ಮಹದಾಯಿ.. ಗೋವಾಕ್ಕೆ ಹಿನ್ನೆಡೆ

ಬೆಂಗಳೂರು. ಮಹದಾಯಿ ವಿಷಯಕ್ಕೆ ಸಂಬಂಧಿಸುದಂತೆ ಕೇಂದ್ರ ಸರ್ಕಾರ ನೇಮಿಸಿದ ಪ್ರವಾಹ ಸಮಿತಿ ನೀಡಿದ ಮಾಹಿತಿಯ ಪ್ರಕಾರ ಗೋವಾ ಸರ್ಕಾರಕ್ಕೆ ಹಿನ್ನೆಡೆ ಎಂದು ಹೇಳಬಹುದು. ಪ್ರವಾಹ ಸಮಿತಿ ಸದಸ್ಯರು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ಕರ್ನಾಟಕ ಸರ್ಕಾರ ಮಹದಾಯಿ ಜಕಾನಯನ ಪ್ರದೇಶದಲ್ಲಿ ಯಾವುದೇ ರೀತಿಯ ಅಕ್ರಮ ಕಾಮಗಾರಿ ನಡೆಸಿಲ್ಲ ಎಂದು ಸದಸ್ಯರು ಸಭೆಗೆ ತಿಳಿಸಿದರು ಎಂದು ಗೊತ್ತಾಗಿದೆ. ಅಷ್ಟೇ ಅಲ್ಕ ಮಹಾರಾಷ್ಟ್ರದ ವರದಿಯನ್ನು ಒಪ್ಪಬಾರದು ಎಂದು ಸದಸ್ಯರು ತಿಳಿಸಿದರು ಎಂದು…

Read More

ಸಂಸದೆ ಪ್ರಿಯಂಕಾಗೆ ಅದ್ಧೂರಿ ಸ್ವಾಗತ

ಸಂಸದರಾಗಿ ಬೆಳಗಾವಿಗೆ ಆಗಮಿಸಿದ ಪ್ರಿಯಂಕಾ ಜಾರಕಿಹೊಳಿಗೆ ಅದ್ಧೂರಿ ಸ್ವಾಗತ *ನೂತನ ಸಂಸದೆಗೆ ಹೂಮಳೆಗೈದ ಅಭಿಮಾನಿಗಳು-ಪಟಾಕಿ ಸಿಡಿಸಿ ಸಿಹಿ ಹಂಚಿದ ಕೈ ಕಾರ್ಯಕರ್ತರು ಬೆಳಗಾವಿ: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಕುಂದಾನಗರಿ ಆಗಮಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯಿರುವ ಪಕ್ಷದ ಕಚೇರಿಯಲ್ಲಿ ಅದ್ಧೂರಿ ಸ್ವಾಗತ ನೀಡಿದರು.ಮುಗಿಲು ಮುಟ್ಟಿದ ಕೈ ಕಾರ್ಯಕರ್ತರ ಸಂಭ್ರಮ: ಇದೇ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ನೂತನ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಜೈಕಾರವನ್ನು ಹಾಕಿ…

Read More
error: Content is protected !!