ಬೆಳಗಾವಿ ಯಾವಾಗಲೂ ಲಾಸ್ಟ್…

ಬೆಳಗಾವಿ. ಅದ್ಯಾಕೊ ಬೆಳಗಾವಿ ವಿಷಯದಲ್ಲಿ ಪ್ರತಿ ಬಾರಿ ಹೀಗೇಕಾಗುತ್ತದೆ? ಒಂದೇ ಒಂದು ಕೆಲಸ ಸುರಳಿತ ಆಯಿತು ಅನ್ನೊ ಹಾಗಿಲ್ಲ. ಪ್ರತಿ ಬಾರಿ ಟೆನ್ಶನ್ ಟೆನ್ಶನ್ ಟೆನ್ಶನ್..! ಸಿಂಪಲ್ ಆಗಿ ಹೇಳಬೇಕೆಂದರೆ, ಬಿಜೆಪಿ ರಾಜ್ಯದ28 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಕ್ಕೆ ಅಭ್ಯರ್ಥಿ ಗಳ ಹೆಸರನ್ನು ಅಂತಿಮಗೊಳಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಿಸಿ ಬೆಳಗಾವಿಯನ್ನು‌ ಮಾತ್ರಕೈ ಬಿಟ್ಟಿದೆ. ಕಳೆದ ದಿನ ಬಿಜೆಪಿ ಪಟ್ಟಿ ಹೊರಬಂದ ತಕ್ಷಣ ಬಹುತೇಕರು ಅದನ್ನು ಮೇಲಿಂದ ಕೆಳಗೆ, ಕೆಳಗಿಂದ ಮೇಲೆ‌ಕಣ್ಣು ಬಿಟ್ಟು…

Read More

L and T ಗೆ ನೀರು ಕುಡಿಸಿದ ನಗರ ಸೇವಕರು

ಕುಡಿಯುವ ನೀರಿನ ಸಮಸ್ಯೆ`ಅಧಿಕಾರಿಗಳ ಬೆವರಿಳಿಸಿದ ನಗರಸೇವಕರು‘ಬೆಳಗಾವಿ.ಕುಡಿಯುವ ನೀರಿನ ಸಮಸ್ಯೆ ಕುರಿತ ಚಚರ್ೆಯಲ್ಲಿ ನಗರಸೇವಕರು ಪಕ್ಷ ಬೇಧ ಮರೆತು ಬೆಳಗಾವಿಗೆ ನೀರು ಪೂರೈಸುವ ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳನ್ನು ತೀವೃವಾಗಿ ತೆಗೆದುಕೊಂಡರು, ಮಹಾನಗರ ಪಾಲಿಕೆಯ ಪರಿಷತ್ ಸಭಾಗ್ರಹದಲ್ಲಿ ಕುಡಿಯುವ ನೀರಿನ ಬಗ್ಗೆ ಕರೆಯಲಾದ ವಿಶೇಷ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಗರಂ ಆದರು, ಅಷ್ಟೇ ಅಲ್ಲ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎನ್ನುವುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸದಸ್ಯರು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು, ನೀರು…

Read More

ಬೆಳಗಾವಿಯಲ್ಲಿ ಗಡಿ ಆಯೋಗ ಕಚೇರಿ ಸ್ಥಾಪನೆ

ಗಡಿ ಮತ್ತು ನದಿಗಳ ಸಂರರಕ್ಷಣಾ ಆಯೋಗದ ಸಭೆ ಗಡಿ ಸಮಸ್ಯೆ-ಅಹವಾಲು ಸ್ವೀಕರಿಸಲು ಸುವರ್ಣ ಸೌಧದಲ್ಲಿ ಗಡಿ ಆಯೋಗದ ಕಚೇರಿ ಸ್ಥಾಪನೆ: ಶಿವರಾಜ್ ಪಾಟೀಲ ಬೆಳಗಾವಿ, ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಬೇಡಿಕೆಯಂತೆ ಗಡಿ ಹಾಗೂ ನದಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸ್ಥಳಿಯ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಗಡಿ ಆಯೋಗದ ಕಚೇರಿಯೊಂದನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಲಾಗುವುದು ಎಂದು ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷರಾದ ಶಿವರಾಜ್ ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ…

Read More

ನಿಜವಾಯ್ತು e belagavi ವರದಿ

ಮೈಸೂರು ಚುನಾವಣೆ ಬಗ್ಗೆ ನಿಜವಾದ ಇ ಬೆಳಗಾವು ವರದಿ. 24 Feb 2024 ರಂದೇ ರಾಮನ‌ ಮೂರ್ತಿಕಾರನಿಗೆ ಬಿಜೆಪಿ ಟಿಕೆಟ್ ಎಂದು ವರದಿ ಮಾಡಿತ್ತು. ವಿಜಯಪಯರದಲ್ಲಿ ಕಾರಜೋಳ ಹೆಸರೂ ಪ್ರಸ್ತಾಪ. ಬೆಂಗಳೂರು. ಲೋಕಸಭೆ ಚುನಾವಣೆ ವಿಷಯದಲ್ಲಿ ಮೈಸೂರು ಟಿಕೆಟ್ ಬಗ್ಗೆ ಇ ಬೆಳಗಾವಿ.ಕಾಮ್ ಪ್ರಕಟಿಸಿದ ವರದಿ‌ ನಿಜವಾಗಿದೆ ಮೈಸೂರಿನಿಂದ ಈ ಬಾರಿ ಹಾಲಿ ಸಂಸದ ಪ್ರತಾಪ ಸಿಂಹ್ ಬದಲು ಅಯೋಧ್ಯೆ ಯ ಶ್ರೀರಾಮನ ಮೂರ್ತಿಕಾರ ಅರುಣ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಕಳೆದ ಫೆಭ್ರುವರಿ 24…

Read More
error: Content is protected !!