
ತಹಶೀಲ್ದಾರಗೆ ಜಾಮೀನು ಸಿಕ್ಕಿತು..ಮುಂದೇನು?
ಬೆಳಗಾವಿಯಲ್ಲಿದೆ ಪೊಲೀಸರ ಇಬ್ಬಗೆಯ ನ್ಯಾಯ. ತಹಶೀಲ್ದಾರ ಗೆ ಜಾಮೀನು.ಮುಂದೇನು? ನೊಂದವರಿಗೆ ಸಾಕ್ಷಿನಾಶದ ಚಿಂತೆ. ಬರೀ ಪ್ರಭಲ ಸಾಕ್ಷಿ ನೆಪ ಹೇಳುತ್ತ ಕಾಲಹರಣ ಮಾಡಿದ ಪೊಲೀಸರು. ಬೆಳಗಾವಿ. ಗಡಿನಾಡ ಅಷ್ಟೇ ಅಲ್ಲ ಇಡೀ ರಾಜ್ಯದ ಜನ ಅಂದುಕೊಂಡಂತೆ ತಹಶೀಲ್ದಾರ ಕಚೇರಿಯ ರುದ್ರೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡಿದ್ದಾರೆ. ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರುದ್ರೇಶ್ ಯಡವಣ್ಣವರ ವಾಟ್ಸಪ್ ಸಂದೇಶದಲ್ಲಿ ಘಟನೆಗೆ ಯಾರು ಕಾರಣರು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು. ಆದರೆ ಅದರ ಮೇಲೆಯೇ ಆರೋಪ ಹೊತ್ತವರನ್ನು ಹೆಡಮುರಿ…