ಶೆಟ್ರು ಬರ್ತಾರೆ ದಾರಿ ಬಿಡಿ…!

ಬೆಳಗಾವಿ. GO BACK SHETTER ಅಭಿಯಾನವನ್ನು ಕಡೆಗಣಿಸಿ ಬಿಜೆಪಿ ಹೈಕಮಾಂಡ್ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೆಸರನ್ನು ಅಂತಿಮಗೊಳಿಸಿದೆ. ಹೀಗಾಗಿ ಈಗ ಎದ್ದಿರುವ ಅಸಮಾಧಾನವನ್ನು ಬಿಜೆಪಿ ನಾಯಕರು ಹೇಗೆ ತಣ್ಣಗಾಗಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಬಹುಶಃ ಶೆಟ್ಟರ್ ಅವರು ನಾಳೆ ತಪ್ಪಿದರೆ ನಾಡದ್ದು ಬೆಳಗಾವಿ‌ ಪ್ರವೇಶ ಮಾಡುವ ಸಾಧ್ಯತೆಗಳಿವೆ. ಮೊದಲು ಅವರು ಹಿಂದೆ ಆಡಿದ ಮಾತುಗಳ‌ ಬಗ್ಗೆ ಸ್ಪಷ್ಟನೆ ಕೊಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮೃನಾಲ್ ಹೆಬ್ಬಾಳಕರ ಅವರು ಈಗಾಗಲೇ ಪ್ರಚಾರ…

Read More

ಬೈಕ್ ರ್ಯಾಲಿ ಮೂಲಕ ಮೃಣಾಲ್ ಪ್ರಚಾರ ಆರಂಭ

ಯುವಶಕ್ತಿಯ ಬೃಹತ್ ಬೈಕ್ ರ್ಯಾಲಿ ಮೂಲಕ ಮೃಣಾಲ್ ಪ್ರಚಾರ ಆರಂಭ ಬೆಳಗಾವಿ: ವಿಘ್ನ ವಿನಾಶಕ ಗಣಪತಿಯ ಪೂಜೆ ಮಾಡಿ, ಯುವ ಶಕ್ತಿಯೊಂದಿಗೆ ಬೃಹತ್ ಬೈಕ್ ರ್ಯಾಲಿ ಮೂಲಕ ಮಹಾತ್ಮರ ಪುತ್ಥಳಿಗಳಿಗೆ ಗೌರವ ಮಾಲಾರ್ಪಣೆ ಮಾಡುವ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಭಾನುವಾರ ತಮ್ಮ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಸಹಸ್ರಾರು ಮುಖಂಡರು…

Read More

ಹೋಳಿ ಹಬ್ಬದ ಮುನ್ನವೇ ಅನಗೋಳ ಟೆನ್ಸ್..!

ಬೆಳಗಾವಿ. ಹೋಳಿ ಹಬ್ಬದ ಆಚರಣೆಗೆ ಮುನ್ಮವೇ ಅನಗೋಳದಲ್ಲಿ ದೇವಸ್ಥಾನ ಸ್ವಚ್ಚತೆಯಲ್ಲಿ‌‌ ನಿರತನಾಗಿದ್ದ ಓರ್ವನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಗೊತ್ತಾಗಿದೆ. ಅನಗೋಳದಲ್ಲಿರುವ ಕಾಮಣ್ಣನ ದೇವಸ್ಥಾನ ಸ್ವಚ್ಚತೆ‌ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಫ್ರಭಾತ ಎಂಬಾತನ‌ ತೆಲೆಗೆಕಲ್ಲಿನಿಂದ ಹೊಡೆದು ಗಾಯಗೊಳಿಸಲಾಗಿದೆ. ಟಟಿಳಕವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Read More
error: Content is protected !!