Headlines

RCU ಟೀಚರ್ಸ್ ಬೇಡಿಕೆ ಈಡೇರಿಸಿ

ಬೆಳಗಾವಿ.ನೆನೆಗುದಿಗೆ ಬಿದ್ದಿರುವ ಶಿಕ್ಷಕರ ಕೆಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ರಾಣಿ ಚನ್ನಮ್ನ ವಿಶ್ವವಿದ್ಯಾಲಯ ದ ಶಿಕ್ಷಕರ ಸಂಘಟನೆ ಆಗ್ರಹಿಸಿದೆ.ಈ ಸಂಬಂಧ ವಿವಿಯ ಕುಲಸಚಿವರು ಮತಗತು ಕುಲಪತಿಗಳಿಗೆ ಮನವಿ ಪತ್ರವನ್ಬು ಸಂಘ ಅರ್ಪಿಸಿದೆ. ಹಲವಾರು ವಿಶ್ವವಿದ್ಯಾಲಯಗಳು ಏಕರೂಪ ಭತ್ಯೆಯನ್ನು ಜಾರಿಗೊಳಿವೆ‌ ಆದರೆ ವಿಶ್ವವಿದ್ಯಾಲಯ ತಮಗೆ ಅನುಕೂಲವಾಗುವಂತೆ ಮಾಡಿಕೊಂಡಿದೆ ಎಂದು ದೂರಿದೆ.ಏಕರೂಪ ಟಿ.ಎ ಮತ್ತು ಡಿ.ಎ, ಪರೀಕ್ಷಾ ಆಂತರಿಕ ಮೇಲ್ವಿಚಾರಕ ಭತ್ಯೆ ಸಮಸ್ಯೆಯನ್ನು ಪರಿಹರಿಸಬೇಕೆಂದು ಮನವಿ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ. ಈ ಹಿಂದೆ ಹಲವಾರು ಸಲ ಮನವಿ ಮಾಡಕೊಂಡಿದ್ದರೂ ಯಾವುದೇ ರೀತಿಯ ಸ್ಪಂದನೆ…

Read More

ಬೆಳಗಾವಿಯಲ್ಲಿ ಖತರನಾಕ್ ಗ್ಯಾಂಗ್ ಅಂದರ್…!

ಟಿಳಕವಾಡಿ ಪೊಲೀಸರ ಭರ್ಜರಿ ಬೇಟೆ. 15 ದಿನಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ. ಗಣೇಶ ಹಬ್ಬದಲ್ಲಿ ಅಶಾಂತಿ ಕದಡುವ ಹುನ್ನಾರಕ್ಕೆ ಬ್ರೆಕ್ ಹಾಕಿದ ಪೊಲೀಸರು. ಕಾಲೇಜು ಹುಡುಗರಿಗೆ ಮಾದಕ ವಸ್ತು ಪೂರೈಸುತ್ತಿದ್ದ ಖತರನಾಕ್ ಗ್ಯಾಂಗ್ ಅಂದರ್. ಟಿಳಕವಾಡಿ ಸಿಪಿಐ ಪೂಜೇರಿ ನೇತೃತ್ವದಲ್ಲಿ ಆರೋಪಿಗಳು ಅಂದರ್ ಟಿಳಕವಾಡಿ ಪೊಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತರು, ಡಿಸಿಪಿ, ಎಸಿಪಿ ಬಹುಪರಾಕ್ ಬೆಳಗಾವಿ.. ಕಳ್ಳರು, ದಂಧೆಕೋರರು ಚಾಪೆ ಕೆಳಗೆ ನುಗ್ಗಿದರೆ, ಪೊಲೀಸರು ರಂಗೋಲಿ ಕೆಳಗೆ ನುಗ್ಗುತ್ತಾರೆ ಎನ್ನುವ ಮಾತಿದೆ. ಅಂದರೆ ಅಷ್ಟು ಚಾಣಾಕ್ಷ ತನದಿಂದ…

Read More
error: Content is protected !!