ನಂದಗಡದಲ್ಲಿ ಮರಳು ಮಾಫಿಯಾ..!

ನಂದಗಡ ರಾಯಣ್ಣನ ತವರಲಿ ಎಗ್ಗಿಲ್ಲದೇ ನಡೆಯುತ್ತಿದೆ ಮರಳು ಮಾಫಿಯಾ. ತಡೆಗಟ್ಟುವವರು ಯಾರು? ಮರಳು ಮಾಫಿಯಾದಲ್ಲಿ ಬಿದ್ದ ಮತ್ತೊಂದು ಕಣ್ಣು ಯಾವುದು? ದಂಧೆಕೋರರ ಜೊತೆ ಭಾಗಿಯಾಗದ ವಸೂಲಿ ವೀರರ ಜಾತಕ ಪೊಲೀಸ್ ಅಧಿಕಾರಿಗಳ ಕೈಯಲ್ಲಿದೆಯಂತೆ.. ಹೆಡಮುರಿ ಕಟ್ತೆವಿ ಅಂದ್ರು ಎಸ್ಪಿ ಭೀಮಾಶಂಕರ ಗುಳೇದ್ ಬೆಳಗಾವಿ: ಪರಿಸರ ನಾಶ ಮಾಡಿ ಹಣ ಮಾಡುವ ಮರಳು ಮಾಫಿಯಾ ಖಾನಾಪುರ ತಾಲೂಕಿನ ಸುತ್ತಲಿನ ಪರಿಸರದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ದೂರುಗಳು ಸರ್ವೇಸಾಮಾನ್ಯವಾಗಿವೆ. ಈ ಬಗ್ಗೆ ವಿಚಾರಣೆ ಮಾಡುತ್ತ ಹೋದಾಗ ದಂಧೆಕೋರರ ವಿಡಿಯೋ ತುಣುಕುಗಳು…

Read More

ಆಯುಕ್ತರಂದ್ರ ಹೀಗಿರಬೇಕು…!

ಮಹಿಳೆಯಾಗಿ ಮಧ್ಯರಾತ್ರಿ ವರೆಗೆ ನಿಂತು ಕೆಲಸ ಪೂರ್ಣಗೊಳಿಸಿದರು. ಅಂದುಕೊಂಡಂತೆ ಬೆಳಗಾವಿ ಪಾಲಿಕೆಗೆ ಬರ್ತಿದೆ ಶುಭ ಲಕ್ಷಣ. ಬರೀ ಒಂದು ಕಾಲ್,ಮೆಸೆಜ್..ರಾತ್ರೊ ರಾತ್ರಿ ಕೆಲಸ ಮುಗಿಸಿದ ಆಯುಕ್ತರು.ವ ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಅಂದ್ರೆ ಬೆಳಗಾವಿಗೆ ಅಷ್ಟೇ ಅಲ್ಲ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ‌ ಪರಿಣಮಿಸಿತ್ತು ಅಂತಹ ಪಾಲಿಕೆಯನ್ನು ಸಯಧಾರಿಸಿ ಸರಿದಾರಿಗೆ ತರುವ ನಿಟ್ಟಿನಲ್ಲಿ ಪಕ್ಷಬೇಧ ಮರೆತು ಎಲ್ಲರೂ ಪ್ರಯತ್ನಿಸಿದರು. ಆದರೆ ಯಾವುದೂ ಸುಧಾರಿಸುವ ಲಕ್ಷಣಗಳೇ ಕಾಣಸಿಗಲಿಲ್ಲ ಅದೇ ಕಾರಣದಿಂದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ನಗರಸೇವಕರು ತಾವು…

Read More
error: Content is protected !!