ಕಾವೇರಿಗೂ ಉ‌.ಕ ರೈತರು ರೆಡಿ

ಹುಬ್ಬಳ್ಳಿ. ನಾಡು ನುಡಿ ಜಲ ವಿಷಯ ಬಂದಾಗ ಹೋರಾಟದ ಮುಂಚೂಣಿಯಲ್ಲಿದ್ದವರು ಎಂದರೆ ಉತ್ತರ ಕರ್ನಾಟಕದ ಕಲಿಗಳು. ಒಮ್ಮೆ ಹೋರಾಟಕ್ಕೆ ಇಳಿದರೆ ಸಾಕು ಅದರಿಂದ ಹಿಂದೆ ಸರಿದ ಮಾತೇ ಇಲ್ಲ. ಈಗ ಅದೇ ಉತ್ತರ ಕರ್ನಾಟಕದ ರೈತರು ಕಾವೇರಿ ಪರ ಹೋರಾಟಕ್ಕೆ ಧುಮುಕುವ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಬೆಂಗಳೂರು, ಮೈಸೂರು ಭಾಗದವರು ಎಷ್ಟರ ಮಟ್ಟಿಗೆ ಸ್ಪಂದನೆ ಮಾಡಿದ್ದಾರೆ ಎನ್ನುವುದು ಬೇರೆ ಮಾತು..‌ಆದರೆ ಕಾವೇರಿ ಪರ ಹೋರಾಟಕ್ಕೆ ನಾವ್ ರೆಡಿ ಎಂದಿದ್ದು ಈ ಭಾಗದ ರೈತರ…

Read More

ಪೌರ ಕಾರ್ಮಿಕರು ಸಂಬಳಕ್ಕಾಗಿ ಪರದಾಟ

ಬೆಳಗಾವಿ. ಸಹಜವಾಗಿ ಹಬ್ಬ‌ ಹರಿದಿನಗಳು ಬಂದರೆ ದುಡಿಯುವ ಕೈಗಳಿಗೆ ಸಂಬಳ‌ಬೇಕೇ ಬೇಕು. ಆದರೆ ಅಂತಹ ಕೈಗಳು ಈಗ ಸಂಬಳಕ್ಕಾಗಿ ಪರದಾಟ ನಡೆಸಿವೆ. ಯಾರೋ ಮಾಡಿದ ತಪ್ಪಿಗಾಗಿ ಹಬ್ಬದ ಸಂದರ್ಭದಲ್ಲಿ ಸಂಬಳವಿಲ್ಲದೇ ತೊಂದರೆಯಲ್ಲಿ ಸಿಲುಕಿವೆ‌.‌ಇದು ಒಂದು ಕುಟುಂಬದ ಕಣ್ಣೀರ ಕಥೆಯಲ್ಲ. ಬರೊಬ್ವರಿ‌ 138 ಕುಟುಂಬಗಳು ಈಗ ಸಂಬಳವಿಲ್ಕದೇ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿಗೆ ಬಂದು ನಿಂತಿವೆ . ಅಚ್ಚರಿ ಮತ್ತು ಆಘಾತಕಾರಿ ಸಂಗತಿ ಎಂದರೆ , ಈ ಬಡಪಾಯಿ ಪೌರಕಾರ್ಮಿಕರ ಬಗ್ಗೆ ಕಾಳಜಿವಹಿಸಬೇಕಾದವರು ಮಾತ್ರ ಈಗ ಅದಕ್ಕೂ ತಮಗೂ…

Read More

ಗುರುವನ್ನು ಸ್ಮರಿಸಿದ ಶಿಷ್ಯ..!

ಅನಂತಕುಮಾರ ಅವರ ಶಿಷ್ಯ ಅಭಯ ಮಾತು. ಅವರೇ ನನ್ನ ರಾಜಕೀಯ ಗುರು. ಯುವಜನತೆಯ ಆಶಾಕಿರಣವಾದ ಅನಂತಕುಮಾರ ಬೆಳಗಾವಿ: ಅನಂತಕುಮಾರ್‌ ಅವರು ರಾಜಕೀಯದಲ್ಲಿ ತಾವು ಬೆಳೆಯುವ ಜತೆಗೆ ನೂರಾರು ನಾಯಕರನ್ನು ಬೆಳೆಸಿದ್ದಾರೆಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ. ದಿ.ಅನಂತಕುಮಾರ ಅವರ. 64 ನೇ ಜನ್ಮದಿನದಂದು ಅವರನ್ನು ಸ್ಮರಿಸಿ ಈ ಮಾತುಗಳನ್ನು ಅವರು ಹಂಚಿಕೊಂಡಿದ್ದಾರೆ. ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಅನಂತಕುಮಾರ ಅವರೇ ಕಾರಣ ಎಂದು ಅಭಯ ಪಾಟೀಲ ಸ್ಮರಿಸಿದರು. ರಾಜ್ಯದ ಮೂಲೆ ಮೂಲೆಯಲ್ಲಿಯೂ ಅನಂತ ಕುಮಾರ್‌…

Read More

ಬೆಳಗಾವಿಗೂ FM RADIO..!

ಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲುಮಾಹಿತಿ ಮತ್ತು ಪ್ರಸಾರ ಸಚಿವರಿಗೆ- ಸಂಸದ ಈರಣ್ಣ ಕಡಾಡಿ ಒತ್ತಾಯ ಬೆಳಗಾವಿ. ಗಡಿನಾಡ ಬೆಳಗಾವಿಗೂ‌FM RADIO ಬರಬೇಕು ಎನ್ಬುವ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರಯತ್ನ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ವದೆಹಲಿಯಲ್ಲಿಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಭೇಟಿಯಾಗಿವಮನವಿ ಪತ್ರ ಅರ್ಪಿಸಿದರು., ಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಕೇಂದ್ರಗಳು ಮತ್ತು ಚಾನೆಲ್‌ಗಳ ಸ್ಥಾಪನೆಗೆ ಮಾಡಿಕೊಂಡ ಮನವಿಗೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಮತ್ತು ಪರಿಶೀಲಿಸಿ ಅಗತ್ಯ…

Read More

ಟ್ರ್ಯಾಕ್ಟರ್ ಓಡಿಸಿದ ಗಣಪ

ಬೆಳಗಾವಿ. ಈ ಬಾರಿ ಗಣೇಶ ಟ್ರ್ಯಾಕ್ಟರ್ ಏರಿದ್ದಾನೆ. ಅದೂ ಕಿತ್ತೂರಿನಲ್ಲಿ.! ಅದು ರೈತನ‌ ವೇಷದಲ್ಲಿ ಚಾಲನೆ ಮಾಡುತ್ತಿದ್ದಾನೆ. ಟ್ರ್ಯಾಕ್ಟರ್ ಓಡಿಸುವ ಗಣಪನನ್ನು ನೋಡಬೇಕು ಅಂದರೆ ನೀವು ಚನ್ನಮ್ಮನ ಕಿತ್ತೂರಿಗೆ ಹೋಗಬೇಕು ಅಲ್ಲಿ ಆಕಾಶ ಬಡಿಗೇರ ಮತ್ತು ವಿಶಾಲ್ ಬಡಿಗೇರ ಅವರು ರೈತ ಟ್ರ್ಯಾಕ್ಟರ್ ಓಡಿಸುವ ರೀತಿ ಗಣೇಶನ ಮುರ್ತಿ ತಯಾರಿಸಿದ್ದಾರೆ. ನೋಡಲು ಅಂದವಾಗಿದ್ದು ಗಣೇಶ ಭಕ್ತರನ್ನು ಆಕರ್ಷಿಸುತ್ತಿದೆ.

Read More

ಗೊಣ್ಣೆ ಹುಳು ನಿರ್ವಹಣೆಗೆ ಕುರಿತು ಕಾರ್ಯಾಗಾರ

ಬೆಳಗಾಂ ಶುಗರ್ಸ್, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸಹಯೋಗಕಬ್ಬು ಬೆಳೆಗೆ ತಗಲುವ ಗೊಣ್ಣೆ ಹುಳುನಿರ್ವಹಣೆಗೆ ಕುರಿತು ಕಾರ್ಯಾಗಾರ ಬೆಳಗಾವಿ, ಬೆಳಗಾಂ ಶುಗರ್ಸ ಮತ್ತು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಸಹಯೋಗದೊಂದಿಗೆ ಗೋಕಾಕ ತಾಲೂಕಿನ ಸುಲಧಾಳ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠದಲ್ಲಿ ಕಬ್ಬು ಬೆಳೆಗಾರರಿಗೆ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥ ಎನ್.ಆರ್.ಯಕ್ಕೇಲಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಗೊಣ್ಣೆ…

Read More

ಕುಡಿಯುವ ನೀರು ಬಿಡುಗಡೆಗೆ ನಿರ್ಧಾರ: ಸಚಿವೆ ಹೆಬ್ಬಾಳಕರ್

ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ಬೆಳಗಾವಿ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದಿಂದ ಶುಕ್ರವಾರ(ಸೆ.22)ದಿಂದ ಹದಿನೈದು ದಿನಗಳ ಕಾಲ ಕುಡಿಯುವ ನೀರು ಬಿಡುಗಡೆ ಮಾಡಲು ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಸೆ.20) ನಡೆದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು….

Read More

ಬೆಳಗಾವಿ ಗಣಪ ದರ್ಶನ

ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ‌ ವಿಘ್ನ‌ನಿವಾರಕನನ್ನು ಸಡಗರ ಸಂಭ್ರಮದಿಂದ ಪ್ರತಿಷ್ಠಾಪಿಸಲಾಯಿತು. ಸಂತೋಷ್ ಕೇವಟಿ. ಕೌಜಲಗಿ ತಾ:-ಗೋಕಾಕ ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಶಿವಾನಂದ ಗುರುನಾಥ ಕಿತ್ತೂರ. ಕುಟುಂಬದವರು.ಸಾ.ಮಲ್ಲೂರ. ತಾ. ಸವದತ್ತಿ ಸವಿತಾ.( ರಾಮದುರ್ಗ) ಬಾಲಾಜಿ ಮತ್ತು‌ ಅಮೋಘ ನಾಯಿಕ .ಬೆಳಗಾವಿ ಗಣಪತಿ ಬಪ್ಪ ಮೋರಯಾ https://ebelagavi.com/index.php/2023/09/19/z/

Read More

ಪೊಲೀಸರಂದ್ರ ಹೀಗಿರಬೇಕ್..!

ಇವರು ಜಾತಿ ಮೀರಿ ಬೆಳೆದವರು. ಹಿಂದೂಗಳ ಜೊತೆಗೆ ಮುಸ್ಲೀಂರ ಹಬ್ಬವನ್ನೂ ಆಚರಿಸ್ತಾರೆ. ಟೆನ್ಶನ್ನೇ ಇಲ್ಲ. ಬೆಳಗಾವಿ. ಅದೊಂದು ಕಾಲವಿತ್ತು. ಗಣೇಶನ‌ ಹಬ್ಬ ಬಂತೆಂದರೆ ಸಾಕು.ಗಡುನಾಡಿನ‌ ಜನರಲ್ಲಿ ಒಂದು ರೀತಿಯ ಢವ ಢವ‌ ಶುರು ಆಗ್ತಿತ್ತು. ಆಗ ಪೊಲೀಸರಿಗೆ ರಾತ್ರಿ ಯಾವುದು, ಹಗಲು ಯಾವುದು ಗೊತ್ತೆ ಆಗುತ್ತಿರಲಿಲ್ಲ. ಅದರಲ್ಲೂ ವಿಸರ್ಜನೆ ಮೆರವಣಿಗೆ ಮುಗಿಯೋತನಕ ಉಸಿರು ಬಿಗಿ ಹಿಡಿದುಕೊಂಡೇ ಕೆಲಸ ಮಾಡುತ್ತಿದ್ದರು. ಹೀಗಾಗಿ‌ ಪೊಲೀಸರು ತಮ್ಮ ಕುಟುಂಬದೊಂದಿಗೆ ಹಬ್ಬ ಹರಿದಿನಗಳನ್ನು ಆಚರಿಸಿದ್ದೇ ಕಡಿಮೆ. ಆದರೆ ಈಗ ಕಾಲ‌ ಬದಲಾಗಿದೆ. ಯಾರಿಗೂ…

Read More

ಗಣಪತಿ ಬಪ್ಪ ಮೋರಯಾ..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಗಣೇಶನ‌ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಹೀಗಾಗಿ ಇಲ್ಲಿನ‌ ಗಣಪನನ್ನು ನೋಡಲು ಪರ ರಾಜ್ಯದ ಜನರ ಬರುತ್ತಾರೆ. ಈಗ ನಿಮ್ಮ‌E Belagavi. ವೆಬ್ ನಿಮ್ಮ ಗಣೇಶನ ಸಂಭ್ರಮವನ್ನು ದಾಖಲಿಸಲು ಯೋಜನೆ ರೂಪಿಸಿತ್ತು.‌ಅದಕ್ಕೆ ಸಿಕ್ಕ‌ ಸ್ಪಂದನೆ ಅಪಾರ. ಅದರಲ್ಲಿ ಈಗ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗುತ್ತುದೆ. ಗಮನಿಸಬೇಕಾದ ಸಂಗತಿ ಅಂದರೆ ಗ್ರಾಮೀಣ ಪ್ರದೇಶದುಂದಲೂ ಕೂಡ ಕೆಲವರು ಗಣೇಶನೊಂದಿಗೆ ಸೆಲ್ಫಿ ತೆಗೆಸಿಕೊಂಡು ಕಳಿಸಿದ್ದಾರೆ. . ಪರಿವಾರದೊಂದಿಗೆ ಅಭಯ..! ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ…

Read More
error: Content is protected !!