ಬೆಳಗಾವಿ ತುಂಬ ಪೆಗ್ ಮಾತು..!

ಮದ್ಯವನ್ನೇ ಮುಟ್ಟದ ಮಾಜಿ ಶಾಸಕ ಸಂಜಯ ಪಾಟೀಲ ಪೆಗ್ ಬಗ್ಗೆ ಆಡಿದ ಮಾತು. ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು ಪಗ್ ಮಾತು. ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ. ಸಂಜಯ ಪಾಟೀಲರ ನೀಚತನದ ಕೆಲಸ ಎಂದ ಲಕ್ಷ್ಮೀ.. ಕಾಂಗ್ರೆಸ್ ಕಾರ್ಯಕರ್ತರವಗುಂಡಾಗಿರಿ ವಿರುದ್ಧ ಠಾಣೆ ಮೆಟ್ಟಿಲೇರಿದ. ಚುನಾವಣೆ ಸಂದರ್ಭದಲ್ಲಿ ಏನೇ ಆರೋಪಗಳಿದ್ದರೆ ಅದರ ಬಗ್ಗೆ ಚುನಾವಣೆ ಅಧಿಕಾರಿಗೆ ದೂರು ಕೊಡಬಹುದು, ಬೇಕಿದ್ದರೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಬಹುದು, ಅದನ್ನು ಬಿಟ್ಟು ಕಾಂಗ್ರೆಸ್ನ ಕೆಲ ಮಹಿಳೆಯರನ್ನು ಮನೆಗೆ ಕಳಿಸಿ ಗಲಾಟೆ ಮಾಡಿಸುವುದು…

Read More
error: Content is protected !!