Headlines

200 ರೈತರ ಆತ್ಮಹತ್ಯೆ..!

ಬೆಳಗಾವಿ. ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸುಮಾರು 200 ಕ್ಕಿಂತಲೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ದುರ್ದೈವದ ಸಂಗತಿಯಾಗಿದೆ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲಾ ಮಂತ್ರಿಗಳು ನಾಪತ್ತೆ*ವಿದ್ಯುತ್ ಅಭಾವ, ರೈತರ ಆತ್ಮಹತ್ಯೆ ಹಾಗೂ ಬರ ಪೀಡಿತ ಪ್ರದೇಶದ ರೈತರ ಸಹಾಯಕ್ಕೆ ಬರಬೇಕಾದ ಸರ್ಕಾರ ಮತ್ತು ಉಸ್ತುವಾರಿ ಮಂತ್ರಿಗಳು ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ರೈತರಿಗೆ ಧೈರ್ಯ ತುಂಬುವ…

Read More

ಬೈಲಹೊಂಗಲದಲ್ಲಿ ಜೂಜು ಅಡ್ಡೆ ಮೇಲೆ ದಾಳಿ-72 ಜನರ ವಿರುದ್ಧ ಕೇಸ್

ಬೆಳಗಾವಿ.ಬೈ;ಲಹೊಂಗಲದಲ್ಲಿ ರಾಜಾರೋಷವಾಗಿ ನಡೆಸುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಸಿಇಎನ್ ಪೊಲೀಸ್ ತಂಡವು 72 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದೆ. ಬೈಲಹೊಂಗಲ ಪಟ್ಟಣದ ರಿಕ್ರಿಯೇಶನ್ ಪಕ್ಕದಲ್ಲಿರುವ ಕೊಠಡಿಯಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ನೇತೃತ್ವದ ತಂಡವು ದಾಳಿ ಮಾಡಿತ್ತು, ಆರೋಪಿಗಳಿಂದ 2,20,190 ರೂ ನಗದು, 4 ಲಕ್ಷ 69 ಸಾವಿರ ರೂ ಮೌಲ್ಯದ 62 ಮೊಬೈಲ್ಗಳನ್ನು ಪೊಲೀಸರು ಈ ಸಂದರ್ಭದಲ್ಲಿ ಪೊಲಿಸರು ಜಪ್ತಿ ಮಾಡಿಕೊಂಡಿದ್ದಾರೆ….

Read More

ಸೈನಿಕನ‌ ಮೇಲೆಯೇ ಪುಂಡರ ಅಟ್ಟಹಾಸ

ಬೆಳಗಾವಿ. ಗಡಿನಾಡ ಬೆಳಗಾವಿ ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಕಳೆದ ಬಾರಿ ಅಂಗವಿಕಲನ ಮೇಲೆ ಖಾಕಿ ದೌರ್ಜನ್ಯ ನಡೆದ ಪ್ರಕರಣ ಮಾಸುವ ಮುನ್ನವೇ ಅದೇ ಬೆಳಗಾವಿಯಲ್ಲಿ ದೇಶ ರಕ್ಷಣೆಯಲ್ಲಿ ತೊಡಗುವ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರದ ಬಳಿಯ ಬಾರ್ ಮುಂದೆ ಈ ಘಟನೆ ನಡೆದಿದೆ. ಸೈನಿಕನ ಮೇಲೆ ಹತ್ತಾರು ಜನ ಗುಂಪು ಹಲ್ಲೆ ಮಾಡುತ್ತಿರುವ ಘಟನೆ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿವೆ. ಸೈನಿಕನ ತಲೆಗೆ ರಕ್ತ ಸೋರುತ್ತಿರುವುದು ಇಲ್ಲಿ…

Read More

ತೇಜಸ್ವಿನಿ ಅನಂತಕುಮಾರ ಜೊತೆ ನಗರ ಸೇವಕಿಯರ ಚರ್ಚೆ

ಬೆಳಗಾವಿ.‌ಆದಮ್ಯ ಚೇತನ‌ ಪ್ರತಿಷ್ಠಾಪನೆ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಡಾ.‌ತೇಜಸ್ವಿನಿ ಅನಂತಕುಮಾರ ಅವರು ಬೆಳಗಾವಿ ಪಾಲಿಕೆಯ ಬಿಜೆಪಿ ನಗರಸೇವಕಿಯರ ಜೊತೆ ಚರ್ಚೆ ನಡೆಸಿದರು. ನಗರದಲ್ಲಿ ನಡೆಷ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು ಬಿಜೆಪಿ ನಗರಸೇವಕರ ಜೊತೆ ಕರಲಹೊತ್ತು ಮಾತುಕತೆ ನಡೆಸಿದರು. ನಗರ ಅಭಿವೃದ್ಧಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ. ಕಂದಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಸೇರಿದಂತೆ ಇತರ ನಗರಸೇವಕಿಯರು ಹಾಜರಿದ್ದರು. ಏನಿದು ಆದಮ್ಯ ಚೇತನ? 1998 ರಲ್ಲಿ ಅನಂತ್…

Read More

‘ವಿದ್ಯೆ ಕಲಿತಿದ್ದನ್ನು ಸಮಾಜಕ್ಕೆ ಅರ್ಪಿಸಿ’

ಬೆಳಗಾವಿ:ಪ್ರತಿಯೊಬ್ಬ ಯುವತಿಯೂ ವಿದ್ಯೆ ಕಲಿಯಬೇಕು. ಕಲಿತದ್ದನ್ನು ಸಮಾಜಕ್ಕೆ ಸಮರ್ಪಿಸಬೇಕೆಂದು ಲೇಖಕಿ ಆಶಾ ರತನ ಹೇಳಿದರುನಗರದ ವಿದ್ಯಾಧಿರಾಜ ಭವನದಲ್ಲಿ ರವಿವಾರ ಉನ್ನತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಅವರುಮಾತನಾಡಿದರು. ಹಣ ಸಂಪಾದಿಸುವುದು, ಮನೆ ಮಾಡುವುದು ಎಲ್ಲರ ಕನಸು. ಆದರೆ, ಸಂಪಾದಿಸಿದ ಹಣದಲ್ಲಿ ಒಂದಿಷ್ಟನ್ನು ಯಾರಿಗೆ ಅವಶ್ಯವಿದೆಯೋ ಅವರಿಗಾಗಿ ಬಳಸಬೇಕೆಂದರು.ಭ್ರಷ್ಟಾಚಾರದಿಂದ ದೂರವಿರುವಂತೆ ಕರೆಕೊಟ್ಟ ಅವರು, ಸತ್ಯದೊಂದಿಗೆ ಭಗವಂತ ಇರುತ್ತಾನೆ. ಗಳಿಸಿದ ಹಣವನ್ನು ಕೆಟ್ಟ ಕೆಲಸಗಳಿಗೆ ವಿನಿಯೋಗಿಸಬೇಡಿ. ಅದರ ಪರಿಣಾಮ…

Read More

ಬೆಳಗಾವಿಯಲ್ಲಿ ಸರ್ಕಾರಿ ಜಾತ್ರೆ

ಡಿಸೆಂಬರ 4 ರಿಂದ 15 ರವರೆಗೆ‌ ಅಧಿವೇಶನ. ಒಲ್ಲದ ಮನಸ್ಸಿನಿಂದ ಅಧಿವೇಶನಕ್ಕೆ ರೆಡಿಯಾದ ಸರ್ಕಾರ. ಅಧಿವೇಶನಕ್ಕೆ 20 ಕೋಟಿ ವೆಚ್ಚ.‌ ಹೈರಾಣಾಗುತ್ತಿರುವ ಬೆಳಗಾವಿ ಅಧಿಕಾರಿಗಳು. ಬೆಳಗಾವಿ. ಗಡಿನಾಡ ಬೆಳಗಾವಿ ಮತ್ತೇ ಬರೊಬ್ಬರಿ ಹತ್ತು ದಿನಗಳ ಸರ್ಕಾರಿ ಜಾತ್ರೆಗೆ ಸಜ್ಜಾಗುತ್ತಿದೆ. ಈ ಜಾತ್ರೆಗೆ ಬರುವ ಭಕ್ತರಿಗೆ ವಸತಿ, ಊಟೋಪಚಾರದ ವ್ಯವಸ್ಥೆಯ ಬಗ್ಗೆ ಅರ್ಚಕರು ತಲೆಬಿಸಿ ಮಾಡಿಕೊಂಡಿದ್ದಾರೆ. ಇಲ್ಲಿ ಏನಾದರೂ ಹೆಚ್ಚುಕಡಿಮೆ ಆಗಿ ದೊಡ್ಡ ಮತ್ತು ಸಣ್ಣ ಸಣ್ಣ’ದೇವರು’ ಮುನಿಸಿಕೊಂಡರೆ ಅರ್ಚಕರ ನೌಕರಿ ಖತಂ. ಅಂದ ಹಾಗೆ ಈ ಹತ್ತು…

Read More

ಸ್ಮಶಾನಕ್ಕೆ 2 ಎಕರೆ ಜಮೀನು- ಬಾಲಚಂದ್ರ

ಸ್ಮಶಾನಕ್ಕಾಗಿ 2 ಎಕರೆ ನಿವೇಶನ ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸಿ ಮಾತನಾಡಿದ ಅವರು, ಗ್ರಾಮಕ್ಕೆ ಅಗತ್ಯವಿರುವ ಸ್ಮಶಾನ ನಿವೇಶನವನ್ನು ದೊರಕಿಸಿಕೊಡುವುದಾಗಿ ತಿಳಿಸಿದರು.ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಬೆಟಗೇರಿ ಗ್ರಾಮದ ಸಾರ್ವಜನಿಕರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಅದರಲ್ಲೂ ಸ್ಮಶಾನ ನಿವೇಶನದ ಸಮಸ್ಯೆಯಿದ್ದು ಕೂಡಲೇ ಸರ್ಕಾರದ ನಿಯಮಾನುಸಾರ ಸ್ಮಶಾನಕ್ಕಾಗಿ 2 ಎಕರೆ ಜಮೀನನ್ನು ಖರೀದಿಸಿ ಸಾರ್ವಜನಿಕರಿಗೆ ಅನುಕೂಲ…

Read More

ಇತಿಹಾಸ ಸೃಷ್ಟಿಸಿದ ಬೆಳಗಾವಿ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ- ಬೆಚ್ಚಿಬಿದ್ದ ಎಂಇಎಸ್`ಉತ್ಸವ ಆಚರಣೆಯಲ್ಲಿ ಬೆಳಗಾವಿನೇ ನಂ 1…’ ಡಿಸಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಶ್ರಮ ಸಾರ್ಥಕ. ಮೆರಗು ತಂದ ಬಿಜೆಪಿ ಮೇಯರ್ ಭಾಗಿ ಬೆಳಗಾವಿ.ಸಹಜವಾಗಿ ದಸರಾ ಬಂದರೆ ಮೈಸೂರು, ಗಣಪತಿ ಹಬ್ಬ ಬಂದರೆ ಮುಂಬಯಿ ಇನ್ನು. ಹೊಸ ವರ್ಷ ಬಂದರೆ ಗೋವಾ ಕಡೆಗೆ ಜನ ಮುಖ ಮಾಡುವುದು ಸಹಜ,. ಆದರೆ ಕಳೆದ ದಿನ ನಡೆದ ರಾಜ್ಯೋತ್ಸವ ಇಡೀ ಕರ್ನಾಟಕ ಅಷ್ಟೇ ಅಲ್ಲ ಪಕ್ಕದ ಮಹಾರಾಷ್ಟ್ರದವರೂ ಸಹ ಗಡಿನಾಡ ಬೆಳಗಾವಿಯತ್ತ ತಿರುಗಿ…

Read More

ನವೆಂಬರ್ 5ಕ್ಕೆ ಶಕ್ತಿ ಸಂಚಯ ಮಹಿಳಾ ಸಮಾವೇಶ

ಬೆಳಗಾವಿ: ಸಮಾಜ ಮತ್ತು ರಾಷ್ಟ್ರದ ಉನ್ನತಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ಆದ್ದರಿಂದ ಮಹಿಳೆಯರ ಸಾಮಾಜಿಕ ಸಂಘಟನೆ ಮತ್ತು ರಾಷ್ಟ್ರದ ಹಿತದ ಹಿನ್ನೆಲೆಯಲ್ಲಿ ಶಕ್ತಿ ಸಂಚಯ ಮಹಿಳಾ ಸಮಾವೇಶ ಇದೇ ನವೆಂಬರ್ 5 ರಂದು ಬೆಳಗಾವಿ ನಗರದ ವಿದ್ಯಾಧಿರಾಜ ಸಭಾಗೃಹದಲ್ಲಿ ಜರುಗಲಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲ್ಕಾತಾಯಿ ಇನಾಂದಾರ ಹೇಳಿದರು. ನಗರದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ಮಹಿಳೆಯನ್ನು ಅಬಲೆ ಎಂದು ಬಿಂಬಿಸಲಾಗಿದೆ. ಆದರೆ ಭಾರತದಲ್ಲಿ ಮಹಿಳೆಯನ್ನು ಶಕ್ತಿಯ ಪ್ರತೀಕ…

Read More
error: Content is protected !!