3 ಕೋಟಿ ರೂ ತುಂಬುವಂತೆ ನೋಟೀಸ್..!

ಇದು ebelagavi ಫಲಶೃತಿ. ಪಾಲಿಕೆ ಕಂದಾಯ ಶಾಖೆಗೆ ಬಿಸಿ ಮುಟ್ಟಿಸಿದ ಆಯುಕ್ತೆ ಶುಭ. ಮತ್ತೇ ನಾಲ್ವರಿಗೆ ನೋಟೀಸ್ ಕೊಟ್ಟು ಕೆಲಸಕ್ಕೆ ಹಚ್ಚಿದ ಆಯುಕ್ತೆ. ತಪ್ಪು ಮಾಡಿದವರಿಗೆ ನೋಟೀಸ್ ಒಂದೇ ಶಿಕ್ಷೆನಾ? ಮೂರು ಕೋಟಿ ಬಾಕಿ ಉಳಿಸಿಕೊಂಡ ಕಂಪನಿ ವಿರುದ್ಧ ಕ್ರಮ ಏಕಿಲ್ಲ,? ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯನಾ? ಬೆಳಗಾವಿ. ಸ್ವಯಂಕೃತ ಅಪರಾಧದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ebelagavi ಪ್ರಕಟಿಸಿದ ವರದಿ ಅಧಿಕಾರಿಗಳ ಕಣ್ಣುತೆರೆಸಿದೆ. ಸುಮಾರು ಮೂರು ಕೋಟಿಗೂ ಅಧಿಕ ತೆರಿಗೆಯನ್ನು ಕಾನೂನು ಪ್ರಕಾರ…

Read More

ಪಾಲಿಕೆ ಕಂದಾಯ ಶಾಖೆಗೆ ಮತ್ತೇ ನೋಟೀಸ್..!

ಬೆಳಗಾವಿ. ಮಹಾನಗರ ಪಾಲಿಕೆಗೆ ಬರಬೇಕಾಗಿದ್ದ ತೆರಿಗೆ ವಸೂಲಾತಿಯಲ್ಲಿ ತೆರೆಮರೆ ಆಟ ಆಡಿದ್ದ ಕಂದಾಯ ಶಾಖೆಯ ನಾಲ್ವರಿಗೆ ಮತ್ತೇ ನೋಟೀಸ್ ಜಾರಿಯಾಗಿದೆ. ಮಹಾನಗರ ಪಾಲಿಕೆ ಆಯುಕ್ತೆ ಶುಭ ಅವರು ಈ ನೋಟೀಸ್ ಜಾರಿ ಮಾಡಿದ್ದಾರೆ. ಬೆಳಗಾವಿ ನಗರದ ಹೊವಲಯದಲ್ಲಿರುವ ವೆಗಾ ಹೆಲ್ಮೆಟ್ ಕಂಪನಿಯು ಮಹಾನಗರ ಪಾಲಿಜೆಗೆ ಬಹಳ ವರ್ಷದಿಂದ ಕಾನೂನು ಪ್ರಕಾರ ಕಟ್ಟಬೇಕಾಗಿದ್ದ ತೆರಿಗೆ ಕಟ್ಟಿರಲಿಲ್ಲ. ಪಾಲಿಕೆಯ ಮೂಲಗಳ ಪ್ರಕಾರ ಅದರ ಮೊತ್ತ ಎರಡು ಕೋಟಿಗೂ ಅಧಿಕವಾಗುತ್ತಿತ್ತು. ಆದರೆ ಕಂದಾಯ ಶಾಖೆಯವರು ತಮ್ಮ ಜಿಎಸ್ಟಿ ತೆಗೆದುಕೊಂಡು ಕಂಪನಿಗೆ ಭಾರೀ…

Read More
error: Content is protected !!