20 ರಂದು RSS ಪಥ ಸಂಚಲನ

ಬೆಳಗಾವಿವಿಜಯದಶಮಿ ಉತ್ಸವ ಹಾಗೂ RSS ಪಥಸಂಚಲನ ಬರುವ ರವಿವಾರ 20 ರಂದು ಮಧ್ಯಾಹ್ನ 3 ಕ್ಕೆ ಆರಂಭವಾಗಲಿದೆ. KLE ಸಂಸ್ಥೆಯ ಲಿಂಗರಾಜ ಮೈದಾನದಿಂದ ಪಥಸಂಚಲನ ಆರಂಭವಾಗಲಿದೆ ಅದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ..ಕಳೆದ ನಾಲ್ಕಾರು ವರ್ಷಗಳಲ್ಲಿ ಬೆಳಗಾವಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ, ಕೋವಿಡ್ ಸಂದರ್ಭದಲ್ಲಿ ಹಾಗೂ ನಗರದಲ್ಲಿ ಯಾವುದೇ ಕಂಟಕ, ವಿಷಮ ಪರಿಸ್ಥಿತಿ ಎದುರಾದಾಗ ಸಂಘವು ನಗರವಾಸಿಗಳ ಜೊತೆಗಿತ್ತು. .

Read More

MES ದವರಿಗೆ ಬುದ್ದಿಮಾತು ಹೇಳಿದ ಡಿಸಿ..!

ಬೆಳಗಾವಿ. ಕರಾಳ ದಿನಕ್ಕೆ ಅನುಮತಿ ಕೊಡಿ ಎಂದು ಬಂದಿದ್ದ ನಾಡದ್ರೋಹಿ Mes ನಾಯಕರಿಗೆ ಜಿಲ್ಲಾಧಿಕಾರಿಗಳು ಬುದ್ಧಿಮಾತು ಹೇಳಿ ವಾಪಸ್ಸು ಕಳಿಸಿದ ಘಟನೆ ಇಂದು ನಡೆಯಿತು.ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ಇಲ್ಲಿಯವರೆಗೂ ನಡೆದಿದ್ದು ಬೇರೆ. ಆದರೆ, ಈ ಬಾರಿ ಮಾದರಿ ಕಾರ್ಯ ನಡೆಯಲಿದೆ. ಯಾವುದೇ ಕಾರಣಕ್ಕೂ ಕರಾಳ ದಿನಕ್ಕೆ ಅನುಮತಿಯಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕಿದೆ. ಆದರೆ, ನ.1ರಂದು ಬಿಟ್ಟು ಪರ್ಯಾಯ ದಿನ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಕೊಡುತ್ತೇನೆ. ಆದರೆ,…

Read More

ಮಾಜಿ ವಿದ್ಯಾರ್ಥಿಗಳ “ಸ್ನೇಹ ಮಿಲನ”

ಬೆಳಗಾವಿ.ಸ್ವಾಧ್ಯಾಯ ವಿದ್ಯಾ ಮಂದಿರ, ಪ್ರೌಢಶಾಲೆ ತಿಲಕವಾಡಿ, ಬೆಳಗಾವಿಯ 1997-98 ನೇ ಸಾಲಿನ ವಿದ್ಯಾರ್ಥಿಗಳ “ಸ್ನೇಹ ಮಿಲನ” ಶನಿವಾರ 19.10.2024 ರಂದು ನಡೆಯಲಿದೆ. ಆ ಬ್ಯಾಚ್‌ನ ಎಲ್ಲ ಸಹಪಾಠಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ನಂಬರ್ ಗಳಿಗೆ ಸಂಪರ್ಕಿಸ ಬೇಕಾಗಿ ವಿನಂತಿ.ರವೀಂದ್ರ ಗೌಡ ಪಾಟೀಲ -94492 59995ಅಮಿತ ಕುಲಕರ್ಣಿ -99723 17914

Read More
error: Content is protected !!