ಜಾತಿ-ಧರ್ಮ‌ ಬದಿಗಿಟ್ಟು; ದೇಶಪ್ರೇಮ ಬೆಳೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ‌ಕರೆ

ಕಿತ್ತೂರು ಉತ್ಸವ: ಸಮಾರೋಪ ಸಮಾರಂಭ ಜಾತಿ-ಧರ್ಮ‌ ಬದಿಗಿಟ್ಟು; ದೇಶಪ್ರೇಮ ಬೆಳೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ‌ಕರೆ ಬೆಳಗಾವಿ(ಚನ್ನಮ್ಮನ ಕಿತ್ತೂರು), ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಮಾನತೆ ದೊರೆತಾಗ ಮಾತ್ರ ಜಾತಿ ವ್ಯವಸ್ಥೆ ವಿನಾಶಗೊಳಿಸುವುದು ಸಾಧ್ಯ. ಜಾತಿ ವ್ಯವಸ್ಥೆ ವಿರುದ್ಧ 12 ನೇ ಶತಮಾನದಲ್ಲಿಯೇ ಕ್ರಾಂತಿ ಆರಂಭಿಸಿದ್ದರೂ ಇದುವರೆಗೆ ಸಾಮಾಜಿಕ ಸಮಾನತೆ ಸಾಧ್ಯವಾಗುತ್ತಿಲ್ಲ.ಆದ್ದರಿಂದ ನಮ್ಮ ಸರಕಾರವು ಸಾಮಾಜಿಕ ಸಮಾನತೆಯ ತತ್ವದ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ ಹೇಳಿದರು. ಬೆಳಗಾವಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ…

Read More

ಪಾಲಿಕೆಗೆ ಹಿಡಿದ ಜಿಡ್ಡು ಬಿಡಿಸುವತ್ತ ಎಲ್ಲರ ಚಿತ್ತ..!

ಪಾಲಿಕೆಗೆ ಹಿಡಿದ ಜಿಡ್ಡು ಬಿಡಿಸುವತ್ತ ನೂತನ ಆಯುಕ್ತೆ ಶುಭ ಯತ್ನ. ಆಡಳಿತ ವ್ಯವಸ್ಥೆ ಸರಿಮಾಡುವತ್ತ ಆಯುಕ್ತರ ಚಿತ್ತ. ದಿವಾಳಿ ಅಂಚಿಗೆ ತಲುಪಿದ್ದ ಪಾಲಿಕೆ ಸುಧಾರಿಸೋದು ಯಾವಾಗ? ಬಾಕಿ ವಸೂಲಿಯತ್ತ ರೆವಿನ್ಯೂ ವಿಭಾಗದ ಚಿತ್ತ. ಪಾಲಿಕೆಯಲ್ಲಿ ನಡೆಷ ಅಂತರ್ ವರ್ಗಾವಣೆ ಬಗ್ಗೆ‌ ತನಿಖೆ‌ ನಡೆಸಿದರೆ ಮತ್ತೊಂದು ಕರ್ಮಕಾಂಡ ಬಯಲು. ? ಬೆಳಗಾವಿ. ಇಷ್ಟು ದಿನ‌ ಆನೆ ನಡೆದಿದ್ದೇ ದಾರಿ ಎನ್ನುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದವರಿಗೆ ಇನ್ನು ನಾವು ಹೊರಟ ದಾರಿ ತಪ್ಪು ಎನ್ನುವುದು ಅರಿವಿಗೆ ಬಂದಿರಬೇಕು. ಬೆಳಗಾವಿ ಮಹಾನಗರ…

Read More
error: Content is protected !!