ಬಗ್ಗೆ ಸಂಶಯ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು. 138 pk ನೇಮಕ ಮತ್ತೇ ಸದ್ದು. ಬಾಕಿ ಸಂಬಳ ಪಾವತಿ ಯಾವಾಗ?. ನಗರಸೇವಕರಿಗೆ ಸಭೆಯಲ್ಲಿ ಬುದ್ದಿ ಮಾತು ಹೇಳಿದ ಅಭಿಯಂತೆ ನಿಪ್ಪಾಣಿಕರ ಬೆಳಗಾವಿ. .ಮಹಾನಗರದ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಅಕ್ಷರಶಃ ದಾರಿ ತಪ್ಪಿದ ಮಗನಂತಾಗಿತ್ತು. ಯಾರು ಆಡಳಿತ…

Read More
error: Content is protected !!