Headlines

ಸಂಭಾವಿತ ಶಾಸಕನಿಗೆ ಆವಾಜ್ ಹಾಕಿದ ಅಧಿಕಾರಿ..!

ರಾಯಭಾಗ ಶಾಸಕ ಐಹೊಳೆಗೆ ಗುಟುರು ಹಾಕಿದ ಅಧಿಕಾರಿ. ಸಾಹೇಬ್ರೆ ಎಂದು ಮಾತನಾಡಿದ ಬಿಜೆಪಿ ಶಾಸಕರಿಗೆ ದರ್ಪ ತೋರಿದ ಗೋಕಾಕ ಅರಣ್ಯಾಧಿಕಾರಿ. ಇಂತಹ ಅಧಿಕಾರಿ ಶಾಸಕ ಸವದಿ ಮತ್ತು ಅಭಯ ಪಾಟೀಲರಿಗೆ ಸಿಕ್ಕಿದ್ದರೆ…ಅಧಿಕಾರಿ ಉದ್ಧಟತನದ ಮಾತುಗಳು.ಶಾಸಕರಿಗೆ ತೋರಿದ ಅಗೌರವ. ಅಧಿಕಾರಿ ದರ್ಪದ ಮಾತುಗಳ ಆಡಿಯೋ ವೈರಲ್. ಬೆಳಗಾವಿ. ಗೋಕಾಕದ ಅರಣ್ಯ ಇಲಾಖೆ ಅಧಿಕಾರಿ ಆ ರೀತಿಯ ದರ್ಪದ ಮಾತುಗಳನ್ನು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೋ ಅಥವಾ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರಿಗೆ ಆಡಿದ್ದರೆ ಅದರ…

Read More

ವಿಪ್ರ ಸಮ್ಮೇಳನ ಯಶಸ್ವಿ- ಅಭಿನಂದನೆ ಸಲ್ಲಿಸಿದ ಹಾರನಹಳ್ಳಿ

ಅಭಿಜಾತೆ 2024 ರಾಜ್ಯ ಮಟ್ಟದ ತೃತೀಯ ಮಹಿಳಾ ಸಮ್ಮೇಳನದಲ್ಲಿ ಪಾಲ್ಗೊಂಡ ಸಮಸ್ತ ವಿಪ್ರ ವೃಂದಕ್ಕೆ ಅನಂತಾನಂತ ಧನ್ಯವಾದಗಳು – ಶ್ರೀ ಅಶೋಕ ಹಾರನಹಳ್ಳಿ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಸಮ್ಮೇಳನದ ದ ಹಿಂದೆ ಅನೇಕ ಪದಾಧಿಕಾರಿಗಳ ಹಾಗು ಕಾರ್ಯಕರ್ತರ ಶ್ರದ್ಧೆ ಶ್ರಮ ಇದೆ. ಅನೇಕ ತಿಂಗಳುಗಳಿಂದ ಹಗಲು ರಾತ್ರಿ ಈ ಸಮಾವೇಶದ ಯಶಸ್ಸಿಗೆ ನಮ್ಮ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ಅಂತೆಯೇ ಕೆಲವು ಸಂಸ್ಥೆಗಳು…

Read More

ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗಿತ್ತಂತೆ..

ಸಚಿವೆ ಹೆಬ್ಬಾಳಕರ ವಿವಾದಾಸ್ಪದ ಹೇಳಿಕೆ. ಕನ್ನಡಿಗರ ವ್ಯಾಪಕ ಆಕ್ರೋಶ. ಚಿಕ್ಕೋಡಿ ಕಾರದಗಾದಲ್ಲಿ ಹೇಳಿದ ಸಚಿವೆ. ಬೆಳಗಾವಿ. ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತೇ ಸುದ್ದಿಯಾಗಿದ್ದಾರೆ. ಅಷ್ಟೆ ಕನ್ನಡಿಗರ ಮನಸ್ಸಿಗೆ ಘಾಸಿಯನ್ನುಂಟು ಮಾಡಿದ್ದಾರೆ. ಕಾರದಗಾ ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿಕೆ‌ ನೀಡಿ ಅನಗತ್ಯ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಅವರು ಉಲ್ಲೇಖ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮ. ಕನ್ನಡ…

Read More

ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ.

ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ಇಂದು ನಡೆದಿದೆ.ಯಮನಾಪುರದ ಅನ್ಯ ಕೋಮಿನ ಯುವಕ ಯುವತಿ ಒಂದೆಡೆ ಕುಳಿತಿದ್ದನ್ಬು ಪ್ರಶ್ನಿಸಿ ಕೆಲವರು ಆ ಜೋಡಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿದೆ.ಆದರೆ ಹಲ್ಲೆಗೊಳಗಾದವರು ಸಹೋದರ ಮತ್ತು ಸಹೋದರಿಯಾಗಿದ್ದರು ಎಂದು ಗೊತ್ತಾಗಿದೆ.ಆ ಹುಡುಗ ಮತ್ತು ಹುಡುಗಿ ಹೆತ್ತವರದ್ದು ಲವ್ ಮ್ಯಾರೇಜ್. ಹೀಗಾಗಿ ಇಬ್ಬರಿಗೂ ಬೇರೆ ಬೇರೆ ಹೆಸರನ್ನು ಇಟ್ಟಿದ್ದರು. ಇಲ್ಲಿ ಹುಡುಗಿ ಮುಖಕ್ಕೆ ಬಟ್ಟೆ ಕಟ್ಡಿಕೊಂಡು ಬಂದಿದ್ದರೆ , ಹುಡುಗ ಹಣೆಗೆ ತಿಲಕ ಹಚ್ಚಿಕೊಂಡಿದ್ದನು.ಆದರೆ ಹಲ್ಲೆಕೋರರು ಇದನ್ನೇ ತಪ್ಪಾಗಿ…

Read More

ಕ್ರೀಡಾ ಕ್ಷೇತ್ರದಲ್ಲಿ ಯುವಕರು ಸಾಧನೆ ಮಾಡಲಿ: ರಾಹುಲ್‌

*ಸಿಪಿಎಡ್‌ ಮೈದಾನದಲ್ಲಿ ಜರುಗಿದ 11ನೇ ಸತೀಶ ಶುಗರ್ಸ ಕ್ಲಾಸಿಕ್ ರಾಜ್ಯ ಹಾಗೂ ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆ ಸಮಾರಂಭ ಬೆಳಗಾವಿ: ಕ್ರೀಡಾ ಕ್ಷೇತ್ರದಲ್ಲಿ ಯುವಕರು ಸಾಧನೆ ಮಾಡಬೆಕೆಂಬ ಉದೇಶದಿಂದ ಪ್ರತಿ ಭಾರೀ ಸತೀಶ ಜಾರಕಿಹೊಳಿ ಫೌಂಡೇಶನ ಹಾಗೂ ರೋಟರ್‌ ಕ್ಲಬ್‌ ವತಿಯಿಂದ ಸತೀಶ ಶುಗರ್ಸ ಕ್ಲಾಸಿಕ್ ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.ನಗರದ ಸಿಪಿಎಡ್‌ ಮೈದಾನದಲ್ಲಿ ಜರುಗಿದ 11ನೇ ಸತೀಶ ಶುಗರ್ಸ ಕ್ಲಾಸಿಕ್ ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆ ಸಮಾರಂಭದಲ್ಲಿ ಭಾವಗವಹಿಸಿ ಅವರು…

Read More

ವಸತಿರಹಿತರ ಆಶ್ರಯ ಕೇಂದ್ರಗಳ ಸಮರ್ಪಕ ನಿರ್ವಹಣೆಗೆ ಸೂಚನೆ

ಬೆಳಗಾವಿ. ನಗರದಲ್ಲಿರುವ ಐದು ವಸತಿರಹಿತರ ಆಶ್ರಯ ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರ ಜತೆಗೆ ಊಟ ಹಾಗೂ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಸಮರ್ಪಕವಾಗಿ ನಿರ್ವಹಿಸಬೇಕು. ಅಗತ್ಯವಿದ್ದವರಿಗೆ ಇದರ ಪ್ರಯೋಜನ ದೊರಕಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಜ.6) ನಡೆದ ಡೇ ನಲ್ಮ್ ಯೋಜನೆಯ ವಸತಿರಹಿತರ ಆಶ್ರಯ ಕೇಂದ್ರಗಳ ನಗರ ಮಟ್ಟದ ಅಧಿಕಾರಯುಕ್ತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಸತಿರಹಿತರಿಗೆ ತಕ್ಷಣಕ್ಕೆ ಅನುಕೂಲವಾಗುವಂತೆ ನಗರದಲ್ಲಿರುವ ಐದು ಕೇಂದ್ರಗಳ ವಿಳಾಸ,…

Read More

ಕನ್ನಡವೇ ಸಾರ್ವಭೌಮ ಭಾಷೆ”

ಕರುನಾಡಿನಲ್ಲಿಯೇ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡವರೆಲ್ಲರೂ ಹೆಚ್ಚೆಚ್ಚು ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು ಎಂಬುದು ನಮ್ಮ ಆಶಯ. ಇದಕ್ಕಾಗಿ ರಾಜ್ಯಾದ್ಯಂತ ಇರುವ ವಾಣಿಜ್ಯ ಮಳಿಗೆಗಳು ಹಾಗೂ ಕೈಗಾರಿಕೋದ್ಯಮಗಳ ನಾಮಫಲಕಗಳಲ್ಲಿ ಶೇ.60 ಕನ್ನಡ ಬಳಕೆ ಕಡ್ಡಾಯ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ ರಾಜಕೀಯ ಬದುಕು ಆರಂಭಿಸಿದ ನನಗೆ ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತವೇ ಮೊದಲ‌ ಆದ್ಯತೆ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ….

Read More

ಬೆಂಗಳೂರಲ್ಲಿ ವಿಪ್ರ ಮಹಿಳಾ ರಾಜ್ಯ ಸಮ್ಮೇಳನ

ಎರಡು ದಿನಗಳ ಕಾಲ ಬೆಂಗಳೂರಲ್ಲಿ ವಿಪ್ರ ಮಹಿಳಾ ರಾಜ್ಯ ಸಮ್ಮೇಳನಐದು ಸಾವಿರ ಮಂದಿ ಗೊಳ್ಳುವ ನಿರೀಕ್ಷೆ: ಶಂಕರಪುರಂ ನ ಸಜ್ಜು ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನಕ್ಕೆ ಇದೀಗ ಬೆಂಗಳೂರಿನ ಶಂಕರ ಪುರಂ ಬಡಾವಣೆ ಸಜ್ಜುಗೊಂಡಿದೆ.ರಾಜಧಾನಿಯ ಸಾಂಸ್ಕೃತಿಕ ಬೇರು ಎಂದೇ ಹೆಸರಾದ ಬಸವನಗುಡಿಗೆ ಅಂಟಿಕೊಂಡೇ ಇರುವ ಈ ಬಡಾವಣೆಯ ಶಂಕರ ಮಠದ ಆವರಣದ ಜಗದ್ಗುರು ಶ್ರೀ ಭಾರತೀತೀರ್ಥ ಸಭಾ…

Read More

ಲೋಕ ಅಖಾಡಾ.. ಚಿಂದಿ ಚಿತ್ರಾನ್ನ..

ಬೆಳಗಾವಿ. ಲೋಕಸಭೆ ಚುನಾವಣೆಗೆ ಇನ್ನು ಗಾವುದ ದೂರ ಇರುವಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಹುದೊಡ್ಡ ಗೊಂದಲ ಸೃಷ್ಟಿಯಾಗತೊಡಗಿದೆ.ಆದರೆ ಈ ಎಲ್ಲ ಗೊಂದಲದ ನಡುವೆ ನಾಡದ್ರೋಹಿ ಎಙಿಎಸ್ ನವರ ಮಾತು ಕೇಳಿ ಮಹಾರಾಷ್ಟ್ರ ಸರ್ಕಾರ ಗಡಿ ಭಾಗದ ಮರಾಠಿ ಭಾಷಿಕರ ಪರ ಎನ್ನುವ. ತೋರಿಸುವ ನಾಟಕ ನಡೆಸಿದೆ.ಇವತ್ತು ಅತ್ತ ಮಹಾರಾಷ್ಟ್ರ ದವರೂ ಸಹ ಮರಾಠಿ‌ ಭಾಷಿಕರನ್ನು ಓಲೈಸತೊಡಗಿದ್ದಾರೆ. ಇತ್ತ ಗಡಿನಾಡ ಬೆಳಗಾವಿಯಲ್ಲಿಯೂ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ನವರು ಇನ್ನುಳಿದ. ಸಮಾಜದವರನ್ನು ಕಡೆಗಣಿಸಿ ಮರಾಢಿಗರ ಓಲೈಕೆಗೆ…

Read More

ಬೆನಕೆಯವರಿಗೆ ಅಭಿನಂದನೆ

ಬೆಳಗಾವಿ. ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಮಾಜಿ ಶಾಸಕ ಅನಿಲ ಬೆನಕೆ ಅವರಿಗೆ ಪಾಲಿಕೆಯ. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಅವರು ಅಭಿನಂದನೆ ಸಲ್ಲಿಸಿದರು. ಬೆಳಗಾವಿಯ ಅವರ ನಿವಾಸಕ್ಕೆ ತೆರಳಿ ಹೂಗುಚ್ಚ ನೀಡಿ ಶುಭಾಶಯ ಹೇಳಿದರು.

Read More
error: Content is protected !!