ಪಾಲಿಕೆ ಸಭೆಯಲ್ಲಿ ಇವೆಲ್ಲ‌ ಚರ್ಚೆ ಆಗಬೇಕು..!

ಪಾಲಿಕೆ ಕಂದಾಯ ಶಾಖೆ ಕಳ್ಖರ ಬಗ್ಗೆ ಚರ್ಚೆ ಆಗಬೇಕು. ಮೊದಲ ಸಲ ಕಳ್ಸಿಳತನವಾದಾಗ ಸಿಸಿಟಿವಿ ಯಾಕೆ ಅಳವಡಿಸಿಲ್ಲ ಸ್ವಚ್ಚತೆ, ಕಸ ವಿಲೇವಾರಿ ಬಗ್ಗೆ ಚರ್ಚೆ ನಡೆಯಬೇಕು. ನಕಲಿ ಪಿಐಡಿ ಬಗ್ಗೆ ಕೇಳೋರು ಯಾರು? ಜೊತೆಗೆ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಬೇಕು. ಗಣೇಶ ವಿಸರ್ಜನೆ ಹೊಂಡದ ರಿಪೇರಿ, ರಸ್ತೆ ಮಧ್ಯೆ ಬಿದ್ದ ಹೊಂಸದ ಬಗ್ಗೆ ಚರ್ಚೆ ಆಗಬೇಕು ಎಲ್ಲಿ ನೋಡಿದಲ್ಲಿ ಅಕ್ರಮ ಅಡ್ಡೆಗಳೇ ತೆರೆದುಕೊಂಡಿವೆ. ಪಾಲಿಕೆಯ ಘನತೆ, ಗೌರವ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮೇಯರ್…

Read More

ಬಡ್ಡಿ ಸಮೇತ ಬಾಕಿ ಪಾವತಿಸಿ- ಡಿಸಿ ಸೂಚನೆ

ಜೂ.25 ರೊಳಗೆ ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸಲು ಕಾರ್ಖಾನೆಗಳಿಗೆ ಗಡುವು ಬಡ್ಡಿ ಸಮೇತ ಬಾಕಿ ಮೊತ್ತ ಪಾವತಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ಬೆಳಗಾವಿ : ರೈತರ ಕಬ್ಬಿನ ಬಾಕಿ ಬಿಲ್ಲುಗಳನ್ನು ಜೂ.25ರೊಳಗಾಗಿ ಪಾವತಿಸುವಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ‌ ನಿತೇಶ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ‌ ಕಚೇರಿ ಸಭಾಂಗಣದಲ್ಲಿ ಬುಧವಾರ (ಜೂ.19) ಜರುಗಿದ ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು…

Read More

ರಾಜ್ಯವನ್ನೇ ಹರಾಜಿಗಿಟ್ಟ ಕಾಂಗ್ರೆಸ್ ಸರ್ಕಾರ..!

ಶಾಸಕ ಅಭಯ ಪಾಟೀಲ ಆರೋಪ`ಹಣಕ್ಕಾಗಿ ರಾಜ್ಯವನ್ನು ಹರಾಜಿಗಿಟ್ಟ ಕಾಂಗ್ರೆಸ್‘ಬೆಳಗಾವಿ.ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ರಾಜ್ಯ ಸಕರ್ಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಲೀಜ್ ನೀಡುವಂತಹ ಯೋಜನೆಗಳನ್ನು ಹಾಕಿಕೊಂಡು ರಾಜ್ಯವನ್ನು ಹರಾಜಿಗಿಡಲು ಮುಂದಾಗಿದೆ ಎಂದು ಶಾಸಕ ಅಭಯ ಪಾಟೀಲ ಗಂಭೀರ ಆರೋಪ ಮಾಡಿದರು.ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನದ ಅನುಭವವುಳ್ಳವರು. ಆದರೂ ಕೂಡ ಈ ಬಾರಿ ಆಡಳಿತ ನಡೆಸಲು ಎಡವಿದ್ದಾರೆ ಎಂದರು. ಈ ಹಿಂದೆ ಬಸವರಾಜ್ ಬೊಮ್ಮಾಯಿ ಸಕರ್ಾರವಿದ್ದಾಗ ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಸುಮಾರು 300…

Read More
error: Content is protected !!