ರೋಡ್ ರಾಜಕಾರಣ ಬೇಡ

ನಾವು ಜಿದ್ದಿಗೆ ಬಿದ್ದಿದ್ದರೆ ಅವರ IAS ಗೂ ಕಷ್ಟ ಆಗ್ತಿತ್ತು.ಆದ್ರೆ ನಾವು ಆ ರೀತಿ ಮಾಡಲು ಹೋಗಲಿಲ್ಲ. ಆ ರೋಡ್ ಬಂದ್ ಆಗಿದ್ದರಿಂದ ಬೆಳಗಾವಿಗರಿಗೆ ತೊಂದರೆ ಆಗ್ತಿದೆ. ಅದನ್ನು ಸರಿಮಾಡೊಣ. ಇದರಲ್ಲಿ ರಾಜಕಾರಣ ಮಾಡಬೇಡಿ. ನಾವು ತಕ್ಕೊಂತ ಹೋದ್ರೆ ಬಹಳ ಇದೆ. ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರು ಬಂದ್ ಆಗಿದ್ದ ಡಬಲ್ ರೋಡ್ ಬಗ್ಗೆ ಪ್ರಸ್ತಾಪಿಸಿದರು. ಶಹಾಪುರ ಡಬಲ್ ರೋಡ್ ಬಂದ್ ಆಗಿದ್ದರಿಂದ ಏನೇನು ಸಮಸ್ಯೆ ಆಗುತ್ತಿದೆ ಎನ್ನುವುದನ್ನು…

Read More

ಪಾಲಿಕೆ ಸಭೆ ಅಂದ್ರೆ ಶನಿವಾರ ಸಂತಿ ಆಗೈತಿ

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಇದೇ ದಿ.‌ 9 ರಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಅಂತಹ ಸಂದರ್ಭದಲ್ಲಿ ಬೆಳಗಾವಿ ಬೇಕು ಬೇಡಗಳ ಬಗ್ಗೆ ಚರ್ಚೆ ನಡೆಸಬೇಕಾಗಿದ್ದ ನಗರಸೇವಕರು ಅನಗತ್ಯ ಚರ್ಚೆ ಮೂಲಕ ಕಾಲಹರಣ ಮಾಡಿದರು. ಒಂದು ರೀತಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಗರಸೇವಕರ ಈ ನಡುವಳಿಕೆ ಕಂಡ ಶಾಸಕ ಅಭಯ ಪಾಟೀಲರು, ಇದೇನ್ ಬೆಳಗಾವಿ ಸಂತಿ ಮಾಡೇರಿ ಎಂದು ಅಸಮಾಧಾನ ಹೊರಹಾಕಿದರು. ಒಂದೇ‌ವಿಷಯ ಇಟ್ಟು ಕೊಂಡು ಮಾಡುತ್ತಿರುವ ವಾದವನ್ನು ಗಮನಿಸಿದ ಅವರು, ಬೆಳಗಾವಿ ಜನ ನಿಮ್ಮ ವರ್ತನೆಯನ್ನು…

Read More

20 ವರ್ಷ ಶಿಕ್ಷೆ

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸುಗಿದ ಆರೋಪಿಗೆ ಜಿಲ್ಲಾ ಪೋಕ್ಸೊ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕುಡಚಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಬಂದು ೨೦೨೦ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.ದೂರುದಾರನ ಅಪ್ರಾಪ್ತ ವಯಸ್ಸಿನ ಮಗಳನ್ನು ಆರೋಪಿತ ಅಜೀತ ಸಹದೇವ ಪಾಟೀಲ ವಯಸ್ಸು 27 ವರ್ಷ ಸಾ ಮೋರಬ ತಾ: ರಾಯಬಾಗ ಇವನು ಆಗಾಗ ಬಾಲಕಿಯ ಮನೆಗೆ ಬಂದು ಆಕೆಯೊಂದಿಗೆ ಸಲುಗೆಯಿಂದ ಮಾತನಾಡಿಸುತ್ತಿದನು ಪುಸಲಾಯಿಸಿ ಅವಳ…

Read More
error: Content is protected !!