ತಹಶೀಲ್ದಾರಗೆ‌ ಜಾಮೀನು ಸಿಕ್ಕಿತು..ಮುಂದೇನು?

ಬೆಳಗಾವಿಯಲ್ಲಿದೆ ಪೊಲೀಸರ ಇಬ್ಬಗೆಯ ನ್ಯಾಯ. ತಹಶೀಲ್ದಾರ ಗೆ ಜಾಮೀನು.ಮುಂದೇನು? ನೊಂದವರಿಗೆ ಸಾಕ್ಷಿ‌ನಾಶದ ಚಿಂತೆ. ಬರೀ ಪ್ರಭಲ ಸಾಕ್ಷಿ‌ ನೆಪ ಹೇಳುತ್ತ ಕಾಲಹರಣ ಮಾಡಿದ ಪೊಲೀಸರು. ಬೆಳಗಾವಿ. ಗಡಿನಾಡ ಅಷ್ಟೇ ಅಲ್ಲ ಇಡೀ ರಾಜ್ಯದ ಜನ ಅಂದುಕೊಂಡಂತೆ ತಹಶೀಲ್ದಾರ ಕಚೇರಿಯ ರುದ್ರೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡಿದ್ದಾರೆ. ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರುದ್ರೇಶ್ ಯಡವಣ್ಣವರ ವಾಟ್ಸಪ್ ಸಂದೇಶದಲ್ಲಿ ಘಟನೆಗೆ ಯಾರು ಕಾರಣರು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು. ಆದರೆ ಅದರ ಮೇಲೆಯೇ ಆರೋಪ ಹೊತ್ತವರನ್ನು ಹೆಡಮುರಿ…

Read More

ಆ ರೈಲಿಗೆ ಅಂಗಡಿ ಹೆಸರಿಡಿ

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾ ಕಾರ್ಯಾಲಯಕ್ಕೆ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ಬೆಳಗಾವಿ – ಬೆಂಗಳೂರು ಸೂಪರ್ ಫಾಸ್ಟ್ ರೈಲಿಗೆ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ(Suresh angadi express) ಅವರ ಹೆಸರಿಡಲು ಮನವಿ ಇಜೆಪಿಗರು ಮಾಡಿದರು. ಬೆಳಗಾವಿ ನಗರದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಧರ್ಮನಾಥ ಭವನದ…

Read More
error: Content is protected !!