ಬೆಳಗಾವಿ ಶೃತಿ ಜೊತೆ ಮೋದಿ ಮಾತು..!

ಮರಾಠಿಯಲ್ಲಿಯೇ ಆರೋಗ್ಯ ವಿಚಾರಿಸಿದ ಮೋದಿ. ಬೆಳಗಾವಿ ಪೀರನವಾಡಿ ಬೂತ್ ಅಧ್ಯಕ್ಷೆ ಶೃತಿ ಅಪ್ಟೇಕರ ಹತ್ತಕ್ಕೂ ಹೆಚ್ಚು ನಿಮಿಷ ಮಾತಾಡಿದ ಪ್ರಧಾನಿ. ರೈತರು, ಕಬ್ಬು ಬೆಳೆಗಾರರ ಬಗ್ಗೆ ಪ್ರಶ್ನೆ. ಬೂತ್ ಮಟ್ಟದ ಕಾರ್ಯವೈಖರಿ, ಪೇಜ್ ಪ್ರಮುಖರ ಬಗ್ಗೆ ಪ್ರಶ್ನೆ ಮಾಡಿದ ಮೋದಿ. ಮೋದಿ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದ ಶೃತಿ. ಬೆಳಗಾವಿ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಆಯ್ದ ಬಿಜೆಪಿ ಬೂತ್ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು,‘ಖುದ್ದು ಅವರೇ ದೂರವಾಣಿ ಕರೆ ಮಾಡಿದ ಮೋದಿ, ಬೂತ್…

Read More

25 ವರ್ಷದ ನಂತರ ಗ್ರಾಮದೇವಿ ಜಾತ್ರೆ.

ಜಾತ್ರೆಗೆ ಸಿಂಗಾರಗೊಳ್ಳುತ್ತಿರುವ ಹಿರೇಬಾಗೇವಾಡಿ ಗ್ರಾಮ`25 ವರ್ಷಗಳ ನಂತರ ಗ್ರಾಮದೇವತೆ ಜಾತ್ರೆ’ ಹಾಸ್ಯ ಸಙಜೆ, ನಗೆ ಹಬ್ಬ, ರಸಮಂಜರಿ, ನಾಟಕ ಪ್ರದರ್ಶನ ಚಕ್ಕಡಿ ಓಡಿಸುವ ಸ್ಪರ್ಧೆ..ಬೆಳಗಾವಿ.ಸುಮಾರು 25 ವರ್ಷಗಳ ನಂತರ ನಡೆಯುವ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದೇವಿ ಜಾತ್ರೆಗೆ ಇಡೀ ಗ್ರಾಮವೇ ಈಗ ಸಿಂಗಾರಗೊಳ್ಳುತ್ತಿದೆ. ಗ್ರಾಮದಲ್ಲಿ ಪ್ರತಿಯೊಬ್ಬರು ತಮ್ಮ ಮನೆಗಳ ಸ್ವಚ್ಚತೆಯಲ್ಲಿ ತೊಡಗಿದ್ದಾರೆ, ಮತ್ತೊಂದು ಕಡೆಗೆ ಜಾತ್ರಾ ಮಹೋತ್ಸವ ಕಮಿಟಿಯವರೂ ಸಹ ಜಾತ್ರೆಯ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ,ಇದೇ ದಿ. 12 ರಿಂದ ಮೇ 3 ರವರೆಗೆ ಗ್ರಾಮದೇವತೆ ಜಾತ್ರೆ…

Read More

ರಾಷ್ಟ್ರೀಯ ಸಹಕಾರಿ ಡೈರಿ ಮಹಾ ಮಂಡಲದ ನಿರ್ದೇಶಕರಾಗಿ ಬಾಲಚಂದ್ರ ಆಯ್ಕೆ

ಬೆಳಗಾವಿ – ಕಹಾಮ ನಿರ್ದೇಶಕ, ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಾಷ್ಟ್ರೀಯ ಸಹಕಾರಿ ಡೈರಿ ಮಹಾ ಮಂಡಲ (ಎನ್‍ಸಿಡಿಎಫ್‍ಆಯ್)ದ ನಿರ್ದೇಶಕರಾಗಿ ಪುನ:ರಾಯ್ಕೆಯಾಗಿದ್ದಾರೆ. ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ಏ-4 ರಂದು ನಡೆದ ಮಹಾ ಮಂಡಲದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಡಾ||ಮೀನೇಶ್ ಶಾ (ಜಾರ್ಖಂಡ ಹಾಲು ಒಕ್ಕೂಟ), ಡಾ|| ಮಂಗಲ್‍ಜೀತ್…

Read More

ಪ್ರಿಯಂಕಾ ಜಾರಕಿಹೊಳಿ ಅಬ್ಬರದ ಪ್ರಚಾರ

ವಿವಿಧ ಗ್ರಾಮಗಳಲ್ಲಿ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅಬ್ಬರದ ಪ್ರಚಾರ *ಹೊಸ ವಂಟಮುರಿ, ಹುದಲಿ ಜಿಪಂ ವ್ಯಾಪ್ತಿಯ ಅಷ್ಠೆ, ಬಂಬರಗಾ ಹಾಗೂ ಹೊನಗಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಪ್ರಚಾರ ಸಭೆ ಬೆಳಗಾವಿ: ಕಳೆದ 5 ವರ್ಷ ಬಿಜೆಪಿ ಸಂಸದ ಅವರಿಗೆ ಅವಕಾಶ ನೀಡಿದ್ದಿರಿ. ಆದರೆ ನಿಮ್ಮ ನಿರೀಕ್ಷೆಯಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಅದಕ್ಕಾಗಿ ಈ ಭಾರಿ ಅಭಿವೃದ್ದಿಗೆ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕು ಎಂದು ಚಿಕ್ಕೋಡಿ ಲೋಕಸಭಾ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.ಯಮಕನಮರಡಿ…

Read More
error: Content is protected !!