ಆ ಸಾವಿನ ಜೊತೆ ಸತ್ಯವೂ ಮಣ್ಣಾಯಿತಾ?

ಬೆಳಗಾವಿ ಪೊಲೀಸರು ಅಷ್ಟು ಕಟುಕರಾದರಾ? ಯಾರ ಮಾತು‌ ಕೇಳಿ ಕಣ್ಣಿದ್ದೂ ಕುರುಡರಂತಾದರಾ? ಮಗನನ್ನು ಕಳೆದುಕೊಂಡ ಆ ತಾಯಿಯ ಕಣ್ಣೀರ ಕಥೆ ಇವರಿಗೆ ಅರ್ಥ ಆಗಲಿಲ್ಲವೇ? ಇಂತಹ ಆಡಳಿತ ವ್ಯವಸ್ಥೆಯಿಂದ ನೊಂದವರಿಗೆ ನ್ಯಾಯ ಸಿಗಬಹುದಾ? ಕಿಂಚಿತ್ತಾದರೂ ಆರೋಪ ಹೊತ್ತವರಿಗೆ ರುದ್ರೇಶ ಸಾವನ್ನು ಕಂಡು ಏನೂ ಅನಿಸಲಿಲ್ಲವೇ.? ನ್ಯಾಯಕ್ಕಾಗಿ ಬಿಜೆಪಿ ಹೋರಾಟ ಇಷ್ಟೇನಾ? ಇದಕ್ಕೊಂದು ತಾರ್ಕಿಕ ಅಂತ್ಯ ಬೇಡವೇ? ತಹಶೀಲ್ದಾರ ಕಚೇರಿ ವ್ಯವಹಾರದ ಬಗ್ಗೆನೇ ಲೋಕಾಯುಕ್ತ ತನಿಖೆ ಬೇಡವೇ? ಬೆಳಗಾವಿ.. ನಿಜಕ್ಕೂ ಬೆಳಗಾವಿ ಪೊಲೀಸರು ಸಾವಿನ ಪ್ರಕರಣದಲ್ಲೂ‌ ಈ ರೀತಿಯ…

Read More

ಯಾರು ಸೋತರೆ ಯಾರು ಔಟ್..!?

ಬೆಂಗಳೂರು. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಮುಗಿದಿದೆ. ಹೀಗಾಗಿ ಈಗ ಎಲ್ಲರ ಚಿತ್ತ ಫಲಿತಾಂಶ ದತ್ತ ನೆಟ್ಟಿದೆ. ಅದರಲ್ಲೂ ರಾಜ್ಯದ ಈ ಚುನಾವಣೆ ತಾರಕಕ್ಕೆ ಹೋಗಿದ್ದ ಸಂದರ್ಭದಲ್ಲಿಯೇ ವಕ್ಫ್ ಸಚಿವ ಜಮೀರಗ ಅಹ್ಮದ ಖಾನ್ ಆಡಿದ ಮಾತು ಕಾಂಗ್ರೆಸ್ ಗೆ ಮರ್ಮಾಘಾತವನ್ನೇ ಕೊಟ್ಟಿದೆ. ಇಲ್ಲಿ ಜಮೀರ ಅವರು ಕೇಂದ್ರ ಸಚಿವ ಕುಮಾರಸ್ಜಾಮಿ ಅವರನ್ನು ಕರಿಯ ಅಂದಿದ್ದಲ್ಲದೇ ಅವರ ಖಾಂದಾನ್ ವನ್ನು ಮುಸ್ಲೀಂರೇ ಪೈಸೆ ಟು ಪೈಸೆ ಕೊಟ್ಟು ಖರೀದಿಸುವ ತಾಕತ್ ಹೊಂದಿದ್ದಾರೆ ಎನ್ನುವ ಮಾತು ಕೇವಲ ಒಕ್ಕಲಿಗರನ್ನು…

Read More

ಬಿಜೆಪಿಗೆ ಬೆಳಗಾವಿ ಲೆಕ್ಕಕ್ಕಿಲ್ಲವಾ?

ಬೆಳಗಾವಿ. ಸರ್ಕಾರ ಅಥವಾ ಮತ್ಯಾವುದೋ ಕಾಲ ಸನ್ನಿಹಿತವಾದಾಗ ಬೆಂಗೂರಿನವರಿಗೆ ಗಡಿಭಾಗ ಬೆಳಗಾವಿ ನೆನಪಿಗೆ ಬರುತ್ತದೆ. ಅಷ್ಟೇ ಅಲ್ಲ ಇಲ್ಲಿನ ರಾಜಕಾರಣಿಗಳೂ‌ ನೆನಪಿಗೆ ಬರುತ್ತಾರೆ. ಮತ್ತೇ ಎಲ್ಲವೂ ಸುರಳಿವಾಗಿ ನಡೆದರೆ ಬೆಳಗಾವಿಗರು ನೆನಪಿಗೆ ಬರಲ್ಲ. ಬರೀ ಸಾಹುಕಾರ,‌ಅಪ್ಪಾ, ಅಣ್ಣಾ ಎಂದು ಮಾತನಾಡಿ ಹೆಗಲ ಮೇಲೆ ಕೈ ಹಾಕಿ ಕಳಿಸಿ ಬಿಡುತ್ತಾರೆ. ಈಗ ಈ ಮಾತು ಯಾಕೆಂದರೆ ರಾಜ್ಯ ಬಿಜೆಪಿ ವಕ್ಫ ವಿರುದ್ಧದ ಹೋರಾಟಕ್ಕೆ ಮೂರು ತಂಡಗಳನ್ನು ರಚಿಸಿದೆ. ಆದರೆ ಮೂರು ತಂಡಗಳಲ್ಲಿನ ಸದಸ್ಯರ ಹೆಸರನ್ನು ಗಮನಿಸಿದರೆ ಇಲ್ಲಿನವರನ್ನು ಯಾವ…

Read More

ಎಲ್ಲಿದೆ ನ್ಯಾಯ?

ನೋಂದವರನ್ನು ಗೃಹ ಬಂಧನದಲ್ಲಿ ಇಟ್ಟಿದ್ದು ಯಾರು? ಅದಕ್ಕೆ ಪೊಲೀಸರೇ ಮೌನ ಸಮ್ಮತಿ ಸೂಚಿಸಿದರಾ? ನೋಂದವರನ್ನು ಮರೆಮಾಚಿ ಪ್ರಕರಣಕ್ಕೆ ಎಳ್ಳುನೀರು ಬಿಡುವ ಹುನ್ನಾರ ಏನಾದರೂ ನಡೆಯಿತಾ? ಬೆಳಗಾವಿ. ಗಡಿನಾಡ ಬೆಳಗಾವಿ ನ್ಯಾಯ, ಅನ್ಯಾಯ ಕೇಳೊರು ಇಲ್ಲವೇ? ಅಥವಾ‌ ಆನೆ ನಡೆದಿದ್ದೇ ದಾರಿನಾ? ಇಂತಹ ಪ್ರಶ್ನೆಯನ್ನು ಮುಂದಿಟ್ಡುಕೊಂಡು ಹೊರಟರೆ ಬೆಳಗಾವಿಗರು ಹೇಳುವ ಉತ್ತರ ಒಂದೇ..! ಬೆಳಗಾವಿಯಲ್ಲಿ ನ್ಯಾಯ ಇದೆನಾ?. ಒಂದೇ ಒಂದು ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ಯಿದೆಯಾ? ಅಥವಾ ನೊಂದವರಿಗೆ ಕನಿಷ್ಟ ನ್ಯಾಯ ಕೊಡಿಸುವ ಕೆಲಸವಾದರೂ ಆಗುತ್ತಿದೆಯಾ? ಸಾಂದರ್ಭಿಕ ಚಿತ್ರ ಅಂದರೆ…

Read More
error: Content is protected !!