Headlines

ವಿರೋಧಿಗಳಿಗೆ ಅಡ್ರೆಸ್ ಕೊಟ್ಟ ಶೆಟ್ಟರ್‌…!

ಬೆಳಗಾವಿ. ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುತ್ತ ಮತದಾರರನ್ಬು ಸೆಳೆಯುವ ವಿರೋಧಿಗಳ ಯತ್ನ ಈಗ ಠುಸ್ ಆಗಿದೆ. ಶೆಟ್ಟರ್ ಹೆಸರು ಘೋಷಣೆ ಆದಾಗಿನಿಂದ ಇದೊಂದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತಯಾಚನೆ ಮಾಡುತ್ತಿತ್ತು.. ಮತದಾರರು ನಾವು ಮೋದಿ ನೋಡ್ತೆವಿ ಎನ್ನುವ ಉತ್ತರವನ್ನೂ ನೀಡಿ‌ಕಳಿಸುವ ಕೆಲಸ ಮಾಡಿದ್ದರು. ವಿರೋಧಿಗಳ ಈ ಮಾತಿಗೆ ಶೆಟ್ಟರ್ ಅಷ್ಟೇ ಅಲ್ಲ ಅರಭಾವಿ ಶಾಸಕರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಖಡಕ್ ಎದಿರೇಟು ಕೊಟ್ಟಿದ್ದರು. ಅಡ್ರೆಸ್ ಕೇಳಿದವರೇ ಅಡ್ರೆಸ್ ಇಲ್ಲದಂತೆ ಹೋಗ್ತಾರೆ ಎಂದು…

Read More

ಎಲ್ಲರನ್ನು ಬಡವರನ್ನಾಗಿ ಮಾಡುವುದು ರಾಹುಲ್ ಸಮಾನತೆ-ಬೊಮ್ಮಾಯಿ

ಎಲ್ಲರನ್ನು ಬಡವರನ್ನಾಗಿ ಮಾಡುವುದು ರಾಹುಲ್ ಸಮಾನತೆ: ಬಸವರಾಜ ಬೊಮ್ಮಾಯಿ ಗದಗ: ಎಲ್ಲರನ್ನು ಬಡವರನ್ನಾಗಿ ಮಾಡಿ ಸಮಾನತೆ ತರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತತ್ವವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.ಲಕ್ಷ್ಮೇಶ್ವರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರದಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಎಲ್ಲಾ ವರ್ಗದ ಜನರು ಬಹಿರಂಗವಾಗಿ ಬಂದು ಬೆಂಬಲ‌ ಸೂಚಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ನಮಗೆ ಬೆಂಬಲ ಹೆಚ್ಚಾಗುತ್ತಿದೆ. ಜನರು ಸಹ ತೀರ್ಮಾನ…

Read More
error: Content is protected !!