ಬೆಳಗಾವಿ ಪಾಲಿಕೆಗೆ ಬಗಲ್ಮೆ ದುಶ್ಮನಗಳೇ ಜಾಸ್ತಿ…!

ಪಾಲಿಕೆಯಲ್ಲಿ ಒಗ್ಗಟ್ಟು ಮೂರಾಬಟ್ಟೆ. ಆಡಳಿತ, ವಿರೋಧಿ ಪಕ್ಷ ದಲ್ಲಿಯೂ ಎರಡೆರಡು ಗುಂಪುಗಳು. ಎಲ್ಲವೂ ಒಳ ಒಪ್ಪಂದ. ಬರೀ ಮಾತಿನ ಮೂಲಕ ಎಲ್ಲರನ್ನು ಹಿಡಿದಿಟ್ಟುಕೊಳ್ಳುವ ಯತ್ನ. ಕೆಲವರ ವರ್ತನೆಯಿಂದ ಪಕ್ಷಕ್ಕೆ, ಹಿರಿಯರಿಗೆ ಮುಜುಗುರ. ಸಮನ್ವಯ ಸಮಿತಿಯಲ್ಲೇ ಸಮನ್ವಯದ ಕೊರತೆ. ಬೆಳಗಾವಿ.ಕುಂದಾನಗರಿ ಬೆಳಗಾವಿ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾದ ಮಹಾನಗರ ಪಾಲಿಕೆ ಸಭೆಯಲ್ಲಿ ಅನಗತ್ಯ ಕಾಲಹರಣ ಮಾಡಲಾಗುತ್ತಿದೆಯೇ?ಕಳೆದ ಶನಿವಾರ ನಡೆದ ಸಾಮಾನ್ಯ ಸಭೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾರ್ವಜನಿಕ ವಲಯದಲ್ಲಿಯೇ ಇಂತಹ ಮಾತುಗಳು ಕೇಳಿ ಬರಲಾರಂಭಿಸಿವೆ.ಅಷ್ಟೇ ಅಲ್ಲ ಪಾಲಿಕೆಯಲ್ಲಿ ಬುದ್ದಿವಂತರು…

Read More

ನವನಗರ ಟೆನ್ಶನ್…

ಮೌಲ್ವಿ ಮೇಲೆ ಹಲ್ಲೆ ಉದ್ವಿಗ್ನ..! ಬಾಗಲಕೋಟೆ:ನವನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಪಾದಚಾರಿ ಮೌಲ್ವಿ ಮೇಲೆ ಹಲ್ಲೆ ನಡೆದಿದೆ. ಇದರಿಂದ ನವನಗರದಲ್ಲಿ ಪರಿಸ್ಥಿತಿ ಕಾವೇರಿದೆ. ನವನಗರದ ೪ನೇ ಸೆಕ್ಟರ್ ನಲ್ಲಿ ಕೆಲ ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಅದೇ ಸ್ಥಳದಲ್ಲಿ‌ ನಡೆದುಕೊಂಡಿದ್ದ ಮೌಲ್ವಿ ಒಬ್ಬರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.‌ ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಮಹಾಂತೇಶ ಜಿದ್ದಿ, ಘಟನಾ ಸ್ಥಳಕ್ಕೆ ದೌಸಾಯಿಸಿದ್ದಾರೆ

Read More
error: Content is protected !!