ರಸ್ತೆ ಕಹಾನಿ ತೆರೆದಿಟ್ಟ ಶಾಸಕ ಅಭಯ
ಅಭಯ ಪಾಟೀಲ ಮಾತಿಗೆ ತಲೆದೂಗಿದ ಪಾಲಿಕೆ ಸಭೆ. ಆರಂಭದಲ್ಲಿ ಏರಿದ ಧ್ವನಿಯಲ್ಲಿ ಮಾತಾಡಿದ ಶಾಸಕ ಆಸೀಫ್. ನಂತರ ಶಾಸಕರ ಮಾತಿಗೆ ಸಮ್ಮತಿ. ಅಧಿಕಾರಿಗಳ ಬೆಂಬಲಕ್ಕೆ ನಿಂತ ಶಾಸಕರು. ಕ್ಷೇತ್ರದ ಜನರ ಅನುಕೂಲಕ್ಕೆ ರಸ್ತೆ ನಿರ್ಮಾಣ. ಕ್ಷೇತ್ರದ ಜನರ ಹಿತಕ್ಕೆ ಬದ್ಧ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ. ಬೆಳಗಾವಿ. ಆ ಡಬಲ್ ರೋಡ ಕಹಾನಿಯನ್ನು ಎಳೆ ಎಳೆಯಾಗಿ ಅತ್ಯಂತ ಕರಾರುವಕ್ಕಾಗಿ ದಾಖಲೆ ಸಮೇತ ಬಿಚ್ಚಿಟ್ಟ ಶಾಸಕ ಅಭಯ ಪಾಟೀಲರ ಮಾತಿಗೆ ಇಂದು ನಡೆದ ಪಾಲಿಕೆ ಸಭೆ ಸಂಪೂರ್ಣ ಸಹಮತ…

