ಕುಡಿದ ಮತ್ತಿನಲ್ಲಿ ವಿದ್ಯುತ್ ಕಂಬವೇರಿದ ಭೂಪ..!

ಹೆಸ್ಕಾಂ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ವಿದ್ಯುತ್ ಕಂಬವೇರಿದ್ದ ವ್ಯಕ್ತಿ ರಕ್ಷಣೆ ಬೆಳಗಾವಿ, : ಹೆಸ್ಕಾಂ ಸಿಬ್ಬಂದಿ ಸಮಯ ಪ್ರಜ್ಞೆ ಮರೆದು, ವಿದ್ಯುತ್ ಕಂಬ ಏರಿದ್ದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಶುಕ್ರವಾರ ಕಾಪಾಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ, ನಗರದ ತಿಲಕ್ ಚೌಕ್‌ನ ಹತ್ತಿರದ ಜೋಡಿ ವಿದ್ಯುತ್ ಕಂಬಗಳ ಮೇಲೆ ಕುಳಿತಿದ್ದ. ದೈನಂದಿನ ಕರ್ತವ್ಯ ನಿರ್ವಹಣೆಗೆ ಆಗಮಿಸಿದ್ದ ಹೆಸ್ಕಾಂ ಸಿಬ್ಬಂದಿ (ಲೈನ್ ಮ್ಯಾನ್) ಇದನ್ನು ಗಮನಿಸಿ ಕೂಡಲೇ ಎಚ್ಚೆತ್ತುಕೊಂಡು, ಕಚೇರಿಗೆ ಕರೆ ಮಾಡಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ, ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಸಲು…

Read More

25 ರಂದು ಬ್ರಾಹ್ಮಣ ಸಮಾಜ ಸಭೆ

ಬೆಳಗಾವಿ. ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಸಭೆ ದಿ. 25 ರಂದು ಶನುವಾರ ಉದ್ಯಮಬಾಗದ ಸಿಲೆಬ್ರೆಷನ್‌ ಸಭಾಂಗಣದಲ್ಲಿ ನಡೆಯಲಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿಯವರು ಈ ಸಭೆಯಲ್ಲಿ ಹಾಜರಿದ್ದು ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡುವರು. ಟ್ರಸ್ಟ ಅಧ್ಯಕ್ಷ ರಾಮ ಭಂಡಾರಿ ಅಧ್ಯಕ್ಷತೆ ವಹಿಸುವರು.‌ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ಕೋರಲಾಗಿದೆ.

Read More

ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸತೀಶ್

ಗಲಭೆ ಎಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಸತೀಶ್‌ ಜಾರಕಿಹೊಳಿಬೆಂಗಳೂರು: ‘ನಮ್ಮ ಸರ್ಕಾರ ಕೋಮು-ಗಲಭೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಯಾರೇ ಕೋಮು ಗಲಭೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ನಗರದ ಅಳ್ವಾನ್ ಗಲ್ಲಿಯಲ್ಲಿ ಮಕ್ಕಳು ಕ್ರಿಕೆಟ್ ಆಟ ಆಡುವಾಗ ಆರಂಭವಾದ ಜಗಳ ದೊಡ್ಡವರ ಮಟ್ಟಿಗೆ ವಿಕೋಪಕ್ಕೆ ಬೆಳೆದು ಎರಡು ಕೋಮಿನ ಮಧ್ಯೆ ಗುಂಪು ಘರ್ಷಣೆಯಾಗಿ…

Read More

ಅಳವಣಗಲ್ಲಿ ಆರೋಪಿತರು…!

ಬೆಳಗಾವಿ. ಮಕ್ಕಳ ಕ್ರಿಕೆಟ್ ಆಟದ ವಿಷಯ ಹಿನ್ನೆಲೆಯಲ್ಲಿ ಆರಂಭಗೊಂಡ ಗಲಾಟೆ ಸಂಬಂಧೆ ಪೊಲೀಸರು ಎರಡು ದೂರುಗಳನ್ನು ದಾಖಲು ಮಾಡಿಕೊಂಡಿದ್ದಾರೆ,ಎರಡು ಪ್ರತ್ಯೇಕ ದೂರಿನಲ್ಲಿ 12 ರಿಂದ 13 ಜನರ ಹೆಸರು ಉಲ್ಲೇಖಿಸಿ ನಂತರ ಇತರರು ಎನ್ನುವ ಪಟ್ಟಿಯಲ್ಲಿ20 ರಿಂದ 25 ಜನ ಎಂದು ನಮೂದಿಸಲಾಗಿದೆ. ಇದರಲ್ಲಿ ಆರೋಪಿತರು ಮಕ್ಕಳು ಚೆಂಡು ತರಲು ಹೋಗಿದ್ದಾಗ ಧರ್ಮದ ಹೆಸರಿನಲ್ಲಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ ತಲವಾರದಿಂದ ಹಲ್ಲೆ ಮಾಡಿದರು ಎಂದು ಎಫ್ಐಆರ್ ನಲ್ಲಿ ನಮೂದು ಮಾಡಲಾಗಿದೆ. ಮತ್ತೊಂದು ದೂರು,ಇನ್ನು ಇಬ್ರಾಹಿಂ ತೋರಗಲ್…

Read More

ಬೆಳಗಾವಿ ಬೂದಿ‌ ಮುಚ್ವಿದ ಕೆಂಡ…!

ಬೆಳಗಾವಿ ಅಳವಣ ಗಲ್ಲಿಯಲ್ಲಿ ನಡೆದ ಮಕ್ಕಳ ಕ್ರಿಕೆಟ್ ಗಲಾಟೆ. ಮನೆ ಮುಂದೆ ಬಿದ್ದ ಚೆಂಡು ತೆಗೆದುಕೊಳ್ಳಲು ಹೋದಾಗ ಮಕ್ಕಳಿಗೆ ಥಳಿತ, ಶರುವಾಗಿದ್ದು ಎಲ್ಲಿಂದ? ಕೋಮು ಬಣ್ಣ ತಿರುಗಿದ್ದು ಯಾಕೆ? FIR ನಲ್ಲಿದೆ ಅದಕ್ಕೆ ಉತ್ತರ. ಪೊಲೀಸ್ ಮುಂದೆಯೇ ತಲವಾರ ಎಸೆದಿದ್ದು ಯಾರು? ಅವರನ್ನು ತಕ್ಷಣಕ್ಕೆ ಹಿಡಿಯಲಿಲ್ಲ ಏಕೆ? ಪೊಲೀಸರು ಹಿಂದೇಟು ಹಾಕಿದ್ದು ಏತಕ್ಕೆ? ಇದೊಂದು ಸಣ್ಣ ಘಟನೆ ಅಂತ ಒಟ್ಟಾರೆ ಪ್ರಕರಣ ಮುಚ್ಚಿಹಾಕುವ ಕೆಲಸ ನಡೆಯುತಾ? ಕೇಸ್ ಗೆ ಕೌಂಟರ್ ಕೇಸ್ ಪರಿಹಾರನಾ? ಬೆಳಗಾವಿ.ಮಕ್ಕಳ ಕ್ರಿಕೆಟ್ ಆಟದ…

Read More
error: Content is protected !!