ಶಾಸಕರ ಭರವಸೆ ನಂಬಿದ ಪಿಕೆಗಳು. ಪ್ರತಿಭಟನೆ ವಾಪಸ್..!
ಬೆಳಗಾವಿ. ಮಹಾನಗರ ಪಾಕಿಕೆಯಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಸಿದ 138 ಪೌರ ಕಾರ್ಮಿಕರು ಪ್ರತಿಭಟನೆಯನ್ನು ಇಂದು ಮಧ್ಯಾಹ್ನ ವಾಪಸ್ಸು ಪಡೆದಿದ್ದಾರೆ. ಶಾಸಕ ಆಸೀಫ್ ಶೇಠರು ಪ್ರತಿಭಟನೆ ಸ್ಥಳಕ್ಕೆ ಹೋಗಿ ಚರ್ಚೆ ನಡೆಸಿದ್ದರು. ಶೀಘ್ರವೇ ನಿಮ್ಮ ಬಾಕಿ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಹೀಗಾಗಿ ಇಂದು ಮಧ್ಯಾಹ್ನ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.

