ಶುಲ್ಕ ಪಾವತಿಸದ ವಿದ್ಯಾರ್ಥಿ ಭವಿಷ್ಯದೊಂದಿಗೆ ಚೆಲ್ಲಾಟ

ಅಥಣಿ : ಶಾಲೆಯ ಶುಲ್ಕ ಪಾವತಿಸದ ಕಾರಣ ನೀಡಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡದೆ ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ ಆಡಿದ ಘಟನೆ ಅಥಣಿ ತಾಲೂಕಿನಲ್ಲಿ‌ ನಡೆದಿದೆ. ಅಥಣಿ ತಾಲೂಕಿನ ಸತ್ತಿ ಗ್ರಾಮದ‌ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ನಿಹಾಲ್ ಡಾಂಗೆ ಮಹಿಷವಾಡಗಿ ಗ್ರಾಮದ ಪದ್ಮಾವತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಪ್ರಸ್ತುತ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಶಾಲೆಯ ಶುಲ್ಕ ಕಟ್ಟದ ಕಾರಣ ಆತನಿಗೆ ಪ್ರವೇಶ ಪತ್ರ…

Read More

AKBMS ಹಿರಿಯಣ್ಣಸ್ವಾಮಿ ಇನ್ನಿಲ್ಲ

ಬೆಂಗಳೂರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರು, ಮತ್ತು ದೇವಗಿರಿ ವೆಂಕಟೇಶ್ವರ ದೇವಾಲಯ ಟ್ರಸ್ಟ್ ನ ಅಧ್ಯಕ್ಷ ಹೂ. ನಾ. ಹಿರಿಯಣ್ಣ ಸ್ವಾಮಿಕಳೆದ ದಿನ ರಾತ್ರಿ ನಿಧನರಾದರು. ಹೂ. ನಾ. ಹಿರಿಯಣ್ಣ ಸ್ವಾಮಿ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನೆಗೆ 50 ವರ್ಷದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ, ಎಲ್ಲಾ ಸಮ್ಮೇಳನಗಳನ್ನು ಯಶಸ್ವಿಯಾಗಿ ಅಯೋಜಿಸಲು ಪ್ರಮುಖ ಕಾರಣಕರ್ತರು, ಗಾಯಿತ್ರಿ ರಥಯಾತ್ರೆಯನ್ನು ರಾಜ್ಯಾದ್ಯಂತ ತೆಗೆದುಕೊಂಡು ಹೋಗಲು ಪ್ರವಾಸ ನಿಗದಿ ಮಾಡಿ ಯಶಸ್ವಿಯಾಗಿ ನಡೆಯಲು…

Read More

ಪಾಪಿಗಳು ಮಗುವನ್ನು ಕೊಂದೇ ಬಿಟ್ರಾ?

ಬೆಳಗಾವಿ: ಬೆಳಗಾವಿ ಬಳಿಯ ಕಂಗ್ರಾಳಿ ಕೆ.ಎಚ್. ಗ್ರಾಮದಲ್ಲಿ ಮೂರು ವರ್ಷದ ಮಗುವನ್ನು ಭೀಕರವಾಗಿ ಕೊಲೆ ಮಾಡಲಾಗಿದೆ . ಈ‌ಕೊಲೆ ಆರೋಪ ಮಗುವಿನ ಮಲತಾಯಿ ಮೇಲೆ ಬಂದಿದೆ. ಸಪ್ನಾ ನಾವಿ ಎಂಬಾಕೆ ಮೂರು ವರ್ಷದ ಮಗು ಸಮೃದ್ಧಿಯನ್ನು ಕೊಲೆ ಮಾಡಿದ್ದಾಳೆ ಎಂಬ ಆರೋಪ ವ್ಯಕ್ತವಾಗಿದ್ದು ಇಂದು ಬೆಳಗ್ಗೆ ಈ ಘಟನೆ ನಡೆದಿದೆ.ಬಾಲಕಿ ಸಮೃದ್ಧಿ ಅಜ್ಜಿ ಮತ್ತು ಚಿಕ್ಕಪ್ಪ, ಸಪ್ನಾ ಮೇಲೆ ಈ ಕೊಲೆಯ ಆರೋಪ ಮಾಡಿದ್ದಾರೆ. ಮೊದಲ ಪತ್ನಿಯ ನಿಧನದಿಂದ ಎರಡನೇ ಮದುವೆಯಾಗಿದ್ದ ರಾಯಣ್ಣ ನಾವಿ ಸಿಆರ್ ಪಿಎಫ್…

Read More

ಶಾಸಕ ಕೌಜಲಗಿ ಕಾರು ಅಪಘಾತ- ಅಪಾಯದಿಂದ ಪಾರು

ಬೆಂಗಳೂರು. ಬೈಲಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ್‌ ಕೌಜಲಗಿ ಕಾರು ವಿಧಾನಸೌಧ ಮುಂಭಾಗದಲ್ಲೇ ಅಪಘಾತಕ್ಕೀಡಾಗಿದೆ. ವಿಧಾನಸೌಧದಿಂದ‌ ಹೊರಕ್ಕೆ ಬರ್ತಿದ್ದ ವೇಳೆ ಶಾಸಕರ ಕಾರ್ ಗೆ ಮತ್ತೊಂದು ಕಾರ್ ಡಿಕ್ಕಿ ಹೊಡೆದಿದೆ .ಅತಿವೇಗವಾಗಿ ಬಂದ ಕಾರು ಚಾಲಕ ಶಾಸಕರ ಕಾರಿಗೆ ಗುದ್ದಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಶಾಸಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅಪಾಯದಿಂದ ಪಾರಾಗಿದ್ದಾರೆ. ಅಪಘಾತವಾಗ್ತಿದ್ದಂತೆ ಶಾಸಕರು ಬೇರೊಂದು ಕಾರ್ ನಲ್ಲಿ ಆಸ್ಪತ್ರೆಗೆ ತೆರಳಿದರು ಎಂದು ತಿಳಿದು ಬಂದಿದೆ. ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

‘ಕೈ ಕೊಟ್ಟವರ್ಯಾರು? ‘ಕಮಲ’ ಕೆಳಗಿಟ್ಟವರ್ಯಾರು?

ಬೆಳಗಾವಿ ರಾಜಕಾರಣವೇ ವಿಚಿತ್ರ ಚಿಕ್ಕೋಡಿಯಲ್ಲಿ ಕಮಲ ಬಿಟ್ಡು ಕೈಗೆ ಸಾಥ್ ಕೊಟ್ಡ ಬಿಜೆಪಿ ಮಾಜಿ ಶಾಸಕರು. ಜಾತ್ರೆ ನೆಪ. ಪ್ರಚಾರಕ್ಕೆ ಸಕ್ರೀಯವಾಗಿ ಧುಮುಕದ ಕಾರ್ಯಕರ್ತರು. ಕೆಲವೆಡೆ ಅಸಾಮಾಧಾನದಿಂದ ದೂರ ದೂರ..ಅರಭಾವಿ, ಗೋಕಾಕ, ಬೆಳಗಾವಿ ದಕ್ಷಿಣ ದಿಂದಲೇ ಬಿಜೆಪಿಗೆ ಭಾರೀ ಲೀಡ್ ಸಾಧ್ಯತೆ, ಸವದತ್ತಿ, ಬೈಲಹೊಂಗಲದಲ್ಲಿ ಕೈಗೆ ಮುನ್ನೆಡೆ ಸಂಭವ, ವಿಶೆಷ ವರದಿಬೆಳಗಾವಿ. ಲೋಕಸಮರ ಫಲಿತಾಂಶದ ಬಗ್ಗೆ ಜಿಲ್ಲೆಯ ಎರಡೂ ಕ್ಷೇತ್ರದ ಮತದಾರರ ನಾಡಿಮಿಡಿತ ಕೇಳಿದರೆ ಅಚ್ಚರಿ ಫಲಿತಾಂಶ ಗ್ಯಾರಂಟಿ. ಅಷ್ಟೇ ಅಲ್ಲ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ…

Read More
error: Content is protected !!