ಕೊಲೆಗೆ ಆ ಚೆಲ್ಲಾಟ ಕಾರಣವಾ?

ಇದೂ ಕೂಡ ಪೆನ್ ಡ್ರೈವ್ ಕಥೆನೇ.? ಪತ್ನಿಯ ಮುಂದೆ ಮಾಡಬಾರದ್ದನ್ನು ಮಾಡುತ್ತಿದ್ದನಂತೆ ಸಂತೋಷ..? ಇದರಿಂದಲೇ ಉಮಾ ಪಿತ್ತ ನೆತಗತಿಗೇರಿತ್ತಂತೆ ಮಾಡಬಾರದ್ದನ್ಬು ಮಾಡುತ್ತ ಮನೆಯ ಸಂತೋಷವನ್ನೇ ಹಾಳು ಮಾಡಿದ್ದನಾ ಸಂತೋಷ? .ಕಟ್ಟಿಕೊಂಡವಳನ್ಬು ಬಿಟ್ಟು ಇಟ್ಟುಕೊಂಡವಳ ಪ್ರೀತಿಗೆ ಸೋತು ಹೋಗಿದ್ದನಾ? ಮಕ್ಕಳ ಮುಂದಿನ ಭವುಷ್ಯದ ಉದ್ದೇಶದಿಂದ ಸಂತೋಷನ ಸಂತೋಷಕ್ಕೆ ಅಂತ್ಯ ಹಾಡಿದಳಾ ಉಮಾ? ಬೆಳಗಾವಿ.ಕೋಟ್ಯಾಧೀಶ, ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಸಂತೋಷ ಪದ್ಮಣ್ಣವರ ಕೊಲೆಗೆ ಕಾರಣಗಳೇನು ಎನ್ನುವುದು ಸ್ಪಷ್ಟವಾಗಿ ಎಲ್ಲರಿಂದಲೂ ಗೊತ್ತಾಗಿ ಬಿಟ್ಟಿದೆ, ಅಷ್ಟೇ ಏಕೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರ…

Read More

ವಾಲ್ಮೀಕಿ ಮಹರ್ಷಿಗಳು ಸಾರಿರುವ ಸಂದೇಶ ಸರ್ವಕಾಲಿಕ ಸತ್ಯ

ಚಿಕ್ಕೋಡಿ. ಕನ್ನಡಕ್ಕೆ ಆದಿ ಕವಿ ಪಂಪನಾದರೆ ಭಾರತ ದೇಶಕ್ಕೆ ಆದಿ ಕವಿ ಮಹರ್ಷಿ ವಾಲ್ಮೀಕಿ ಆಗಿದ್ದಾರೆ ಎಂದು ಕಾಗವಾಡೆ ಪದವಿಪೂರ್ವ ಕಾಲೇಜು ನಸಲಾಪುರ್ ಉಪನ್ಯಾಸಕ ಸಿದ್ದಪ್ಪ ಹನಗಂಡಿ ಹೇಳಿದರು. ಇತ್ತೀಚಿಗೆ ಚೌಸನ್ ಶಿಕ್ಷಣ ಮಹಾವಿದ್ಯಾಲಯ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಜಾತಿ ರಹಿತ, ವರ್ಗ ರಹಿತ ಶೋಷಣೆ ರಹಿತ ಸಮಪಾಲು ಸಮ ಬಾಳು, ಸಮಾನ ಅವಕಾಶದ ಸುಖಿ ಸಮಾಜದ ಸಂದೇಶವನ್ನು ವಾಲ್ಮೀಕಿ ಮಹರ್ಷಿಗಳು ಮನುಕುಲಕ್ಕೆ ಸಾರಿರುತ್ತಾರೆ. ವಾಲ್ಮೀಕಿ ಮಹರ್ಷಿಗಳು ಸಾರಿರುವ…

Read More
error: Content is protected !!