ರಾಜ್ಯದಲ್ಲಿ ಕಾಂಗ್ರೆಸ್ನ ‘ಪಾಕಿಸ್ತಾನ’ ಸರ್ಕಾರ..!

ಬೆಳಗಾವಿ. ರಾಜ್ಯದಲ್ಲಿ ಕಾಂಗ್ರೆಸ್ ನ‌ ಪಾಕಿಸ್ತಾನ ಸರ್ಕಾರವನ್ನು ವಜಾಗೊಳಿಸಬೇಕೆಂದು ಶಾಸಕ ಅಭಯ ಪಾಟೀಲ ಥಾಜ್ಯಪಾಲರನ್ನು ಆಗ್ರಹಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ @INCKarnataka ನ ನಸೀರ್ ಹುಸೇನ್ ಗೆಲುವು ಸಾಧಿಸಿದ ನಂತರ ಬೆಂಗಳೂರಿನ ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳು ಪ್ರತಿಧ್ವನಿಸಿದವು. ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಮತ್ತು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಇದರ ನೇತೃತ್ವ ವಹಿಸಿದ್ದರು. . ರಾಜ್ಯಪಾಲರು ಕರ್ನಾಟಕದಲ್ಲಿ ಪಾಕಿಸ್ತಾನ ಬೆಂಬಲಿಗ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿ, @INCindia ಸಂಸದ ನಾಸೀರ್ ಹುಸೇನ್ ಮತ್ತು ಅವರ…

Read More

ಮತ ಚಲಾಯಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮತ ಚಲಾಯಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಗಳೂರು- ರಾಜ್ಯ ಸಭೆಯ ಚುನಾವಣೆಯಲ್ಲಿ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮಂಗಳವಾರದಂದು ಮತದಾನ ಮಾಡಿದರು. ವಿಧಾನಸಭೆಯಲ್ಲಿ ಅವರಿಂದು ಮತದಾನ ಮಾಡಿದರು.

Read More

ಬೆಳಗಾವಿ ಪಾಲಿಕೆ 7 ಲಕ್ಷ ಉಳಿತಾಯ ಬಜೆಟ್

ಬಜೆಟ್ ಅನುಮೋದನೆಗೆ ವಿರೋಧ ಪಕ್ಷದಚರ ಆಕ್ಷೇಪ. ಇದು ಆಡಳಿತ ಪಕ್ಷದವರ ಬಜೆಟ್ ಅಲ್ಲ. ಇದು ಸರ್ವಜನಾಂಗದ ಬಜೆಟ್ ಎಂದು ಹನುಮಂತ ಕೊಂಗಾಲಿ ಬೆಳಗಾವಿ. ಬೆಳಗಾವಿ‌ ಮಹಾನಗರ ಪಾಲಿಕೆಯಲ್ಲಿ ೨೦೨೪-೨೫ ನೇ ಸಾಲಿಗೆ ಸುಮಾರು ೭ ಲಕ್ಷ ೭೨ ಸಾವಿರ ಉಳಿತಾಯ ಬಜೆಟ್ ನ್ನು ಕಂದಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಮಂಡಿಸಿದರು. *2024-25 ನೇ ಸಾಲಿನ ಮಹಾನಗರ ಪಾಲಿಕೆಯ ಅಂದಾಜು ಆಯವ್ಯಯದ ಮುಖ್ಯಾಂಶಗಳು.* ಈ ಸನ್ 2024-25 ನೇ ಸಾಲಿನ ಆಯವ್ಯಯವನ್ನು ಮಹಾನಗರ ಪಾಲಿಕೆ ಬೆಳಗಾವಿಯ…

Read More
error: Content is protected !!