ರೈತರ ಸಾಲ‌ ಮನ್ನಾ ಮಾಡಿದ್ದೇ ಕಾಂಗ್ರೆಸ್..!

ರಾಜ್ಯದಲ್ಲಿ ಎರಡು, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ: ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ- ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿ ಹುಕ್ಕೇರಿ: ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ. ಅದಕ್ಕಾಗಿಯೇ ರಾಜ್ಯದಲ್ಲಿ ಎರಡು ಬಾರಿ, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲವನ್ನು ಮನ್ನಾ ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ…

Read More

ಕುಂಕುಮ ರಕ್ಷಿಸದ ಕಾಂಗ್ರೆಸ್ ಸರ್ಕಾರ

ಇಲ್ಲಿ ಹಿಂದೂ ಮಹಿಳೆಯರೇ ಟಾರ್ಗೆಟ್. ಕುಂಕುಮ ಉಳಿಸಿ ಹೋರಾಟಕ್ಕೆ ಸಿದ್ಧರಾದ ಹಿಂದೂಗಳು. ಬೇಜವಾಬ್ದಾರಿ ಉತ್ತರ ಕೊಟ್ಟು ಕ್ಷಮೆ ಕೇಳಿದ ಗೃಹ ಸಚಿವರು ಆಗ ಶೀತಲ್. ಈಗ ನೇಹಾ..ಮುಂದೆ..!ಬೆಳಗಾವಿ ಪೊಲೀಸರ ಧೈರ್ಯಹುಬ್ಬಳ್ಳಿಯವರಿಗೆ ಏಕೆ ಬರಲಿಲ್ಲ ? ಬೆಳಗಾವಿ.ಎತ್ತ ಸಾಗುತ್ತಿದೆ ಕರ್ನಾಟಕ, ಹೆಣ್ಣಿಗೆ ಕೈ ಮುಗಿದು ಗೌರವಿಸುವ ನಾಡಿದು. ಹೆಣ್ಣಿನ ಅರಿಶಿನ ಕುಂಕುಮವನ್ನೇ ನಾಡ ಧ್ವಜವನ್ನಾಗಿ ಮಾಡಿದ ನಾಡಿದು, ಸದಾ ಕನ್ನಡಾಂಬೆಯ ಪೂಜಿಸೊ ನಾಡಿದು.ಈಗ ಹೇಳಿ.. ಎಲ್ಲಿದೆ ನಮ್ಮ ಸರ್ವಜನಾಂಗದ ಶಾಂತಿಯ ತೋಟ…! ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ಮೊದಲ…

Read More
error: Content is protected !!