ಬೆಳಗಾವಿ ಅಭಿವೃದ್ಧಿ ವಿರೋಧಿಗೆ ಇವರೇ ಕಾರಣನಾ?

ಬೆಳಗಾವಿ. ಬೆಳಗಾವಿ ಲೋಕಸಮರಕ್ಕೆ ಬಿಜೆಪಿಯಿಂದ ಜಗದೀಶ ಶೆಟ್ಟರ್ ಹೆಸರು ಅಂತಿಮ ಆಗುತ್ತದೆ ಎನ್ನುವ ಬೆನ್ನ ಹಿಂದೆಯೇ ಹತ್ತು ಹಲವು ಪೋಸ್ಟಗಖು ಪರೋಕ್ಗವಾಗಿ ಶೆಟ್ಟರ ವಿರುದ್ಞವೇ ಕಾಣ ಸಿಗುತ್ತಿವೆ ಸಾಮಾಜಿಕ ಜಾಲತಾಣದ ಮೂಲಕ ಶೆಟ್ಟರ್ ವಿರುದ್ಧ ಅಭಿಯಾನ ಶುರುವಾಗಿದೆ. ಒಂದು ರೀತಿಯಲ್ಲಿ ಶೆಟ್ಟರ್ ವಿರುದ್ಧ ಬೆಳಗಾವಿ ಬಿಜೆಪಿಗರು ಕೊತ ಕೊತ ಕುದಿಯತೊಡಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೋಕಾಕದ ಮಲ್ಲಿಕಾರ್ಜುನ ಚೌಕಾಶಿ ಅವರು ಇಂತಹ ಹತ್ತು ಪ್ರಶ್ನೆಗಳನ್ನು ಮಾಡಿದ್ದಾರೆ. ಆದರೆ ಅವರು ಎಲ್ಲಿಯೂ ಜಗದೀಶ್ ಶೆಟ್ಟರ ಹೆಸರು ಉಲ್ಲೇಖ ಮಾಡಿಲ್ಲ. ಆದರೆ…

Read More

MP ಟಿಕೇಟ್ ಅಂದವರಿಗೆ ಬೂಡಾ ಅಧ್ಯಕ್ಷ ಸ್ಥಾನ

ಬೆಳಗಾವಿ .ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಲಕ್ಷ್ಮಣರಾವ್ ಚಿಂಗಳೆಗೆ ಕಾಂಗ್ರೆಸ್ ಟಿಕೆಟ್ ಎಂದು ಕೆಲವರು ನಿರೀಕ್ಷಿಸಿದ್ದರು. ಅದರೆ ಅವರಿಗೆ ಕೊಟ್ಟಿದ್ದು ಬೆಳಗಾವಿ ಬೂಡಾ ಅಧ್ಯಕ್ಷ ಸ್ಥಾನ. ಈ ಹಿಂದೆ ಚಿಕ್ಕೋಡಿಯಿಂದ ಕುರುಬ ಸಮಾಜಕ್ಜೆ ಟಿಕೆಟ್ ಎಙದು ಸಚಿವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದರೆ ಚಿಕ್ಕೋಡಿ ಕ್ಷೇತ್ರದಿಂದ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರುಯಾಙಕಾಗೆ ದಾರಿ ಸುಗಮವಾಯಿತು.

Read More

ಚಿದಂಬರ‌ ನಗರಕ್ಕೆ 24×7 ನೀರು ಕಾಮಗಾರಿಗೆ ಚಾಲನೆ

ನಿರಂತರ ನೀರು ಪೂರೈಕೆ ಯೋಜನೆಗೆ ಚಾಲನೆಬೆಳಗಾವಿ.ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ನಗರಸೇವಕಿ ವಾಣಿ ಜೋಶಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ, ಕಳೆದ ಹಲವು ವರ್ಷಗಳಿಂದ ವಾರ್ಡ ನಂಬರ 43 ರಲ್ಲಿ ಬರುವ ಚಿರಂಬರ ಬಗರ, ಮೃತ್ಯುಂಜಯ ನಗರ ಸೇರಿದಂತೆ ಇನ್ನೂ ಕೆಲ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು, ಈ ಹಿನ್ನೆಲೆಯಲ್ಲಿ ಅದರ ಪರಿಹಾರಕ್ಕೆ ನಗರಸೇವಕರು ಶಾಸಕರ ಮೂಲಕ ಪ್ರಯತ್ನ ಮಾಡಿದ್ದರು, ಹೀಗಾಗಿ ಶಾಸಕ ಅಭಯ ಪಾಟೀಲರು ಅನಗೋಳ…

Read More

ಕೋರೆ ಮನೆಯಲ್ಲಿ ಶೆಟ್ಟರ್ ಅಂಗಡಿ ಬೀಗ ..!

ಶೆಟ್ಟರ್ ಅಂಗಡಿ ಬಂದ್ ಮಾಡಲು ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ಸಭೆಬೆಳಗಾವಿ: ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅಂಗಡಿಯ ಬೀಗದ ಬಗ್ಗೆ ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ಚರ್ಚೆಯಾಗಿದೆ. ಬೆಳಗಾವಿ ಜಿಲ್ಲೆಯ ಬಿಜೆಪಿಯ ಪ್ರಮುಖರು ಶೆಟ್ಟರ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಸಿ ಸ್ಥಳೀಕರಿಗೆ ಟಿಕೆಟ್ ಕೊಡಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಅಷ್ಟೇ ಅಲ್ಲ ಶೆಟ್ಟರ್ ಅವರನ್ನೇ ಕಣಕ್ಕಿಳಿಸಿದರೆ ಮಾಜಿ ಸಂಸದ ರಮೇಶ ಕತ್ತಿ ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕಿಳಿಯುವ ಮಾತುಗಳು ಕೇಳಿ ಬಂದವು….

Read More

ಮಾರ್ಟಿನ್ ನೂತನ‌ ಪೊಲೀಸ್ ಆಯುಕ್ತ

ಬೆಳಗಾವಿ ಬೆಳಗಾವಿ ನೂತನ ಪೊಲೀಸ್ ಆಯುಕ್ತರಾಗಿ ಇಡಾ ಮಾರ್ಟಿನ್ ಅವರನ್ನು ನೇಮಕ‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. DIG ಆಗಿದ್ದ ಅವರು 2009 ರ ಬ್ಯಾಚಿನವರಾಗಿದ್ದಾರೆ. ಇದಕ್ಕೂ ಮೊದಲಿದ್ದ ಸಿದ್ರಾಮಪ್ಪ ಅವರು ನಿವೃತ್ತಿ ಯಾಗಿದ್ದ ರಿಂದ ಈ ಹುದ್ದೆ ಖಾಲಿ ಉಳಿದಿತ್ತು.

Read More

ಬೆಳಗಾವಿ ಬಿಜೆಪಿ ಬಿ ಫಾರ್ಮಮಾಲಿಕ ನಾನಲ್ಲ..!

ಬೆಳಗಾವಿ.ಕರಿಮಣಿ ಮಾಲಿಕ ನಾನಲ್ಲ ಎನ್ನುವಂತೆ ಜನಪ್ರೀಯ ಹಾಡಿನಂತೆ ಬೆಳಗಾವಿ ಲೋಕಸಮರದ ಬಿಜೆಪಿಯ ಆ ಬಿ ಫಾರ್ಮನ ಮಾಲಿಕನನ್ನು ಬದಲಾಯಿಸಿ ಎನ್ನುವ ಕೂಗನ್ನು ಎಬ್ಬಿಸಿದ್ದಾರೆ.ಸಧ್ಯ ಬೆಂಗಳೂರಿನವರು ಗೊತ್ತು ಮಾಡಿದ ಬಿ ಫಾರ್ಮ ಮಾಲಿಕನನ್ನು ಬೆಳಗಾವಿಗರು ಒಪ್ಪುವುದಿಲ್ಲ. ಆದ್ದರಿಂದ ಬೆಳಗಾವಿಗರನ್ನೇ ಅದರ ಮಾಲಿಕರನ್ನಾಗಿ ಮಾಡಿ ಎನ್ನುವ ಧ್ವನಿಯನ್ನು ಬೆಂಗಳುರು ಮತ್ತು ದೆಹಲಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ, ಬೆಳಗಾವಿ ಲೋಕಸಮರದಲ್ಲಿ ಬಿಜೆಪಿಯ ಬಿ ಫಾರ್ಮನ ಮಾಲಿಕನ ಆಯ್ಕೆಗೆ ಕೊನೆ ಕ್ಷಣದ ಕಸರತ್ತು ನಡೆದಿದೆ, ಬೆಳಗಾವಿಯ ತಿನಿಸು ಕಟ್ಟೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ…

Read More

ಶೆಡ್ಟರಗೆ ಕೊಟ್ರೆ ಬೆಳಗಾವಿ ಬಿಜೆಪಿಗೆ ಬಲು ಕಷ್ಟ..!

ಬೆಳಗಾವಿ. ಲೋಕಸಮರದ ಕಲಿಗಳ ಆಯ್ಕೆ ಬೆಳಗಾವಿ ಹೊರತುಪಡಿಸಿ ಉಳಿದವುಗಳು ಮುಗಿದಿದೆ. ಬೆಳಗಾವಿ ಅಭ್ಯರ್ಥಿ ಆಯ್ಕೆ ಒಂದು ರೀತಿಯ ಕಗ್ಗಂಟಾಗಿದೆ. ಬೆಳಗಾವಿಯಲ್ಲಿಯೇ ಘಟಾನುಘಟಿಗಳು ಇರುವಾಗ ಹುಬ್ಬಳ್ಳಿ ಯ ಜಗದೀಶ ಶೆಟ್ಟರಗೆ ಯಾಕೆ ಎನ್ನುವ ಬಹುದೊಡ್ಡ ಪ್ರಶ್ನೆ ಎದುರಾಗಿದೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯ ಬೇಕಾದವರಿಗೆ ಟಿಜೆಟ್ ಕೊಡಿ. ಅದನ್ನು ಬಿಟ್ಟು ಹುಬ್ಬಳ್ಳಿ ಯ ಜಗದೀಶ ಶೆಟ್ಟರಗೆ ಟಿಕೇಟ್ ಕೊಟ್ಟರೆ ಬಿಜೆಪಿಗೆ ಆರಂಭಿಕ ಹಿನ್ನೆಡೆ ಆರಂಭವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ಯಿವೆ. ಹಾವೇರಿ, ಧಾರವಾಡ ಟಿಕೆಟ್ ತಪ್ಪಿದ ನಂತರ ಬೆಳಗಾವಿ‌ ಕಡೆಗೆ…

Read More

ಆಗ ಬಿಜೆಪಿ ಸೋಲಿಸಿ ಈಗ ಮತ್ತೇ ಜೈ ಅಂದ್ರು..!

ಬೆಂಗಳೂರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಪಕ್ಷೇತರ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದ ಮಾಜಿ ಶಾಸಕ ವಿಶ್ವನಾಥ ಪಾಟೀಲರು ಮತ್ತೇ ಬಿಜೆಪಿ ಸೇರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಧಿಕೃತ ಅಭ್ಯರ್ಥಿ ಜಗದೀಶ ಮೆಟಗುಡ್ ಸೋಲಿಗೆ ಕಾರಣವಾಗಿದ್ದವರು ಡಾ. ವಿಶ್ವನಾಥ ಪಾಟೀಲರು. ಈಗ ಅವರೇ ವಿಜಯೇಂದ್ರ ಪಕ್ಷದ ಅಧ್ಯಕ್ಷರಾದ ನಂತರ ಡಾ.‌ವಿಶ್ವನಾಥ ಪಾಟೀಲರಿಗೆ ಬಿಜೆಪಿ‌ ಮೇಲೆ ಪ್ರೀತಿ ಜಾಸ್ತಿ ಆಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೇ ಪಕ್ಷಕ್ಕೆ ವಾಪಸ್ಸಾಗಿದ್ದಾರೆ.

Read More

ಲೋಕ ಸಮರದಲ್ಲಿ ಕೈಗೆ ಸೋಲುವ ಭೀತಿ

ಎಂಪಿ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಗೆ ಅಭ್ಯರ್ಥಿಗಳು ಸಿಗುತ್ತಿಲ್ಲ: ಬಸವರಾಜ ಬೊಮ್ಮಾಯಿ ಸೋಲುವ ಭೀತಿಯಿಂದ ಸ್ಪರ್ಧಿಸಲು ಸಚಿವರು ಭಯಪಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ಸಿಗುತ್ತಿಲ್ಲ. ಸಚಿವರೂ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ…

Read More

ಬೆಳಗಾವಿ ಯಾವಾಗಲೂ ಲಾಸ್ಟ್…

ಬೆಳಗಾವಿ. ಅದ್ಯಾಕೊ ಬೆಳಗಾವಿ ವಿಷಯದಲ್ಲಿ ಪ್ರತಿ ಬಾರಿ ಹೀಗೇಕಾಗುತ್ತದೆ? ಒಂದೇ ಒಂದು ಕೆಲಸ ಸುರಳಿತ ಆಯಿತು ಅನ್ನೊ ಹಾಗಿಲ್ಲ. ಪ್ರತಿ ಬಾರಿ ಟೆನ್ಶನ್ ಟೆನ್ಶನ್ ಟೆನ್ಶನ್..! ಸಿಂಪಲ್ ಆಗಿ ಹೇಳಬೇಕೆಂದರೆ, ಬಿಜೆಪಿ ರಾಜ್ಯದ28 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಕ್ಕೆ ಅಭ್ಯರ್ಥಿ ಗಳ ಹೆಸರನ್ನು ಅಂತಿಮಗೊಳಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಿಸಿ ಬೆಳಗಾವಿಯನ್ನು‌ ಮಾತ್ರಕೈ ಬಿಟ್ಟಿದೆ. ಕಳೆದ ದಿನ ಬಿಜೆಪಿ ಪಟ್ಟಿ ಹೊರಬಂದ ತಕ್ಷಣ ಬಹುತೇಕರು ಅದನ್ನು ಮೇಲಿಂದ ಕೆಳಗೆ, ಕೆಳಗಿಂದ ಮೇಲೆ‌ಕಣ್ಣು ಬಿಟ್ಟು…

Read More
error: Content is protected !!