ರಾಹುಲ್ ಗಾಂಧಿ ಶೇಮ್ ಶೇಮ್

ರಾಹುಲ್ ಗಾಂಧಿ ಹೇಳಿಕೆಗೆ ಬೆಳಗಾವಿಯಲ್ಲಿ ಬಿಜೆಪಿವಪ್ರತಿಭಟನೆ ರಾಹುಲ್ ಗಾಂಧಿ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು ಸಂಸತ್ ಭವನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಹಿಂದೂ ವಿರೋಧಿ ಹೇಳಿಕೆಗಳ ವಿರುದ್ಧ ಭಾರತೀಯ ಜನತಾ ಪಕ್ಷದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.,. ಹಿಂದೂಗಳ ವಿರುದ್ಧ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ತಪ್ಪು ಹಾಗಾಗಿ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಹಾಗಾಗಿ ರಾಹುಲ್ ಗಾಂಧಿ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು…

Read More

ಅಭಯ ಮಾತಿಗೆ ಲಕ್ಷ್ಮೀ ತತ್ತರ

ಮೊಬೈಲ್ ಕೊಡುವ ಅನುದಾನ ಕೇಂದ್ರದ್ದು. ಸೀರೆ, ಮೆಡಿಕಲ್ ಕಿಟ್ ರಾಜ್ಯದ್ದು. ಸತ್ಯ ಹೊರಹಾಕಿದ ಅಭಯ. ಶಾಸಕ ಅಭಯ ಪಾಟೀಲರ ಮಾತಿಗೆ ಇದು ರಾಜಕಾರಣ ಎಂದ ಸಚಿವೆ ಲಕ್ಷ್ಮೀ. ಬೆಳಗಾವಿ.ಇದ್ದದ್ದು ಇದ್ಹಂಗ ಹೇಳಿದ್ರೆ ಸಿದ್ದಪ್ಪಗ ಸಿಡ್ಲ ಬಡಿತಂತೆ ಎನ್ನುವ ರೂಢಿ ಮಾತು ಕೇಳಿರಬಹುದು,ಗಡಿನಾಡ ಬೆಳಗಾವಿಯಲ್ಲಿ ಸಧ್ಯ ರಾಜಕಾರಣಿಗಳ ಮಾತುಗಳು ಇದಕ್ಕೆ ಸಾಕ್ಷಿಯಾದಂತಾಗಿದೆ..ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಹೇಳಿದ ಒಂದು ಸತ್ಯ ಕಾಂಗ್ರೆಸ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಇರಿಸುಮುರಿಸು ಉಂಟು ಮಾಡಿದೆ ಎಂದು ಹೇಳಬಹುದು, ರಾಜ್ಯದಲ್ಲಿ…

Read More

ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಇಂದು ಅವಿರೋಧ ಆಯ್ಕೆ ನಡೆಯಿತು. ಆಡಳಿತ ಗುಂಪಿನಿಂದ 5 ಮತ್ತು ವಿರೋಧ ಪಕ್ಷದಿಂದ ತಲಾ ಇಬ್ಬರನ್ನು ಪ್ರತಿಯೊಂದು ಸಮಿತಿಗೆ ತೆಗೆದುಕೊಳ್ಳಲಾಯಿತು. ಆರೋಗ್ಯ ಕಮಿಟಿ. ಶ್ರೀಶೈಲ ಕಾಂಬಳೆ, ರೂಪಾ ಚಿಕ್ಕಲದಿನ್ಬಿ, ದೀಪಾಲಿ ಟೋಪಗಿ, ರಾಜು ಭಾತಖಾಂಡೆ ಮತ್ತು ಮಾಧುರಿ ರಾಘೋಚೆ.ಅಸ್ಮಿತಾ ಪಾಟೀಲ, ಲಕ್ಷ್ಮೀ ಲೋಕರಿ. ಪಿಡಬ್ಲುಡಿ ಕಮಿಟಿ. ಅಭಿಜಿತ್ ಜವಳಕರ, ಸಂತೋಷ ಪೇಡ್ನೆಕರ , ರವಿರಾಜ ಸಾಂಬ್ರೆಕರ, ಜಯತೀರ್ಥ ಸವದತ್ತಿ ಮತ್ತು ಉದಯ ಉಪರಿ. ಬಸವರಾಜ ಮೊದಗೇಕರ,…

Read More
error: Content is protected !!