Show cause notice issued to corporation Rev sraff

“BelgaumThe city corporation commissioner has issued a show-cause notice to five people, including the deputy commissioner ( revenue) of the city corporation, who have taken the complaints from the public seriously in order to remove the stubbornness in the administration.The notices were issued toBCC Deputy Commissioner revenue Reshma Talikoti, office assistant Priyanka, Office Manager Meenakshi…

Read More

ASI ಆತ್ಮಹತ್ಯೆ

ಬೆಳಗಾವಿ.ಬೆಳಗಾವಿ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ. ರುದ್ರೇಶ ಯಡವಣ್ಣವರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಐಗಳಿ ಠಾಣೆಯ ಎಎಸ್ ಐ ಶಂಭು ಮೇತ್ರಿ (50) ಅವರು ನೇಣಿಗೆ ಶರಣಾಗಿದ್ದಾರೆ. ಎಎಸ್ ಐ ಅವರು ಸ್ವ ಗ್ರಾಮ ಅನಂತಪೂರದಲ್ಲಿ ನೇಣಿಗೆ‌ ಶರಣಾಗಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಎಸ್ಪಿ ಅವರ ಪ್ರಕಾರ ಅವರು ಮದ್ಯವ್ಯಸನಿಯಾಗಿದ್ದರು‌ ಆದರೂ ವಿಚಾರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಕಳೆದ ಹಲವಾರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಾಗಿರಬಹುದು ಎನ್ನಲಾಗುತ್ತದೆ.ಸ್ಥಳಕ್ಕೆ ಅಥಣಿ…

Read More

ಪಾಲಿಕೆ ಉಪ ಆಯುಕ್ತ ಸೇರಿ ಐವರಿಗೆ ನೋಟೀಸ್ ಜಾರಿ

ಕರ್ತವ್ಯಲೋಪ-ಮುಖ್ಯಕಾರ್ಯದರ್ಶಿಗೆ ತಲುಪಿದ ದೂರುಪಾಲಿಕೆ ಉಪ ಆಯುಕ್ತ ಸೇರಿ ಐವರಿಗೆ ನೋಟೀಸ್ ಖಾಸಗಿ ಶಿಕ್ಷಣ ಸಂಸ್ಥೆಗೆ ತೆರಿಗೆ ತುಂಬಲು ಚಲನ್ ನೀಡುವಲ್ಲಿ ಅನಗತ್ಯ ವಿಳಂಬ. ಡಿಸಿ, ಪಾಲಿಕೆ ಆಯುಕ್ತರ ಸೂಚನೆಗೂ ಡೋಂಟಕೇರ್ ಎಂದಿದ್ದ ಕಂದಾಯ ಶಾಖೆ. ಬೆಳಗಾವಿಆಡಳಿತದಲ್ಲಿ ಹಿಡಿದಿರುವ ಜಿಡ್ಡನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಬರುವ ದೂರುಗಳನ್ನೇ ಗಂಭೀರವಾಗಿ ಪರಿಗಣಿಸಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ) ಸೇರಿದಂತೆ ಒಟ್ಟು ಐದು ಜನರಿಗೆ ಪಾಲಿಕೆ ಆಯುಕ್ತರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಪಾಲಿಕೆ ಉಪ ಆಯುಕ್ತೆ ರೇಷ್ಮಾ…

Read More
error: Content is protected !!