ನೇಕಾರ ನೇಣಿಗೆ ಶರಣು

ಬೆಳಗಾವಿ:ನೇಕಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳೇಭಾವಿಯಲ್ಲಿ ನಡೆದಿದೆ.ವಾಡೇಗಲ್ಲಿಯ ಪರಶುರಾಮ ಕಲ್ಲಪ್ಪ ವಾಗೂಕರ(47) ಆತ್ಮಹತ್ಯೆ ಮಾಡಿಕೊಂಡ ನೇಕಾರ ಎಂದು ಗೊತ್ತಾಗಿದೆ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ನೇಕಾರಿಕೆಗೆ ಅವರು ಸಾಲ ಮಾಡಿದ್ದರು. ಆದರೆ, ನೇಕಾರಿಕೆಯಲ್ಲಿ ನಷ್ಟ ಆಗಿದೆ. ಇದರಿಂದ ತೀವ್ರ ಬೇಸರಗೊಂಡಿದ್ದರು. ಪತ್ನಿ ಮತ್ತು ಪುತ್ರಿ ಬೆಳಗಾವಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಈ ಸಂದರ್ಭದಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

बेळगावात अखंड राजकीय युद्ध’बुडा आयुक्तांविरोधात नगरसेवकाचे पत्र’

बेळगावात अखंड राजकीय युद्ध‘बुडा आयुक्तांविरोधात नगरसेवकाचे पत्र’बेळगाव.सीमाभागातील बेळगावातील पाऊस थांबला पण भाजप आणि काँग्रेस मधील संघर्ष कमी होण्याची चिन्हे नाहीत.बेळगाव शहरातील प्रभाग क्रमांक 46 मधील रामतीर्थ नगर येथील पथदिव्यांच्या उद्घाटनावरून आता नवा संघर्ष सुरू झाला आहे. या पथदिपांचे दुसऱ्यांदा उद्घाटन झाल्याची तक्रार नगरसेवक हनमंत कोंगाळी यांनी केली आहे. उद्घाटन कार्यक्रमाला निमंत्रित न केल्याची त्यांची तक्रार…

Read More

BUDA COMMISSIONER ವಿರುದ್ಧ ಹಕ್ಕುಚ್ಯುತಿಗೆ ಮನವಿ

ಬೆಳಗಾವಿಯಲ್ಲಿ ನಿಲ್ಲದ ರಾಜಕೀಯ ಸಮರ`ಬೂಡಾ ಆಯುಕ್ತರ ವಿರುದ್ಧ ಹಕ್ಕುಚ್ಯುತಿಗೆ ಪತ್ರ’ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಮಳೆ ನಿಂತರೂ ಹನಿ ನೀರು ನಿಲ್ಲಲಿಲ್ಲ ಎನ್ನುವಂತೆ ಪಾಲಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಜಟಾಪಟಿ ನಿಲ್ಲುವ ಲಕ್ಷಣಗಳು ಕಾಣಸಿಗುತ್ತಿಲ್ಲ.ವಾರ್ಡ ನಂಬರ 46 ರಲ್ಲಿ ಬರುವ ರಾಮತೀರ್ಥ ನಗರದಲ್ಲಿ ಬೀದಿ ದೀಪಗಳ ಮರು ಉದ್ಘಾಟನೆ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸದೇ ಹಕ್ಕುಚ್ಯುತಿ ಮಾಡಲಾಗಿದೆ. ಆದ್ದರಿಂದ ಬೂಡಾ ಆಯುಕ್ತರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ನಗರಸೇವಕರೂ ಆಗಿರುವ ಬೂಡಾ ನಾಮನಿರ್ದೇಶಿತ ಸದಸ್ಯ ಹನುಮಂತ ಕೊಂಗಾಲಿ ಬೂಡಾ ಅಧ್ಯಕ್ಷರಿಗೆ…

Read More
error: Content is protected !!