ಸಚಿವ ನಾಗೇಂದ್ರ ನಂತರ ಮತ್ಯಾರು?ಇನ್ನೂ ಕೆಲ ಸಚಿವರ ಅಸಲಿ ಮುಖ ಬಯಲಿಗೆ ಬರುವ ಸಾಧ್ಯತೆಮತ್ತೊಬ್ಬ ಸಚಿವರು ಭ್ರಷ್ಟಾಚಾರ ಪ್ರಕರಣದಲ್ಲಿ ತಂದಿದ್ದ ಸ್ಟೇ ತೆರವಿಗೆ ನಡೆದಿದೆ ಯತ್ನ.ನಂತರ ಉನ್ನತ ಮಟ್ಟದ ತನಿಖೆ ನಡೆದರೆ ಕುತ್ತು ಗ್ಯಾರಂಟಿ, ಆ ಸ್ಟೇ ತೆರವಾದ್ರೆ ಅಪಾಯ ಗ್ಯಾರಂಟಿಬೆಂಗಳೂರು.ಹಿರಿಯ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣದ ನಂತರ ಸಚಿವ ನಾಗೇಂದ್ರ ರಾಜೀನಾಮೆ ಕೂಗು ಹೆಚ್ಚಾಗುತ್ತಿದೆ.ಅಷ್ಟೇ ಅಲ್ಲ ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಸಚಿವ ನಾಗೇಂದ್ರಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ,ಇದೆಲ್ಲದರ ಮಧ್ಯೆ ಸಚಿವ ನಾಗೇಂದ್ರ…

Read More
error: Content is protected !!