ತಿನಿಸು ಕಟ್ಟೆ- ಇಬ್ಬರು BJP ನಗರಸೇವಕರಿಗೆ ನೋಟೀಸ್.

ಪ್ರಾದೇಶಿಕ‌ ಆಯುಕ್ತರಿಂದ ಜಾರಿಯಾದ ನೋಟೀಸ್. ಡಿಸಿ ಮತ್ತು ಪಾಲಿಕೆ ಆಯುಕ್ತರ ಪ್ರಸ್ತಾವನೆ ಮೇರೆಗೆ ನೋಟೀಸ್ ಜಾರಿ ಮಾಡಿದ ಪ್ರಾದೇಶಿಕ ಆಯುಕ್ತರು. 22 ರಂದು ವಿಚಾರಣೆಗೆ ಹಾಜರಾಗಲು ಸೂಚನೆ‌. ಹಾಜರಾಗದಿದ್ದರೆ ಏಕಪಕ್ಷೀಯ ನಿರ್ಣಯ ಎಂದ ಪ್ರಾದೇಶಿಕ ಆಯುಕ್ತರು. ಈ ನೋಟೀಸ್ ಹಿಂದೆ ರಾಜಕೀಯ ವಾಸನೆ ಬೆಳಗಾವಿ. ಅಧಿಕಾರಿಗಳ ಮೂಲಕ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ನಗರಸೇವಕರನ್ನು ಹಣೆಯುವ ಕೆಲಸವನ್ಬು ರಾಜ್ಯ ಸರ್ಕಾರ ಮಾಡುತ್ತಿದೆಯೇ? ಬೆಳಗಾವಿಯ ತಿನಿಸು ಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು BJP ನಗರಸೇವಕರಾದ _jayant jadhav…

Read More

ಸಚಿವ ಜೋಶಿ ಬೆಳಗಾವಿಗೆ

ಬೆಳಗಾವಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಾಳೆ ದಿ.‌21 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಶಾಸಕ ಅಭಯ ಪಾಟೀಲರ ಖಾಸಗಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಮತ್ತಿತರರು‌ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಪೂರ್ವ ಸಿದ್ಧತೆಗಳೂ ಸಹ‌ ನಡೆದಿವೆ. ಬೆಳಗಾವಿ ಅನಗೋಳ‌ ನಾಕಾ ಬಳಿಯಿರುವ ಮಾಲಿನಿ ಪ್ಲಾಜಾದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Read More

ಭೂ ಬಾಡಿಗೆ ಹಗರಣ..ಆಡಿಯೋ ಹೇಳಿದ ಹತ್ತು ಸಾಕ್ಷ್ಯ..!

ಭೂ‌ ಬಾಡಿಗೆ ವಸೂಲಿ ಗುತ್ತಿಗೆ‌ ವಿಷಯದಲ್ಲಿ ಪತ್ರ‌ ಕೊಟ್ಟು ಬಿಜೆಪಿಗೆ ಮುಜುಗುರ ಉಂಟು ಮಾಡಿದರಾ ಮೇಯರ್ ? ಟೆಂಡರ್ ಇಲ್ಲದೆ ಒಂದು ತಿಂಗಳ ಮಟ್ಟಿಗೆ ಗುತ್ತಿಗೆ ನೀಡುವಲ್ಲಿ ಮೂವರ ಪಾತ್ರದ ಬಗ್ಗೆ ಸಾಕ್ಷ್ಯ ಹೇಳಿತಾ ಆ ಆಡಿಯೊ? ಬರೀ ಮೌಖಿಕ ದೂರಿನ ಮೇರೆಗೆ ಗುತ್ತಿಗೆ ಬದಲಾಯಿತಾ? ಅಥವಾ ಮತ್ತೇನಾದರೂ ಕಾರಣ ಇದೆಯಾ? ವಿಚಾರಣೆ ಮಾಡ್ತೆನಿ ಅಂದ ಬೆಳಗಾವಿ ಡಿಸಿ ಬೆಳಗಾವಿ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭೂ ಬಾಡಿಗೆ ವಸೂಲಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ E…

Read More
error: Content is protected !!