ಸಮಾಜ ಅಭಿವೃದ್ಧಿಗೆ ಸಂಘಟನೆ ಮುಖ್ಯ

ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ವ್ಯವಸ್ಥಿತ ಸಂಘಟನೆ ಮುಖ್ಯವಾಗಿದೆ. ಈ ದಿಸೆಯಲ್ಲಿ ಸಮಾಜಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧ. ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ಮೂಲಕ ಸಮಾಜವು ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಮಂಗಳವಾರದಂದು ನಗರದ ಮಹಾಲಕ್ಷ್ಮೀ ಸಭಾ ಭವನದಲ್ಲಿ ಹಣಬರ (ಯಾದವ) ಸಮಾಜ ಕ್ಷೇಮಾಭಿವೃದ್ಧಿ ಸಂಘದ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಜಂಟಿಯಾಗಿ ಹಮ್ಮಿಕೊಂಡಿದ್ದ…

Read More

ಪಾಲಿಕೆಗೆ ಇನ್ನೂ 6 ಕೆಂಟೆಪ್ಟ್ ಭೀತಿ…!

20 ಕೋಟಿ ರೂ ಪಾವತಿಗೆ ಸಮ್ನತಿ ಕೊಟ್ಟ ಮೇಯರ್. ಇನ್ನೂ 150 ಕೋಟಿ ರೂ. ಪಾವತಿ ಬರಬಹುದು ಎಂದ ಶಾಸಕ ಆಸೀಫ್ ಶೇಠ್. ಆಗ ಏನ್ ಮಾಡ್ತೀರಿ ಎಂದು ಪ್ರಶ್ನೆ ದಿವಾಳಿ ಆಗೊದು ಗ್ಯಾರಂಟಿ ಎಂದ ವಿರೋಧ ಪಕ್ಷ. ಅಡ್ಜೆಸ್ಟ್ ಮಾಡಿಕೊಂಡು ಹೋಗೊಣು ಎಂದ ಆಡಳಿತ ಗುಂಪಿನ ನಾಯಕರು. ಇನ್ನೂ ಆರು ನ್ಯಾಯಾಂಗ ನಿಂದನೆ ಕೇಸ್ ಭೀತಿಯಲ್ಲಿ ಪಾಲಿಕೆ. ಅಧಿಕಾರಿಗಳ ತಪ್ಪಿಗೆ ನಗರಸೇವಕರು ಹೈರಾಣ ಪಾಲಿಕೆಯಲ್ಲಿ ತಾಳ ಮೇಳವಿಲ್ಲದ ಆಡಳಿತ. ಆಡಳಿತ ಗುಂಪಿಗೆ ವಿರೋಧಿಗಳೇ ಬೇಡ. ವಿರೋಧಿ…

Read More
error: Content is protected !!