ಡಿ ಗ್ಯಾಂಗ್ ಬೆಂಡೆತ್ತಿದವರಿಗೊಂದು ಸಲಾಮ್ ..!

ನನ್ನ ಬಿಟ್ಬಿಡಿ ಸ್ವಾಮೀ… ಎಂದರೂ ಮಾದ್ಯಮಗಳು ಬೆನ್ನು ಬಿಡಲಿಲ್ಲ! ಮಾಧ್ಯಮ ಬೆನ್ನು ಬೀಳದಿದ್ದರೆ ಡಿ ಗ್ಯಾಂಗ್ ಆರಾಮವಾಗಿ ಹೊರಗೆ ಇರ್ತಿತ್ತು. .ಮಾಧ್ಯಮ, ಪೊಲೀಸ್ ಅಣದಿಕಾರಿಗಳ ಖಡಕ್ ನಿರ್ಧಾರ ಡಿ ಗ್ಯಾಂಗ್ ಕಂಬಿ ಹಿಂದೆ ನಿಂತಿತು. ಡಿ ಬಾಸ್ ಪರವಾಗಿ ಬ್ಯಾಟ ಬೀಸಿದ್ದ ಮಂತ್ರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ ಮಾಧ್ಯಮಗಳಿಗೆ ದೊಡ್ಡ ಸಲಾಂ. ಬರೀ ಮಾಧ್ಯಮಗಳನ್ನು ನಿಂದಿಸುವ ಕಾಮಾಲೆ ಕಣ್ಣಿನವರು ಈಗ ತುಟಿಪಿಟಕ್ಕೆನ್ನುತ್ತಿಲ್ಲ. E belagavi spl ಇ ಬೆಳಗಾವಿ ವಿಶೇಷ D BOSS ಗ್ಯಾಂಗ್ ನಡೆಸಿದ…

Read More

BSY ಗೆ ಬಿಗ್ ರಿಲೀಫ್..

ಬೆಂಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಬಂಧಿಸದಂತೆ ಹೈ ಕೋರ್ಟ್ ಆದೇಶ ಮಾಡಿದೆ. ಳೆದ ದಿನವಷ್ಟೆ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಈ ಬೆನ್ನಲ್ಲೇ ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಮಧ್ಯಂತರ ಆದೇಶದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಆದೇಶಿಸಿದೆ. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು ನಡೆಸಿತು….

Read More

ಗೆಲ್ಲಿಸಿದವರನ್ನ ನೆನಪಿಸಿಕೊಂಡ ಶೆಟ್ಟರ್..!

ಮಾಜಿ ಮುಖ್ಯಮಂತ್ರಿ ಶೆಟ್ಡರ್ ದೊಡ್ಡ ಗುಣ. ಹತ್ತಿದ್ದ ಏಣಿ ಒದೆಯಲಿಲ್ಲ. ಬಿಜೆಪಿಯ ಎಲ್ಲರನ್ನು ಒಗ್ಗೂಡಿಸಿದ ಶೆಟ್ಟರ್. ಬೆಳಗಾವಿ ಅಭಿವೃದ್ಧಿ ಗೆ ನನ್ನ‌ ಆಧ್ಯತೆ. ಸಚಿವೆ ಹೆಬ್ಬಾಳಕರ ಕ್ಷೇತ್ರದಲ್ಲೇ ಬಿಜೆಪಿಗೆ ಅತ್ಯಧಿಕ ಲೀಡ್ ಬೆಳಗಾವಿ. ಗಡಿನಾಡ ಬೆಳಗಾವಿ ಜನ ಹುಬ್ಬಳ್ಳಿ ಯ ಜಗದೀಶ ಶೆಟ್ಟರ್ ಅವರನ್ನು ಇಷ್ಟಪಡೋದಕ್ಕೆ ಹಲವು ಕಾರಣವಿದೆ. ಶೆಟ್ಟರ್ ಹಾರ್ಮಫುಲ್ ಅಲ್ಲ. ಎಲ್ಲರೊಂದಿಗೂ ನಮಸ್ಕಾರ, ಚಮತ್ಕಾರ ಅನ್ನುತ್ತ ನಗು‌ನಗುತ್ತ ಮಾತನಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೂರವಾಣಿ ಕರೆ ಮಾಡಿದರೆ ನೇರವಾಗಿ ಅವರೇ ರಿಸೀವ್ ಮಾಡ್ತಾರೆ. ಒಂದು ವೇಳೆ…

Read More
error: Content is protected !!