ಮಹಾರಾಷ್ಟ್ರ ಫಲಕ ತೆರವು-

ಬೆಳಗಾವಿ. ಕನ್ನಡಿಗರ ಹೋರಾಟಕ್ಕೆ ಮಣಿದ ಬೆಳಗಾವಿ ಮಹಾನಗರ ಪಾಲಿಕೆ ಅನಗೋಳ ದಲ್ಲಿರುವ ಜೈ ಮಹಾರಾಷ್ಟ್ರ ನಾಮಫಲಕವನ್ನು ತೆರವುಗೊಳಿಸಿತು. ಇಂದು ಬೆಳಿಗ್ಗೆಯಷ್ಟೇ ಕನ್ನಡ ಪರ ಸಂಘಟನೆಗಳು ಪಾಲಿಕೆ ಆಯುಕ್ತರ ಕಾರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ್ದವು‌ . ಅಷ್ಟೇ ಅಲ್ಲ ಆಯುಕ್ತರಿಗೆ ಧಿಕ್ಕಾರ ಸಹ ಹೇಳಿದ್ದರು. ಇದಾದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ ಲೋಕೇಶ್ ಅವರು ಆ ಫಲಕ ತೆರವಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತಿಯಲ್ಲಿ ಫಲಕ ತೆರವುಗೊಳಿಸಕಾಯಿತು.

Read More

ಕನ್ನಡಿಗರೊಂದಿಗೆ ವಾದಕ್ಕಿಳಿದ ಪಾಲಿಕೆ ಆಯುಕ್ತರು..!

ಬೆಳಗಾವಿ. ಇಲ್ಲಿನ ಅನಗೋಳ ಭಾಗದಲ್ಲಿ ಮಹಾರಾಷ್ಟ್ರ ಚೌಕ ಫಲಕ ಹಾಕಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದ ಕನ್ನಡ ಸಂಘಟನೆಯವರೊಂದಿಗೆ ಪಾಲಿಕೆ ಆಯುಕ್ತರು ವಾದಕ್ಕಿಳಿದ ಘಟನೆ ಇಙದು ನಡೆಯಿತು. ಆ ವಿವಾದಿತ ನಾಮಫಲಕವನ್ಬು ತಕ್ಷಣ ತೆಗೆಯಬೇಕು ಎನ್ನುವ ವಾದ ವಿವಾದ ಜೋರಾಗಿ ನಡೆದುರುವಾಗಲೇ ಕನ್ನಡ ಸಂಘಟನೆಯ ಕೆಲವರು ಆಯುಕ್ತರಿಗೆ ಧಿಕ್ಕಾರ ಹೇಳಿದ್ದು ಇದಕ್ಕೆ ಕಾರಣವಾಯಿತು ಈಗಾಗಲೇ ಕನ್ನಡ ಫಲಕಕ್ಕೆ ಆಧ್ಯತೆ ಕೊಡುವ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ನೋಟೀಸ್ ಕೊಟ್ಟು ಅನ್ಯಭಾಷಿಕ ಫಲಕವನ್ಬು ತೆರವುಗೊಳಿಸಲಾಗಿದೆ ಎಂದರು. ಆದರೆ ತಕ್ಷಣವೇ ಈ…

Read More
error: Content is protected !!